September 2017

  • September 28, 2017
    ಬರಹ: vishu7334
    IMDb: Impressionen unter Wasser     ನೇರವಾಗಿ ಹೇಳಬೇಕೆಂದರೆ ಇದೊಂದು ಸಮುದ್ರ ಜೀವಿಗಳ ಡಾಕ್ಯುಮೆಂಟರಿ. ಇದನ್ನು ನಿರ್ದೇಶಿಸಿದ್ದು ಲೆನಿ ರಿಫೆಂಷ್ಟಾಲ್. ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ಈ ಡಾಕ್ಯುಮೆಂಟರಿ ವಿಶೇಷ ಎನಿಸುವುದು, ಇದರ…
  • September 26, 2017
    ಬರಹ: addoor
    ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ                                                           ಚಿನ್ನದಾತುರಕಿಂತ ಹೆಣ್ಣುಗಂಡೊಲವು ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದಾತ್ಮವನೆ - ಮಂಕುತಿಮ್ಮ ಹಸಿವು ಎಂಬುದು…
  • September 25, 2017
    ಬರಹ: Sangeeta kalmane
    ಹಲವು ಮಜಲುಗಳನೊಳಗೊಂಡ ಕೆಲವರ ಬರಹ ಓದುವಾಗ ನಮಗರಿವಿಲ್ಲದಂತೆ ಇದ್ದಕ್ಕಿದ್ದಂತೆ ನಾನೂ ಏನಾದರೂ ಬರೆಯಬೇಕು ಅನ್ನುವ ತುಡಿತ ಗರಿಗೆದರುವುದು.  ಇದು ನನಗೊಬ್ಬಳಿಗೇ ಹೀಗೆ ಅನಿಸುತ್ತಾ?   ಅಥವಾ ಎಲ್ಲರ ಕಥೆ ಹೀಗೆಯೇ ಇರಬಹುದಾ? ಅನ್ನುವ ಜಿಜ್ಞಾಸೆ…
  • September 19, 2017
    ಬರಹ: vishu7334
    IMDb: http://www.imdb.com/title/tt0057012/?ref_=nv_sr_4      ಹೆಸರು ಉದ್ದ ಆಯ್ತಲ್ವಾ? ಸ್ಟಾನ್ಲಿ ಕೂಬ್ರಿಕ್ ನಿರ್ದೇಶನದಲ್ಲಿ ಮೂಡಿಬಂದ ಅನೇಕ ಅದ್ಭುತ ಸಿನೆಮಾಗಳಲ್ಲಿ ಇದೂ ಒಂದು. 50-60ರ ದಶಕದಲ್ಲಿ ಬಹು ಚರ್ಚಿತ ವಿಷಯ ಅಮೇರಿಕಾ…
  • September 17, 2017
    ಬರಹ: addoor
    ಬಂದ ಸುಖವನು ಬಿಡದೆ ಬಾರದುದ ಬೇಕೆನದೆ ದಂದುಗಂಬಡದೆ ಮನದೆಚ್ಚರವ ಬಿಡದೆ ಸಂದುದನದೇಕೆನದೆ ಮುಂದದೇಂ ಗತಿಯೆನದೆ ಹೊಂದಿಕೊಳೊ ಬಂದುದಕೆ – ಮರುಳ ಮುನಿಯ “ಈಗಿನ ಕ್ಷಣದಲ್ಲಿ ಬದುಕಬೇಕು” ಎಂಬ ಸರಳ ತತ್ವವನ್ನು ನವಿರಾಗಿ ಮಾನ್ಯ ಡಿ.ವಿ.ಜಿ.ಯವರು ಈ…
  • September 17, 2017
    ಬರಹ: vishu7334
    ಗೆಳೆಯರೆ,  ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಎರಡನೆಯದು. "ಪಡುವಾರಹಳ್ಳಿ ಪಾಂಡವರು" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು…
  • September 15, 2017
    ಬರಹ: nvanalli
    ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಅಲ್ಲಿಯ ಪ್ರತಿಷ್ಠಿತ ಖಾಸಗಿ ವಿವಿಯೊಂದರಲ್ಲಿ ಪಾಠಮಾಡುತ್ತಿರುವ ನನ್ನ  ವಿದ್ಯಾರ್ಥಿ ಭೇಟಿಯಾಗಿದ್ದರು. ಮಾತು ಮಾಧ್ಯಮ ಶಿಕ್ಷಣದ ಬಗ್ಗೆ ಹೊರಳಿತು. ಅವರದು ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ…
  • September 11, 2017
    ಬರಹ: addoor
    ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? ಸಂದರ್ಭ ಬರಲಿ, ಬಂದಾಗಳಾ ಚಿಂತೆ ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು ಇಂದಿಗಂದಿನ ಬದುಕು - ಮಂಕುತಿಮ್ಮ “ಮುಂದೆ ಏನಾಗುತ್ತದೋ, ಮತ್ತೆ ಏನಾಗುತ್ತದೋ” ಎಂಬ ಚಿಂತೆಯಲ್ಲಿ ಮುಳುಗಿರುವ ಹಲವರಿದ್ದಾರೆ…
  • September 07, 2017
    ಬರಹ: Sangeeta kalmane
    ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ.  ಸ್ವಚ್ಛತೆ  ಜನ ಅನುಸರಿಸಲಿ ಎಂದು.  ಮಡಿ…
  • September 04, 2017
    ಬರಹ: addoor
    ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ ಸಡಲದೆದೆಯವನಾರು? – ಮರುಳ ಮುನಿಯ ಹೂವನ್ನು ಆಧಾರವಾಗಿಟ್ಟುಕೊಂಡು, ಬದುಕಿನ ಇನ್ನಷ್ಟು ಒಳನೋಟಗಳನ್ನು ನಮಗೆ ಈ…
  • September 03, 2017
    ಬರಹ: venkatesh
    ಮತ್ತೆ ಮರುಕಳಿಸಿದ  ಈ ವರ್ಷದ  (೨೦೧೭) ಮುಂಬಯಿನ ಮಾನ್ಸೂನ್ ಪ್ರಹಾರ  !   ವರ್ಷ ೨೦೦೫ ರ  ಒಂದು ದಿನದಲ್ಲಿ ಸುರಿದ ೯೦೦ + ಮಿಲಿಮೀಟರ್ ಮಳೆಯ  ಭಯಂಕರ ಘಟನೆ ಮುಂಬಯಿ ನಗರದ  ಜನರ ಮನಸ್ಸಿನಲ್ಲಿ ಸಿಂಹ ಸ್ವಪ್ನವಾಗಿದ್ದು ಎಲ್ಲರೂ  ತತ್ತರಿಸುತಿರುವ…
  • September 02, 2017
    ಬರಹ: Sangeeta kalmane
    ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ…