ಕೂಪ 3
- Harish Athreya's blog
- Log in or register to post comments
- 81 ಹಿಟ್ಸ್
ಗುರುವಾರ 21 February 2019
ಸರ್ಚ್ ಮಾಡಲು ಲಾಗಿನ್ ಆಗಿ
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.
ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.
ನೀನ್ಯಾರು? ಎದ್ದೇಳು...
ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!
ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?
ಸೆಕ್ಯೂರಿಟಿ....ನಾ ಕೂಗತೊಡಗಿದೆ.
ಪ್ರಿಯೇ...ಗಾಬರಿಯಾಗಬೇಡ...ನಾನ್ಯಾರೆಂದು ಗೊತ್ತಿಲ್ಲವೇ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು ನೋಡೋಣ...ಮೆಲ್ಲನೆ ನನ್ನ ಗಲ್ಲ ಹಿಂಡಿದ..
ಮೈ ಬೆವರುತ್ತಿತ್ತು... ನನಗೆ ಗೊತ್ತಿಲ್ಲ...
ಅಂತ ಹೇಳಿದೆ ತಾನೇ? ನಡಿ ಹೊರಗೆ...
ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು. ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡರು.
ಹೆಂಗಸರ ಸೀಟಿನ ಮಧ್ಯೆ ಮಲ್ಲಿಗೆಯ ಬಳ್ಳಿಯನ್ನು ಸೇರಿಸಿದ ಮುಳ್ಳುಬೇಲಿ, ತನ್ನೆರಡೂ ಕೈಗಳನ್ನೂ ಚಾಚಿ ಸೀಟುಗಳ ಹಿಡಿಕೆಯಿಡಿದು, ಮಲ್ಲಿಗೆಯ ಬಳ್ಳಿಯ ರಕ್ಷಣೆಗೆಂಬಂತೆ ನಿಂತ.
ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ್ಲಿ ಅ೦ತ್ಯಗೊಳ್ಳೋ ಸಾವಿನ ಭೀಕರತೆ ಮತ್ತು ರೋಚಕತೆ ಎರಡನ್ನೂ ಸ೦ತೋಷದಿ೦ದ ಮತ್ತೆ ಕುತೂಹಲದಿ೦ದ ಸ್ವಲ್ಪ ನೋವಿನಿ೦ದ ಅನುಭವಿಸಿದ್ದೀನಿ.ನೀನು ನಿನ್ನ ಸಾಧನೆಯೆಡೆಗೆ ಮುಖ ಮಾಡಿ ನಿ೦ತಾಗ ನಾನೂ ನನ್ನ ಚಿಕ್ಕಚಿಕ್ಕ ಆಸೆಗಳನ್ನ ಈಡೇರಿಸಿಕೊಳ್ಳಲು ಹವಣಿಸಿದೆ.ಹಲವು ವಿಷಯಗಳಲ್ಲಿ ಸೋತೆ.
"ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?"
"ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್ದು,ಯಾವ್ದೇ ಚಿ೦ತೆ ಇರ್ಲಿಲ್ಲ,ಆಫೀಸ್ನಲ್ಲೂ ಯಾವ್ದೇ ತೊ೦ದರೆ ಇರ್ಲಿಲ್ಲ,ಪ್ರೀತಿ ಪ್ರೇಮ ದಲ್ಲಿ ನಿರಾಸೆ ಹೊ೦ದಲಿಲ್ಲ,ಇದ್ದಕ್ಕಿ೦ದ್ದ೦ತೆ ಆಗಿಹೋಯ್ತು.ಹಾ೦! ನಿ೦ಗೊ೦ದು ಪುಸ್ತಕ ಬಿಟ್ಟು ಹೋಗಿದ್ದಾನೆ.ನೋಡು"
"ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕೆಲಸ ಇದೆ ಪ್ರೀತ್ಸೋ ಅಪ್ಪ ಅಮ್ಮ ಅಕ್ಕ ಇದಾರೆ,ಕಣ್ಮು೦ದೆ ಆಸೆ ಇವೆ ಸು೦ದರವಾದ ಭವಿಷ್ಯ ಕಾಣ್ತಾ ಇದೆ.ಆದ್ರೂ ಆತ್ಮಹತ್ಯೆ ಮಾಡಿಕೊಳ್ಳೋ ತೆವಲು ಯಾಕೆ ಅ೦ತ?.ಪ್ರೇಮ ವೈಫಲ್ಯ ಆಗಿಲ್ಲ, ಹೊಟ್ಟೆ ಗಿಟ್ಟೆ ನೋವು ಬ೦ದಿಲ್ಲ,ಯಾರೂ ಅವಮಾನ ಮಾಡಿಲ್ಲ.ಮತ್ತೆ೦ಥದು ಇದು ವಿಚಿತ್ರ ಯೋಚನೆ".ಕಲ್ಪನಾ ದಾಸ್ ಒಮ್ಮೆ ಎದುರುಗಡೆ ಕೂತಿದ್ದ ಹರೀಶನ ಕಡೆ ನೋಡಿ ವಿಚಿತ್ರವಾಗಿ ನಕ್ಕ
"ಸುಮ್ಸುಮ್ನೆ ಆದ್ರೂ ಯಾರಾದ್ರೂ ಆತ್ಮ ಹತ್ಯೆ ಮಾಡ್ಕೋತಾರಾ.ಎಲ್ಲಾ ಸರಿಯಾಗಿದೆ ಅ೦ತ ನೀನೇ ಹೇಳ್ತೀಯ.ಬದುಕಿನಲ್ಲಿ ಎಲ್ಲಾ ಸಿಕ್ಕಿದೆ,ಅರಾಮಾಗಿದೆ ಜೀವನ ಅಲ್ವಾ?ಈ ಆತ್ಮಹತ್ಯೆ ಯೋಚನೆ ಯಾಕೆ? ಹುಚ್ಚು ಅ೦ತಾರೆ"
ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ ಸಹನೆಯಾಗುತ್ತಿರಲಿಲ್ಲ.ನನ್ನನ್ನೊಮ್ಮೆ ಬೈದು ’ಪ್ರಜ್ಞಾ! ಸೋಮಾರಿ, ಕೆಲಸ ಮಾಡೇ’ ಎನ್ನಬೇಕಿತ್ತು ಅವನು .ನಾನು ಅದನ್ನು ನಿರೀಕ್ಷಿಸುತ್ತಿದ್ದೆ..ಬೇಕೆ೦ದೇ ತಪ್ಪುಗಳನ್ನು ಮಾಡುತ್ತಿದ್ದೆ.ಸಹನೆಯಿ೦ದ ತಾಳಿಕೊ೦ಡು ಇದ್ದ.ಒಮ್ಮೆಯೂ ಗದರಿಸಿ ಮಾತಾಡಲಿಲ್ಲ.ಸ್ವಲ್ಪ ಕೆಮ್ಮು ಸೀನು ಕ೦ಡರೆ ಸಾಕು ತಡಬಡಾಯಿಸಿಬಿಡುತ್ತಿದ್ದ.ನಿಧಿ ನನ್ನನ್ನು ಪ್ರೀತಿಸುತ್ತಿದ್ದನಾ? ಅಥವಾ ಅವನ ಕಾಳಜಿಯನ್ನು ನಾನೇ ಅಪಾರ್ಥ ಮಾಡಿಕೊ೦ಡೆನಾ?
'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ'
ಕುಂಟಪ್ಪನ ಹೆಸರು ಕುಂಟಪ್ಪನಲ್ಲ!
ಈಗ್ಯೆ ಎರೆಡು ವರ್ಷದ ಕೆಳಗೆ ಕುಂಟಪ್ಪನನ್ನು ಯಾರೂ ಕುಂಟಪ್ಪನೆಂದು
ಕರೆಯುತ್ತಿರಲಿಲ್ಲ. ಕುಂಟಪ್ಪನ ನಿಜವಾದ ಹೆಸರು ಮನ್ನೋಜಿ ರಾವ್ ಎಂದು. ಅಕಸ್ಮಾತಾಗಿ
ಯಾರಾದರೂ ತನ್ನ ಹೆಸರು ಹಿಡಿದು ಕೂಗಿದರೆ ಕುಂಟಪ್ಪನು ತುಂಬಾ ಖುಷಿಗೊಳ್ಳುತ್ತಾನೆ.
ಎರೆಡು ವರ್ಷದ ಹಿಂದೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಕುಂಟಪ್ಪನನ್ನು ಹಳ್ಳಿಯೇನು
ಅಷ್ಟು ಆಸ್ಥೆಯಿಂದ ಜ್ಞಾಪಿಸಿಕೊಳ್ಳುತ್ತಿರಲಿಲ್ಲ. ತಿರುಗಿ ಬಂದ ಅವನಿಗೆ ಸಂಭ್ರಮದ
ಸ್ವಾಗತವನ್ನೂ ಕೋರಲಿಲ್ಲ. ಇಂಥಹ ಎಷ್ಟೊ ಕುಂಟಪ್ಪರನ್ನು ಒಳಗೊಂಡ ಹಳ್ಳಿ ತನ್ನ ಪಾಡಿಗೆ
ತಾನಿದೆ.
ಕುಂಟಪ್ಪನ ಹಿನ್ನೆಲೆಯೂ ಏನಷ್ಟು ರೋಚಕವಾಗಿಲ್ಲ. ಈ ಮೊದಲು ಕುಂಟಪ್ಪನಿಗೆ
ಬಹುಶಃ ಇಡೀ ಬಯಲಲ್ಲಿ ನಾನೊಬ್ನೆ ಮರ ಅನ್ಸುತ್ತೆ , ಬಿಸಿಲ ಧಗೆ ಸುಡ್ತಾ ಇದ್ರೂ ನಿಂತಿದೀನಿ. ಸುಮಾರು 30 ಹೆಜ್ಜೆ ದೂರದಲ್ಲಿ ಒಂದು ಮಾವಿನಮರ ಇದ್ದ , ಕುಳ್ಳಾಮಣಿ !. ಉಳಿದ ಮಾವಿನ ಮರಗಳ ತರಹ ಉದ್ದ , ಅಗಲ ಬೆಳೀಲೆ ಇಲ್ಲ. ಅವ್ನು ನಿಂತಿದ್ದು ಬಾಗಾಯ್ತಿ ಜಮೀನಿನ ಬದುವಿನ ಮೇಲೆ , ಸರಿಯಾಗಿ ಗೊಬ್ರ , ನೀರು ಬಿದ್ದಿರ್ಲಿಲ್ಲ .
ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ.
ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬರೆದ ಚಿತ್ರ ಇಲ್ಲಿದೆ. ಆ ಚಿತ್ರವನ್ನ ಇಟ್ಕೊಂಡು ಅದಕ್ಕೆ ತಕ್ಕ ಕಥೆ ಬರೆಯೋದಕ್ಕೆ ಯಾರಾದರೂ ತಯಾರಿದೀರಾ?
ಹಿಂದೊಮ್ಮೆ ಉತ್ತರಕರ್ನಾಟಕದ ಜನಪದ ಕತೆಗಳು ಪುಸ್ತಕ ತಕೊಂಡು ಓದಿದ್ದೆ. ಈಗ ದಕ್ಷಿಣ ಕರ್ನಾಟಕದ ಜನಪದ ಕತೆಗಳು ಪುಸ್ತಕ ಓದ್ತಿದೀನಿ. ಇಲ್ಲಿನ ಒಂದು ಕತೆಯ ಭಾಗ ನೋಡಿ.
ಗೌರಿ ಲಂಕೇಶ್ ಅವರ ’ದರವೇಶಿ ಕತೆಗಳು’ ಎಂಬ ಸೂಫಿ ಸಂಪ್ರದಾಯದ ಕತೆಗಳ ಸಂಗ್ರಹದ ಅನುವಾದವನ್ನು ಕೊಂಡು ಓದಿದೆ.
ಅಲ್ಲಿನ ಒಂದು ಕತೆ ಕೇಳಿ .
ಹಿಂದೊಮ್ಮೆ ಚಮತ್ಕಾರಿಕ ಜೋಗಿಕತೆಯೊಂದನ್ನು ಹೇಳಿದ್ದೆ ( ಮರೆತಿದ್ದರೆ / ನೋಡಿಲ್ಲದಿದ್ದರೆ ಈಗ ನೋಡಿ ( http://sampada.net/blog/shreekantmishrikoti/23/01/2008/7163 ) ವಾಪಸ್ ಬನ್ನಿ )
ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ .
ಈಗ ಇದನ್ನು ಓದಿ ..
" ಹಲೋ .... ದೇಸಾಯಿ ಇದ್ದಾರಾ ?"
" ಅವರು ಹೊರಗ ಹೋಗ್ಯಾರ್ರಿ "
"ನಾನ್ರೀ , ವೈನಿ , ಮುಂಬೈಯಿಂದ ಮಿಶ್ರಿಕೋಟಿ ಮಾತಾಡೋದು. ಆರಾಮ್ ಇದ್ದೀರಾ?"
"... ಹೂನ್ರಿ ......... ರೀ ...... ನಿಮಗ ಫೋನು" .
ಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’.
ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ ಹಬ್ಬಗಳಲ್ಲಿ ಕೋಲಾಟವಾಡುವ ರೂಢಿ ಇತ್ತು. ಇಂಥ ಸಮಯಗಳಲ್ಲಿ ಅವರು ಆಡುತ್ತಿದ್ದಿದ್ದು ’ಕಣ್ಣಾಮುಚ್ಚೇ ಕಾಡೇಗೂಡೇ ರಂಗನಹಳ್ಳಿ ರಾಮನಹಾಡೇ’ ಎನ್ನುವ ಹಾಡಿಗೆ. ಹಾಡಿನ ಪೂರ್ತಿ ಅರ್ಥ ಯಾರಿಗೂ ತಿಳಿದಿರಲಿಲ್ಲ. ಆದರೆ, ಅದು ತಮ್ಮೂರಿನ ಬಗ್ಗೆ ಬರೆದ ಹಾಡು ಎಂದು ಕಿವಿಮಾತಿನಿಂದರಿತಿದ್ದರು.
ಆದರೆ, ರಂಗನಹಳ್ಳಿಯಲ್ಲಿದ್ದಿದ್ದು ರಾಮನ ಗುಡಿಯಲ್ಲ. ಬದಲಿಗೆ ರಂಗನಾಥನ ಗುಡಿ. ಹಾಗಾಗಿ ಇದೊಂದು ಒಗಟಾಗಿಹೋಗಿತ್ತು.
ಇದರ ಮೊದಲ ಭಾಗ ಇಲ್ಲಿದೆ http://www.sampada.net/blog/roopablrao/03/04/2008/8183 ಇನ್ಸ್ಪೆಕ್ಟರ್ ಶಿವು
ನನ್ನ ಯಾವ ಪ್ರಯತ್ನಗಳೂ ಕೈ ಗೂಡಿಲ್ಲ .
ಸತ್ತವ ಕ್ರೂರಿಯೇ ಇರಬಹುದು ಅಥವ ರೌಡಿಯೇ ಇರಬಹುದು ಆದರೆ ಕೊಲೆ ಮಾಡಿದವರು ಯಾರು ಎಂದು ತಿಳಿಯದೇ ಫೈಲ್ ಕ್ಲೋಸ್ ಮಾಡುವ ಹಾಗಿಲ್ಲ
"ಲೋ ಹೊಟ್ಟೆ ಕಿಚ್ಚಿನ ಪಾಪಿ,ಸಾಕು ನಿಲ್ಸೋ ನನ್ಮಗ್ನೇ. ಬರಿ ಅವರು ಇಷ್ಟು ಮಾರ್ಕ್ಸ್ ತಗೊ೦ಡ್ರು,ಇವ್ರ ಅಷ್ಟ ಮಾರ್ಕ್ಸ್ ತಗೊ೦ಡ್ರು, ಥೂ... ಇದೇ ಆಗೊಯ್ತು ನಿನ್ನ ಜೀವನಾ.ಅಲ್ಲಪ್ಪಾ ,ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಿಯಾ.ಸ೦ತೋಷವಾಗಿರೊದನ್ನ ಬಿಟ್ಟು ....ಅಯ್ಯ್.., ನಾವ್ ನೋಡು ಸೆಕೆ೦ಡ್ ಕ್ಲಾಸ್ ನಲ್ಲಿ ಪಾಸಾಗಿಯೇ ಆರಾಮಾಗಿದೀವಿ" ಎ೦ದ ದೀಪಕ ನವೀನನಿಗೆ.
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನ
ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ .
ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕೊಳ್ದೇ ಕಾಯ್ದೆ ಮೀರಿದೋರನ್ನ ಎಳಕೊಂಬಂದ್ರು .
ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್.
ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದಾನೆ , ಮನೆಗೆ. ಅದೇಕೋ ?
ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ .
ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ .
...
ಡಾಕ್ಟರು ಹೇಳ್ತಾ ಇದ್ದಾರೆ - ನೋಡಿ , ಆಕೆ ಹಾರ್ಟ್ ಪೇಷಂಟು , ಗಂಡ ಅಪಘಾತದಲ್ಲಿ ಸತ್ತ ಸುದ್ದಿ ಕೇಳಿ ಆಕೆಯ ಜೀವಕ್ಕೆ ಅಪಾಯ ಆಗಬಹುದು .
ಕಾರಿನಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ಅಂತ ನೋಡಲಿಕ್ಕೆ ಟ್ಯಾಂಕಿನ ಮುಚ್ಚಳ ತೆರೆದು ಕಡ್ಡಿ ಗೀರಿ ನೋಡಿದ .
ಪೆಟ್ರೋಲು ಇತ್ತು .
ವಯಸ್ಸು ನಲವತ್ತು .
(ಎಲ್ಲೋ ಓದಿದ್ದು)
--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ .
-- ಓ ದೇವರೇ
ಒಂದು ರೈಲುನಿಲ್ದಾಣ; ಒಬ್ಬ ಸೂಟ್ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ.
-ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ?
-ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತಿಂಗಳ ಲೆಕ್ಕಕ್ಕೆ ಆದ್ರೆ ತುಂಬ ಸೋವಿ ಆಗುತ್ತೆ.
ಮೂಲ : Denis R. Soreng
(.........)
ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ ತುಂಬುತ್ತಿದ್ದುದು. ಇನ್ನು ಕೆಲವೇ ದಿನಗಳಲ್ಲಿ ನಾವಿಬ್ಬರೂ ಬೇರೆಯಾಗುವವರಿದ್ದೇವೆ, ಅದಕ್ಕೆ ನನ್ನ ಗಂಡ ಕೊಡುವ ಸಬೂಬು ನನ್ನ ತಲೆ ಸರಿ ಇಲ್ಲ ಎಂಬುದು, ಬೇರೆ ಕಾರಣವೇ ಹೊಳೆಯದೆ ಹೋಯ್ತೆ??
ನಾನು ಆಗ ತಾನೆ ಬಂದ ರೈಲಿನೊಳಗೇ ಹೇಗೋ ತೂರಿಕೊಂಡೆ. ಕಾಲಿ ಇದ್ದ ಸೀಟು ಅದೇಗೋ ಸಿಕ್ಕು ಬಿಟ್ಟಿತು. ನನಗೆ ಸೀಟು ಸಿಕ್ಕಿದ್ದು ತುಂಬಾ ಸಮಾದಾನ ಆಯಿತು. ನೋಡ ನೋಡುತ್ತಿದ್ದಂತೆ ರೈಲು ಜನರಿಂದ ತುಂಬಿ ತುಳುಕತೊಡಗಿತು. ಆ ದಾರಿಯಲ್ಲಿ ಸಾಗುವ ದಿನದ ಕೊಟ್ಟ ಕೊನೆಯ ರೈಲು ಅದಾಗಿತ್ತು. ಗಿಜಿಗುಡುವ ಜನರಿಂದಾಗಿ ಗಾಳಿ ಆಡದೆ ಉಸಿರುಗಟ್ಟಿಸುವ ವಾತಾವರಣ ಉಂಟಾಯ್ತು. ಅದು ಜೂನ್ ತಿಂಗಳು. ಕಲ್ಕತ್ತೆಯ ಅತೀ ಬಿಸಿ ತಿಂಗಳು ಅದು. ಇದ್ದ ತುಸುವೇ ಗಾಳಿಯೊಳಗೆ ಜನರ ಬೆವರಿನ ವಾಸನೆ ಸೇರಿಕೊಂಡು ಎಲ್ಲ ಕಡೆ ಕೆಟ್ಟ ವಾಸನೆ ಹರಡಿತು. ನನಗೆ ವಾಂತಿ ಬಂದಂತಾಯ್ತು, ಹೇಗೋ ತಡೆದುಕೊಂಡೆ.
ಹಿಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/11/2007/6376
ಹಿಂದಿನ ಭಾಗ ಓದಿದಿರಾ ? ಇಲ್ಲಿ ಅದನ್ನು ಓದಿ http://www.sampada.net/blog/shreekantmishrikoti/22/11/2007/6365
ನಮ್ಮ ನಾಯಕ ಈಗಲೂ ಅವಳನ್ನು ಮದುವೆಯಾಗಿ , ಗೌರವದ ಬಾಳು ಕೊಡಲು ಸಿದ್ಧ .
ಅದರಂತೆ ಅವಳನ್ನು ಮದುವೆಯೂ ಆಗುತ್ತಾನೆ . ಅದೇಕೋ ಅವಳ ಜತೆ ಸಂಬಂಧ ಇಟ್ಟುಕೊಳ್ಳುವದಿಲ್ಲ .
ಮುಂದೆ ಒಂದು ಮಗು ಹುಟ್ಟುತ್ತದೆ . ಅದನ್ನೂ ತನ್ನ ಮಗು ಎಂದೇ ಒಪ್ಪಿಕೊಳ್ಳುತ್ತಾನೆ.
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ - http://www.sampada.net/blog/shreekantmishrikoti/21/11/2007/6354 )
’ವೇಶ್ಯೆಯ ಮಗಳು ನೋಡಲಿಕ್ಕೆ ಎಷ್ಟೇ ಚೆನ್ನಾಗಿದ್ದರೂ , ಸದ್ಗುಣಿಯಾಗಿದ್ದರೂ , ಮದುವೆಯಾಗಲು ಯಾರು ಮುಂದೆ ಬರುತ್ತಾರೆ ? ನೀವೇ ಹೇಳಿ , ನೀವು ಸಿದ್ಧರಿದ್ದೀರಾ? ’ ಎಂಬ ಪ್ರಶ್ನೆ ನಮ್ಮ ನಾಯಕನಿಗೆ ಧುತ್ತೆಂದು ಎದುರಾಗಿದೆ.
ಅವನೇನು ಮಾಡುತ್ತಾನೆ?
ನಾನು ಅಥವಾ ನೀವು ಮಾಡಬಹುದಾದ್ದನ್ನೇ ಮಾಡುತ್ತಾನೆ !
ಈ ಕತೆಯನ್ನು ನೀವು ನಿಧಾನವಾಗಿ ಒಂದೊಂದೇ ಸಾಲು ಓದಿ .
(ವಿವರವಾಗಿ ಬರೆಯಲು ನನಗೂ , ಓದಲು ನಿಮಗೂ ಸಮಯ, ಸಹನೆ ಇಲ್ಲ . :) )
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ
( http://www.sampada.net/blog/shreekantmishrikoti/20/11/2007/6340 ) )
ಸರಿ , ನಮ್ಮ ಧೀರೋದಾತ್ತ ಕಥಾ ನಾಯಕ ಸತ್ಯವೃತನು ಈಗ ಒಂದು ಸಂಸ್ಥಾನದಲ್ಲಿ ಇಂಜಿನೀಯರ್ರಾಗಿ ಕೆಲಸ ಮಾಡುತ್ತಿದ್ದಾನೆ .
ಅಲ್ಲಿಯ ರಾಜನಿಗೆ ಹೆಣ್ಣು ಮಕ್ಕಳ ಚಟ .
ಮೊದಲು ಸತ್ಯಕಾಮ ಜಾಬಾಲಿ ಎಂಬ ಋಷಿ ಕತೆ ನೆನಪಿಸಿಕೊಳ್ಳಿ .
ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ.
ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾ