ನಾನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನವನು. ನಟನೆ, ಕವನಗಳ ರಚನೆ,ಗಾಯನ ನನ್ನ ನೆಚ್ಚಿನ ಹವ್ಯಾಸಗಳು. ಮತ್ತು ನಟನಾಗುವುದು ನನ್ನ ಹೆಬ್ಬಯಕೆ. ನಾನು ಎಂಬಿಎ ಪದವಿಧರ, ಕೆಲಸ ಹುಡುಕ್ತಾ ಇದೀನಿ. ಅಪ್ಪಟ ಕನ್ನಡ ಪ್ರೇಮಿಗಳಲ್ಲಿ ನಾನೂ ಒಬ್ಬ. ತಂಗಿಯರೆಂದರೆ ನನಗೆ ಪ್ರಾಣ,, ಅವರಿಂದಲೆ ನನ್ನ ಕವನ ಬರೆಯುವ ಶಕ್ತಿ ಹೆಚ್ಚಿತೆಂದರೆ ತಪ್ಪಾಗಲಾರದು. ಅವರು ನನ್ನ ಸ್ಪೂರ್ತಿ.
ನಾನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನಾಗಿದ್ದವನು. ಈಗಲೂ ನನ್ನಲ್ಲಿ ಸೇವಾಭಾವನೆ ಇದೆ. ನಾನೊಬ್ಬ ರಕ್ತದಾನಿ. ನಟನಾಗುವ ಅವಕಾಶದ ಆಕಾಂಕ್ಷಿ.