August 2017

  • August 31, 2017
    ಬರಹ: addoor
    ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್     ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ ೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು   ಸಾವಯವ ಸಂಗತಿ : ಅಪ್ಪ…
  • August 29, 2017
    ಬರಹ: partha1059
    ಕಥೆ : ಇಳಿದು ಬಾ ತಾಯಿ  ಸಗರ  ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ. ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ. ಸಗರ ಚಕ್ರವರ್ತಿಗೊಂದು ಆಸೆ ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ  ನೂರು…
  • August 28, 2017
    ಬರಹ: addoor
    ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ಬಿಡಿಗಾಸು ಹೂವಳಗೆ – ಮಂಕುತಿಮ್ಮ ಹಸುರುಹಸುರಿನ ಎಲೆದುಂಬಿದ ಗಿಡ. ಅದರಲ್ಲಿ ಬಣ್ಣಬಣ್ಣದ ಹೂ. ಅರಳಿದ ಹೂವಿನಲ್ಲಿ…
  • August 28, 2017
    ಬರಹ: kiran_hallikar
    “ಒಂದ್ ಹೇಳ್ಲಾ.. ನೀವ್ಯಾಕೆ ಬರೆಯೋದನ್ನ ಪ್ರೊಫೆಷನ್ ಮಾಡ್ಕೊಬಾರ್ದು?…” ಹೀಗಂತ ದೂರದ ಫಿನ್ಲ್ಯಾಂಡ್ನಲ್ಲಿರೋ ನನ್ನ ಗೆಳತಿಯೊಬ್ಬರು ಕೇಳಿದ್ರು.. ಇವಾಗ್ ತಾನೇ ಓದು ಮುಗಿಸಿ ಕೆಲ್ಸ-ಗಿಲ್ಸ ಅಂತ ಜೀವನ ಆರಂಭಿಸಿರೋ ನನಗೆ ವೃತ್ತಿಪರ ಬರಹ ಸ್ವಲ್ಪ…
  • August 28, 2017
    ಬರಹ: Sangeeta kalmane
    ಇನ್ನೇನು ನಾಲ್ಕೇ ನಾಲ್ಕು ಬಾರಿ ಚಕ್ಳಿಕುಲಿ ತಾಳಿಸೋದಿತ್ತು.  ಅಷ್ಟರಲ್ಲಿ ನೀ ಕೈಕೊಟ್ಯಲ್ಲೆ.  ಇನ್ನೊಂದು ಸ್ವಲ್ಪ ಹೊತ್ತು ಇದ್ದಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು?  ಈಗ ನೋಡು ಮಡಿಯಲ್ಲಿ ಬೇರೆ ಇದ್ದೇನೆ.  ಆ ಓಣಿಯಲ್ಲಿ ಹೋಗಿ ನಿನ್ನ ಮುಖ…
  • August 27, 2017
    ಬರಹ: Shruthi BS
    ಭಾರತದಲ್ಲಿಯು ಗಣೇಶ ಗಣೇಶನೇ, ಅಮೇರಿಕದಲ್ಲಿಯು  ಗಣೇಶನೇ. ನಮ್ಮೆಲ್ಲ ಆಚಾರ ವಿಚಾರಗಳು ಕೇವಲ ಭಾರತದಲ್ಲಿದ್ದಾಗ ಮಾತ್ರ ಸೀಮಿತವಾಗಿರದೆ, ಏಳು ಸಮುದ್ರಗಳು ದಾಟಿ, ದೊಡ್ಡಣ್ಣ ನ ದೇಶದಲ್ಲಿಯು ನಮ್ಮೆಲ್ಲ ಸಂಸ್ಕೃತಿ,ಆಚಾರ ,ವಿಚಾರಗಳಿಗೆ ಬೆಲೆ ಕೊಟ್ಟು…
  • August 25, 2017
    ಬರಹ: Sangeeta kalmane
    ಭಾದ್ರಪದ ಮಾಸದ ಪಾಡ್ಯದಿಂದಲೆ ಹಬ್ಬ ಬಂತೆಂದು ಲೆಕ್ಕ. ಆಗೆಲ್ಲ ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೆ ಹೆಚ್ಚು. ಮರದ ರೀಪು,ಪಕಾಸು,ಕೆತ್ತನೆಯ ಉದ್ದ ಕಂಬ,ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವಂದಿಗೆ, ಮೇಲೇರುವ…
  • August 25, 2017
    ಬರಹ: Sangeeta kalmane
    ಭಾದ್ರಪದ ಮಾಸದ ಪಾಡ್ಯದಿಂದಲೆ ಹಬ್ಬ ಬಂತೆಂದು ಲೆಕ್ಕ. ಆಗೆಲ್ಲ ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೆ ಹೆಚ್ಚು. ಮರದ ರೀಪು,ಪಕಾಸು,ಕೆತ್ತನೆಯ ಉದ್ದ ಕಂಬ,ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವಂದಿಗೆ, ಮೇಲೇರುವ…
  • August 24, 2017
    ಬರಹ: kiran_hallikar
    ನೋಡು ನೋಡುತ್ತಲೇ ಗಣೇಶ ಹಬ್ಬವೂ ಬಂದೇಬಿಡ್ತು. ರಸ್ತೆ ಬದಿಯಲ್ಲಿ, ಲಾರಿ-ಟೆಂಪೋಗಳಲ್ಲಿ Colorful ಗಣಪತಿಯದ್ದೇ ದರ್ಬಾರು! ಆಳೆತ್ತರದ ಮೂರ್ತಿಗಳು ಇನ್ನು ಕೆಲವೇ ಘಂಟೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರಾರಾಜಿಸಲು ಅಣಿಯಾಗಿವೆ. ಇಲ್ಲಿಂದ ಒಂದು…
  • August 24, 2017
    ಬರಹ: Sangeeta kalmane
    ಓಂ ನಮೋ ನಮಃಸ್ತುಭ್ಯಂ ಗಣರಾಜ ಮಹೇಶ್ವರಃ ಸರ್ವ ವಿಘ್ನ ಹರೋದೇವಾ ಪ್ರಥಮಂ ತವ ವಂದನಾ|| ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು. ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು…
  • August 23, 2017
    ಬರಹ: partha1059
    ಶೃಂಗೇರಿಯಲ್ಲಿ ನಾನು ಒಬ್ಬಂಟಿಯಾಗಿ ಅಲೆಯುತ್ತಿದೆ. ಕತ್ತಲು ಕಳೆದು ಎಷ್ಟು ಹೊತ್ತಾದರು ನದಿಯ ದಡದ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿರುತ್ತಿದ್ದೆ. ಮೂರನೆ ದಿನ ನಾನು ಸಂಜೆ ಹಾಗೆ ಕುಳಿತಿರುವಾಗ ವಯೋವೃದ್ದರೊಬ್ಬರು ಪಕ್ಕದಲ್ಲಿ ಬಂದು ಕುಳಿತರು.…
  • August 22, 2017
    ಬರಹ: partha1059
    ನೆನಪಿನ ಪಯಣ - ಭಾಗ 8     ಮರುದಿನ   ನಿಮಾನ್ಸ್ ನಲ್ಲಿ ಡಾಕ್ಟರ್ ಟೇಬಲ್ ಎದುರು ನಾನು , ಆನಂದ ಹಾಗು ಸಂದ್ಯಾ ದಿಕ್ಕೆಟ್ಟು ಕುಳಿತಿದ್ದೆವು. ಆನಂದರ ಮಗ ಶಶಾಂಕ ಇನ್ನು ಬಂದಿರಲಿಲ್ಲ. ಅವನಿಗೆ ಬೇಗ ಬರುವಂತೆ ಆನಂದ ಪೋನ್ ಮಾಡಿ ತಿಳಿಸಿದ್ದರು…
  • August 21, 2017
    ಬರಹ: addoor
    ಕರಿಮೋಡ ಬಿಳಿಮೋಡ ಸರಿಪಣಿಯವೊಲು ಪರಿಯೆ ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ ಕರುಮ ಮೇಘದಿನಂತು ಮಬ್ಬೊಮ್ಮೆ ತೆರೆಪೊಮ್ಮೆ ಬರುತಿಹುದು ಬಾಳಿನಲಿ – ಮರುಳಮುನಿಯ ಆಕಾಶದಲ್ಲಿ ಕರಿಮೋಡದ ನಂತರ ಬಿಳಿಮೋಡ, ಇದನ್ನು ಹಿಂಬಾಲಿಸಿ ಇನ್ನೊಂದು…
  • August 21, 2017
    ಬರಹ: kannadakanda
    ಅಗಲೀಕರಣ‌ ಕೈಗಾಱಿಕಾ ವಸಾಹತು, ಕಲಿಕಾಕೇಂದ್ರ‌, ಜಗದೋದ್ಧಾರನ‌ ಎಲ್ಲವೂ ತಪ್ಪು ಅಗಲ‌ (ಕನ್ನಡ‌) + ಕರಣ‌ (ಸಂಸ್ಕೃತ‌) ಆದ್ದಱಿಂದ‌ ಅಗಲೀಕರಣ‌ ತಪ್ಪು ಕೈಗಾಱಿಕೆ ಕಲಿಕೆ ಕನ್ನಡ‌ ಶಬ್ದ‌ ಅದು ಸಮಾಸದಲ್ಲಿ ಕೈಗಾಱಿಕಾ ಮತ್ತು ಕಲಿಕಾ ಆಗಲು…
  • August 21, 2017
    ಬರಹ: partha1059
     ನೆನಪಿನ ಪಯಣ - ಭಾಗ 7   ರೂಮಿನೊಳಗೆ ಬಂದರೆ ಜ್ಯೋತಿ ಹಾಗೆ ಮಲಗಿದ್ದರು. ಆನಂದನಿಗೆ ಸಣ್ಣ ದ್ವನಿಯಲ್ಲಿ ಎಲ್ಲವನ್ನು ತಿಳಿಸಿದೆ. ಸಮಯ ಆಗಲೆ ರಾತ್ರಿ ಒಂಬತ್ತರ ಸಮೀಪ. ಆರ್ಯನ ಹೆಂಡತಿ ಉಷಾ, ತಮಗೆ ಬೆಳಗ್ಗೆ ಆಪೀಸಿಗೆ ಹೋಗಬೇಕಾಗಿದೆ ಎಂದು…
  • August 21, 2017
    ಬರಹ: shreekant.mishrikoti
    ನಾನು ಚಿಕ್ಕವ'ಳಿ'ದ್ದಾಗ ನಮ್ಮ ಮನೆಗೆ ಒಬ್ಬ ದೊಡ್ಡ ಹುಡುಗನು ಬಂದನು. ಅವನ ಆತ್ಮವಿಶ್ವಾಸ, ಧೈರ್ಯ, ವಿಷಯ ಪ್ರತಿಪಾದಿಸಿದ ರೀತಿ ಇವನ್ನೆಲ್ಲ ಕಂಡು ನನ್ನ ತಂದೆ ಪ್ರಭಾವಿತರಾದರು. ಈ ರೀತಿಯಾಗಿ ಇಕ್ಬಾಲ ಮಿಯಾ ನಮ್ಮಲ್ಲಿ ಬರಹೋಗುವುದು ಆರಂಭವಾಯಿತು…
  • August 19, 2017
    ಬರಹ: Anantha Ramesh
    ಮೊಮ್ಮಗನ ಕೈಹಿಡಿದು ಅಜ್ಜಿ ದೂರದೂರಿನ ಬಸ್ಸು ಹಿಡಿದಿದ್ದಾರೆ. ಆ ಮೊಮ್ಮಗ ಚಿಕ್ಕವನೇನಲ್ಲ. ಹತ್ತು ವರ್ಷ ದಾಟಿದ ಚೂಟಿ ಹುಡುಗ. ಪುಟಿವ ಎಳೆತನ. ವಯಸ್ಸಾದ ಅಜ್ಜಿಯ ಮುದ್ದಿನ ಕೂಸು. ಹಾಗೆಯೆ ಅಜ್ಜಿಯೊಟ್ಟಿಗೆ ಬೇಸರವಿಲ್ಲದೆ ಸುತ್ತುವ, ಅವಳಿಗೆ…
  • August 18, 2017
    ಬರಹ: partha1059
      ನೆನಪಿನ ಪಯಣ - ಭಾಗ 6 ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ ,…
  • August 18, 2017
    ಬರಹ: Sachin LS
    ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!! ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ…
  • August 17, 2017
    ಬರಹ: shreekant.mishrikoti
    (ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿರುವ ಕಥಾಸಂಸ್ಕೃತಿ ಎಂಬ ಪುಸ್ತಕದಲ್ಲಿರುವ ಒಂದು ಕಥೆಯ ಸಂಗ್ರಹ) ಅವನ ಹೆಸರು ರೋಮಹರ್ಷಣ, ಸೂತಜಾತಿಯವನು. ಸಾರಥಿಯ ಕೆಲಸ, ಕುದುರೆಗಳನ್ನು ನೋಡಿಕೊಳ್ಳುವುದು, ಹೊಗಳು ಭಟರ ಕೆಲಸ ಸಾಮಾನ್ಯವಾಗಿ…