ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
July 30, 2005
ಈ ಕವನವನ್ನು ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟಿಸಿರುವೆ. ಇಲ್ಲೂ ನಿಮ್ಮ ಮುಂದೆ ಇರಿಸುತ್ತಿರುವೆ. ತಿದ್ದುವಂತಿದ್ದರೆ ತಿದ್ದೋಣ ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ) ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು ಸುಲಿದಷ್ಟೂ ಪದರಗಳು ಗಟ್ಟಿಯಾದ ಸಾರವಿಲ್ಲವೇ ಇಲ್ಲ ತಿರುಳೇ ಇಲ್ಲದ ಸುರುಳಿ ಸವಿಯಲು ಬಲು ಆನಂದ ಜೊತೆಗೆ ಬಾಯಿ ವಾಸನೆ (ತಮಿಳಿನಲ್ಲಿ ಕೆಲವರ ತತ್ವಗಳನ್ನು ವೇಂಗಾಯ್ ಎಂದು ಆಡಿಕೊಳ್ಳುವುದಿದೆ) ಬದುಕೂ ಬಲು ಘಾಟು, ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ…
ಲೇಖಕರು: muralihr
ವಿಧ: Basic page
July 29, 2005
ಗೋಪಿ ಸೈಕಲ್ ಗೋಪಿ ಅನ್ನೋ ಹುಡುಗನ್ನ್ ಸೈಕಲ್ ಪಾಪಿ ಕಳ್ಳ ಕದಿದ್ದ. ಗೋಪಿ ಎಲ್ಲಾ ಜಾಗದಲ್ ಹುಡುಕಿ ಬೆಪ್ಪನಾಗಿ ಬ೦ದಿದ್ದ. ಗೋಪಿ ಅತ್ಕೊ೦ಡ್ ಪೋಲಿಸ್ ಠಾಣೆಗೆ ತಾನೇ ಬೇಗ ಓಡಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ ಅಲ್ಲೇ ಒಬ್ಬ ನಿ೦ತಿದ್ದ. ಡೊಳ್ಳು ಹೊಟ್ಟೆ ಬೆಳೆಸಿ ದಪ್ಪ ಮೀಸೆ ತಿರುಗಿಸಿ ನಿ೦ತಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ೦ಗೆ ಎಲ್ಲಾ ಕಥೆಯ ಹೇಳಿದ್ದಾ. ಅದನ್ನ್ ಕೇಳ್ಳಿದ್ ಪೋಲಿಸ್ ಮಾಮ ಎಲ್ಲಾ ಕಡೆ ಹುಡಿಕಿದ್ದಾ. ಟೋಪಿ ಹಾಕಿದ್ ಪೋಲಿಸ್ ಮಾಮ ಮಿಠಯಿ ಕೂಡ ಕೋಟ್ಟಿದಾ. ಸೈಕಲ್…
ಲೇಖಕರು: olnswamy
ವಿಧ: Basic page
July 29, 2005
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ.…
ಲೇಖಕರು: olnswamy
ವಿಧ: ಬ್ಲಾಗ್ ಬರಹ
July 29, 2005
ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು. ಪ್ರಶ್ನೆ ಉತ್ತರದಂಥ ಒಂದು ಮೂಲೆ ಇಲ್ಲಿ ಆದರೆ ಎಷ್ಟು ಚೆನ್ನ. ಈ ಸೈಟಿನ ನೋಡುಗ/ಓದುಗರು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಒಂದಲ್ಲ ಹಲವು ಉತ್ತರಗಳು ಸಿಗುವಂತಾದರೆ ದಿನವೂ ಹೊಸತು ಇರುವಂತಾಗುತ್ತದೆ. ಬರೆಯುವ ತೊಡಕು: ಇನ್ನೊಂದು ಉಪಯುಕ್ತ ಶೀರ್ಷಿಕೆ…
ಲೇಖಕರು: Appi
ವಿಧ: ಬ್ಲಾಗ್ ಬರಹ
July 29, 2005
namaskara, ee "blog" aMdre bere blogs tara'na? aMdre, nange oMdu blog koTTirtira? udaharaNege www.sampada.net/blo… ? matte nimma HELP vibhAga'dalli ellAdru unicode baLasi kannada type maDod hege aMta tiLstira dayviTTu? tuMba oLLe kelsa neevu mADtirodu - nAne ee tarada oMdu aMtarjAla tANa shuru mADbeku aMta bahaLa AkAMkshe ittu, ashTral neeve maDidira. mattomme nanna tuMbu hrudaya…
ಲೇಖಕರು: vnsbhat
ವಿಧ: Basic page
July 29, 2005
ಆ ದಿನ ಬಸ್ಸಿನಲ್ಲಿ ತು೦ಬಾ ಜನವಿದ್ದರೂ, ನನಗ೦ತೂ ಕೂರಲು ಜಾಗ ಸಿಕ್ಕಿತ್ತು. ಅದೂ ಒಬ್ಬ ಸು೦ದರ ಹುಡುಗಿಯ ಪಕ್ಕ. ನಾನು ಪಟ್ಟಣಕ್ಕೆ ಆಗಾಗ ಹೋಗುತ್ತಿದ್ದುದರಿ೦ದ,ಬಸ್ಸಿನಲ್ಲಿ ನನ್ನ ಪರಿಚಯದವರು ಮತ್ತು ಗೆಳೆಯರ ಭೇಟಿಯಾಗುತ್ತಿತ್ತು. ಆ ದಿನವೂ ಯಾವುದೋ ಬಸ್ ನಿಲ್ದಾಣದಲ್ಲಿ ಗೆಳೆಯನೊಬ್ಬ ಬಸ್ ಏರಿ, ನಾನು ಕುಳಿತುಕೊ೦ಡ ಸೀಟಿನ ಹತ್ತಿರವೇ ಬ೦ದು ಯೋಗಕ್ಷೇಮ, "ಎಲ್ಲಿಗೆ ಪ್ರಯಾಣ" ಎ೦ಬಿತ್ಯಾದಿ ಮಾತುಕತೆಯ ನ೦ತರ, "ಇದು ಯಾರೋ?" ಎ೦ದು ನನ್ನ ಹತ್ತಿರ ಕುಳಿತ ಹುಡುಗಿಯ ಬಗ್ಗೆ ಕೇಳಿದ. ನಾನು…
ಲೇಖಕರು: olnswamy
ವಿಧ: Basic page
July 28, 2005
ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ ಉದ್ದೇಶ. ಇಂದು ಅಲ್ಲಮನ ವಚನ ಕುರಿತು ಬರೆದಿದ್ದೇನೆ. ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಅನುಭಾವಿ, ಚಿಂತಕ. ತನು ಒಂದು ದ್ವೀಪ ಮನ ಒಂದು ದ್ವೀಪ ಆಪ್ಯಾಯನ ಒಂದು ದ್ವೀಪ ವಚನ ಒಂದು ದ್ವೀಪ ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ ಗುಹೇಶ್ವರ ನಿಮ್ಮ…
ಲೇಖಕರು: olnswamy
ವಿಧ: ಚರ್ಚೆಯ ವಿಷಯ
July 28, 2005
ಕನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ? ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ? ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ…
ಲೇಖಕರು: ನಿರ್ವಹಣೆ
ವಿಧ: ಚರ್ಚೆಯ ವಿಷಯ
July 28, 2005
ಹೊಸ ಸದಸ್ಯರಿಗೆ ಸ್ವಾಗತ! ಈ ತಾಣವನ್ನು ಉಪಯೋಗಿಸುವ ಮುನ್ನ FAQ ಓದಿ. ಉಪಯೋಗಿಸುವಾಗ ಏನಾದರೂ ತೊಂದರೆ ಕಂಡು ಬಂದರೆ ಅಥವಾ ಉಪಯೋಗಿಸುವಲ್ಲಿ ಏನಾದರೂ ಕ್ಲಿಷ್ಟಕರವೆನಿಸಿದರೆ ತಪ್ಪದೇ ಗಮನಕ್ಕೆ ತನ್ನಿ. ನೀವಿಲ್ಲಿಗೆ ಬಂದಿರುವಿರಾದ್ದರಿಂದ ನಿಮಗಾಗಲೇ 'ಸಂಪದ'ದ ಬಗ್ಗೆ ತಿಳಿದಿರುವುದೆಂದು ಭಾವಿಸುತ್ತೇನೆ. ಹೊಸತಾಗಿ ಸಂಪದಕ್ಕೆ ಕಾಲಿಟ್ಟವರಿಗೆ ತಮ್ಮ ಪುಟ್ಟ ಭಾವಚಿತ್ರವೊಂದನ್ನು ತಮ್ಮ ತಮ್ಮ ಪ್ರೊಫೈಲ್ ಗಳಲ್ಲಿ ಸೇರಿಸಬೇಕೆಂದು ಭಿನ್ನವಿಸಿಕೊಳ್ಳುವೆ. ಇನ್ನು, ನಿಮ್ಮಲ್ಲಿರುವ ಸಾಹಿತಿಯನ್ನು…
ಲೇಖಕರು: tvsrinivas41
ವಿಧ: Basic page
July 28, 2005
ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನರನ್ನು ನಿರ್ವಿಣ್ಣರನ್ನಾಗಿ ಮಾಡಿ 'ಹುಲುಮಾನವ' ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು. ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - 'ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ'. ಆ ಕರಾಳ ದಿನ, ಜುಲೈ ೨೬ರಂದು ನನ್ನ ಮಗಳು ತನ್ನ ಅಂಧೇರಿಯ…