manjunath s reddy (ಲೇಖನಗಳು)
’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’
November 7, 2008 - 1:43am — manjunath s reddyನಮ್ಮ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ.ಬಾಲಿವುಡ್ ಗೆ ಸಮನಾಗಿ ಬೆಳೆಯ ಬೇಕೆಂದರೆ ಏನು ಮಾಡಬೇಕು...?
೧. ಅವರ ಸಮವಾಗಿ ಯೋಚನೆ ಮಾಡಬೇಕು.
ಅಥವಾ
೨. ಅವರ ಯೋಚನೆಗಳನ್ನು ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಪರಿ’ವರ್ತಿಸಿ’ ನಮ್ಮ ಸಿನಿಮಾಗಳನ್ನು ಮಾಡಬೇಕು.(ಇದು ಕನ್ನಡ ಚಿತ್ರರಂಗವನ್ನು ಬಾಲಿವುಡ್ಗೆ ಸಮನಾಗಿ ತರಬೇಕೆಂದು ಯೋಚಿಸುವವರಿಗೆ ಮಾತ್ರ.) ಮುಂದೆ ಓದಿ »

- Login or register to post comments
- 146 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಇಬ್ಬರು ’ಹೀರೊ’ ಒಂದು ಸಿನಿಮಾ, ”ಸೈಕೊ”
October 31, 2008 - 6:59pm — manjunath s reddyಕನ್ನಡ ಚಿತ್ರರಂಗ ಬದಲಾವಣೆಯ ದಿಕ್ಕಿನಲ್ಲಿ ಹೊರಟಿದಿಯೇ...? ಮುಂದೆ ಓದಿ »

- Login or register to post comments
- 214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ
September 11, 2008 - 12:44am — manjunath s reddyನಾವೆಲ್ಲಾ ಆಗಾಗ್ಗೆ ಗಮನಿಸಿರುತ್ತೇವೆ, ನಮ್ಮ ಸಿನಿಮಾ ನಿರ್ದೇಶಕರು ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳುತ್ತಿರುತ್ತಾರೆ. ಮುಂದೆ ಓದಿ »

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....
June 17, 2008 - 12:14am — manjunath s reddyಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....
ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿಮರ್ಶೆ. ಮುಂದೆ ಓದಿ »

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....
June 11, 2008 - 1:29am — manjunath s reddyಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ
ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ
ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್" ಮುಂದೆ ಓದಿ »


RSS: