February 2017

  • February 27, 2017
    ಬರಹ: Na. Karantha Peraje
    ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳವು ಶತಮಾನದಷ್ಟು ಪ್ರಾಚೀನ. ಅಡೂರಿನ ಕುರ್ನೂರು ಮನೆಯಲ್ಲಿ ಯಕ್ಷಗಾನದ ಸಾಮಗ್ರಿಗಳು ಹಿಂದೆ ತಯಾರಾಗುತ್ತಿದ್ದುವು. ತನ್ನ ಮೇಳಕ್ಕಲ್ಲದೆ ಕೊರಕ್ಕೋಡು, ಕಾವು ಇಚ್ಲಂಗೋಡು ಮೇಳಗಳಿಗೂ ಸಾಮಗ್ರಿಗಳು ಕುರ್ನೂರು…
  • February 26, 2017
    ಬರಹ: hamsanandi
    ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!   ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ…
  • February 23, 2017
    ಬರಹ: addoor
    ತರಕಾರಿ ಕೃಷಿಕ ರಾಮಣ್ಣ ಮುಂಡಾಜೆಯಿಂದ ಮಂಗಳೂರಿಗೆ ಭಾನುವಾರಗಳಂದು ೧೬೦ ಕಿಮೀ ದೂರ ಪ್ರಯಾಣಿಸುತ್ತಾರೆ – ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆ ಬದಿಯ ಸಾವಯವ ಸಂತೆಯಲ್ಲಿ ರಾಸಾಯನಿಕ-ರಹಿತ ತರಕಾರಿ ಮಾರಲಿಕ್ಕಾಗಿ. ರಾಮಣ್ಣ ಬೆಳೆಸಿದ…
  • February 23, 2017
    ಬರಹ: nvanalli
    ಧನ್ಯವಾಯಿತು ಬರಹ   "ಗಂಗಾ ಕೈ ಸುಟ್ಟುಕೊಂಡಾಗ" ಲೇಖನವನ್ನು ನಾನು ಬರೆದಾಗ ನನ್ನ ಮನಸ್ಸಿನಲ್ಲಿದ್ದುದು ವಿಷಾದದ ಛಾಯೆ ಮಾತ್ರ. ಇಪ್ಪತ್ತೊಂದನೇ ಶತಮಾನಕ್ಕೆ ಹೊರಟು ನಿಂತ ಈ ಕಲ್ಯಾಣ ರಾಜ್ಯದಲ್ಲಿ ಮೂಢ ನಂಬಿಕೆಯಿಂದಾಗಿ, ಗಂಗಾಳ ಕೈ, ಜೀವ…
  • February 23, 2017
    ಬರಹ: addoor
    ಅಮೃತ ಬಳ್ಳಿ ಸಸ್ಯ ಶಾಸ್ತ್ರೀಯ ಹೆಸರು: Tinospora cordifolia ಸಂಸ್ಕೃತ: ಗುಡೂಚಿ     ತೆಲುಗು: ತಿಪ್ಪ ತೇಗ  ತಮಿಳು: ಸಿಂದಿಲಕೊಡ   ಮೂರು ವರುಷಗಳ ಮುಂಚೆ, ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿಕೂನ್ಗೂನ್ಯ ಕಾಯಿಲೆ ಹರಡಿದಾಗ ಅಮೃತ…
  • February 22, 2017
    ಬರಹ: addoor
    ನನ್ನ ಬಾಲ್ಯದ ಒಂದು ನೆನಪು: ಭತ್ತದ ಗದ್ದೆಗಳ ನಡುವಿನ ಕಟ್ಟಪುಣಿ (ಕಾಲುದಾರಿ)ಯಲ್ಲಿ ನಡೆಯುವಾಗ, ಹಾದಿಯುದ್ದ ಸಾಲಾಗಿ ಕೂತಿರುತ್ತಿದ್ದ ನೂರಾರು ಕಪ್ಪೆಗಳದ್ದು. ನಾನು ಹೆಜ್ಜೆಯಿಡುತ್ತಾ ಹತ್ತಿರ ಬಂದಾಗ ಅವು ಪುಳಕ್ಕನೆ ಭತ್ತದ ಗದ್ದೆಗೆ…
  • February 22, 2017
    ಬರಹ: H.N Ananda
      "ಏನಾದರೂ ಮಾಡಿ ಒಂದು ಅವಾರ್ಡ್ ಪಡೆದುಕೊಳ್ಳಿ ಎಂದು ನಿಮಗೆ ಹೇಳಿದ್ದೆ" ಎಂದು ಹೆಂಡತಿ ಪೇಪರ್ ಓದಿ ಮುಗಿಸಿ ನನಗೆ ಹೇಳಿದಳು. "ನನಗೆ ಯಾರೇ ಅವಾರ್ಡ್ ಕೊಡ್ತಾರೆ?" ಎಂದೆ. "ಅದು ನನಗೂ ಗೊತ್ತು. ಅದಕ್ಕೇ ಪಡೆದುಕೊಳ್ಳಿ ಎಂದಿದ್ದು." "ಹೇಗೆ?" "ಈಗ…
  • February 21, 2017
    ಬರಹ: SHABEER AHMED2
    ಅದೇನು ವಾಸ್ತವವೋ, ನಟನೆಯೋ ಗೊತ್ತಿಲ್ಲ‌, ಒಟ್ಟಿನಲ್ಲಿ ಭಾರತೀಯರ‌ ಪರಿತಾಪವನ್ನು, ಅವರ‌ ಮನಸ್ಸಿನ‌ ಕ್ರೋಧವನ್ನು ಬೆಂಕಿಯ‌ ಉಂಡೆಯಂತೆ ಹೊರಬಿಟ್ಟರೆ ಒಮ್ಮೆಲೇ ಧಗೆಯೆತ್ತಿ ಈ ಪ್ರಪಂಚವಿಡೀ ಉರಿಯುತ್ತದೋ ಏನೋ,..  ಅಷ್ಟರ‌ ಮಟ್ಟಿಗೆ ಎಲ್ಲಾ…
  • February 21, 2017
    ಬರಹ: addoor
    ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ…
  • February 20, 2017
    ಬರಹ: addoor
    ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು. ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗುಂಡ್ಲುಪೇಟೆ ತಾಲೂಕಿನ…
  • February 20, 2017
    ಬರಹ: Na. Karantha Peraje
    “ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ…
  • February 20, 2017
    ಬರಹ: addoor
    ೨೦೧೫ರ ಮೇ ತಿಂಗಳಿನಲ್ಲಿ ದ್ವಿದಳಧಾನ್ಯಗಳ ಬೆಲೆ ಏರಲು ಶುರುವಾಗಿತ್ತು. ಆ ದಾಖಲೆ ಬೆಲೆ ನೋಡಿ ಲಕ್ಷಗಟ್ಟಲೆ ರೈತರು ತಮ್ಮ ಹೊಲಗಳಲ್ಲಿ ದ್ವಿದಳಧಾನ್ಯಗಳ ಬೀಜ ಬಿತ್ತಿದರು. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಿಂಪ್ರಿಗಾವ್ಲಿ ಗ್ರಾಮದ ಸಣ್ಣ ರೈತ…
  • February 18, 2017
    ಬರಹ: hpn
    ಅದೊಂದು ದಿನ ಮನಸ್ಸಿನಲ್ಲಿ ಮನೆಮಾಡಿದ್ದ ದುಗುಡ ಯಾವ ಕೆಲಸವನ್ನೂ ಮಾಡಗೊಡಲಿಲ್ಲ. ರಾತ್ರಿ ಹನ್ನೆರಡಾದರೂ ಕೆಲಸಗಳು ಮುಗಿದಿರಲಿಲ್ಲ. ಒಂದೈದು ನಿಮಿಷ ತಡೆದು ಮತ್ತೆ ಮುಂದುವರೆಸೋಣ ಎಂದು ಮೊಬೈಲ್ ಹಿಡಿದು ಕುಳಿತೆ. ಆಗ ಗೂಗಲ್ ಪ್ಲೇ ಸ್ಟೋರಿನಲ್ಲಿ “…
  • February 16, 2017
    ಬರಹ: sunitacm
    'ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಜನರಿರಬಹುದೇನೋ!  ಈ ಊರಿಗೆ ತುಂಬಾ ಹಳೆಯ ಅಂದರೆ ರೋಮನ್ನರ ಮತ್ತು ಶಾತವಾಹನರ ಕಾಲದ ಇತಿಹಾಸ…
  • February 16, 2017
    ಬರಹ: ಉಪ್ಪಿಶ್ರೀ110
    ನಮಸ್ಕಾರ ಸ್ನೇಹಿತರೆ, ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು, ೧. ಶ್ರೀ/ಸಿ ೨.ಆ ೩.ಪ್ರ ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾಗಿರಬೇಕು. ಧನ್ಯವಾದಗಳು.
  • February 16, 2017
    ಬರಹ: nvanalli
    ಗಂಗಾ, ಅವಳ ಗಂಡ, ಎರಡು ಮಕ್ಕಳ ಸಂಸಾರ ಅವರದ್ದು. ಅವರು ಕರಿಒಕ್ಕಲು ಜನ. ಅಂದರೆ ಉತ್ತರ ಕನ್ನಡದ ಕಾಡು ಮಾನವರು. ಕಪ್ಪು ಜನ. ನಾಡಿನ ಆಕರ್ಷಣೆಗಳಿಂದ ಆದಷ್ಟು ದೂರವಿರುವುದೇ ಇವರಿಗೆ ಚೆನ್ನ. ಮಲೆನಾಡಿನ ಘಟ್ಟಗಳಲ್ಲಿ ಅಲ್ಲೊಂದು ಇಲ್ಲೊಂದು ಇವರ…
  • February 15, 2017
    ಬರಹ: H.N Ananda
    ರೋಲ್ ಮಾಡೆಲ್‍ಗಳಿಗಾಗಿ ಎಂದರೆ ಮಾಡಲ್‍ಗಳಾರು ಎಂದು ನಮ್ಮ ಕ್ರಿಕೆಟಿಗರ ಬಗ್ಗೆ ಜನ ಟೀಕಿಸಿದ್ದನ್ನು ನೀವು ಕೇಳಿದ್ದಿರಲೂಬಹುದು. ಅದಕ್ಕೆ ಕಾರಣವಿದೆ. ಏಕೆಂದರೆ ಒಂದಾನೊಂದು ಕಾಲದಲ್ಲಿ - ಅಂದರೆ ತೀರಾ ಇತ್ತೀಚಿನವರೆಗೆ - ನಮ್ಮ ದೇಶದ…
  • February 13, 2017
    ಬರಹ: Na. Karantha Peraje
    “ನನ್ನ ದುರಂತ ಮಾನಸಿ ಶೂರ್ಪನಖಾ ಎನ್ನುವ ಕಥೆಗೆ ಹದಿನೈದೇ ದಿವಸಗಳಲ್ಲಿ ಪ್ರಸಂಗ ಬರೆದಿದ್ದಾರೆ. ಅದು ಎರಡು ಪ್ರದರ್ಶನ ಆಗಿದೆ. ನಾಲ್ಕೈದು ಮಂದಿ ಭಾಗವತರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವೇಷಧಾರಿಗಳೂ ಇಷ್ಟಪಟ್ಟಿದ್ದಾರೆ. ಅರ್ಥವಾಗುವ ಶೈಲಿಯ…
  • February 12, 2017
    ಬರಹ: makara
    ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ…
  • February 11, 2017
    ಬರಹ: makara
    ಮೋಂಬತ್ತಿ ಆರಿಸುತ್ತಿರುವ ಮಗು, ಧ್ಯಾನನಿರತ ಶಿವ, ರಷ್ಯನ್ ಯಾತ್ರಿಕ ನಿಕಿಟಿನ್, ಚಿತ್ರಕೃಪೆ: ಗೂಗಲ್           ಸೀತೆ ಅದನ್ನು ನಂಬಿದಳು, ರಾಮನು ಅದನ್ನು ಅನುಸರಿಸಿದ, ಲಕ್ಷ್ಮಣ ಅದನ್ನು ತಡೆಯಲಾರದೇ ಹೋದ! ಅದು ಮಾಯಾಮೃಗ. ಅದರ ಪರಿಣಾಮ…