makrumanju (ಲೇಖನಗಳು)
ನಿನ್ನಯ ಗುರುತು
November 12, 2008 - 10:19am — makrumanjuನನ್ನ ಎದೆಯಲಿ ಮೂಡಿದ ನೆನೆಪು
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ
ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ ಮುಂದೆ ಓದಿ »

- Login or register to post comments
- 89 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
November 1, 2008 - 5:53pm — makrumanjuರಾಷ್ಟ್ರ ಕವಿ ಕುವೆಂಪುರವರ ಈ ಕವಿತೆಯಲ್ಲಿ ಕನ್ನಡ ಕಂಪು ಎಷ್ಟು ಚೆನ್ನಾಗಿ ಮೂಡಿಬಂದಿದೆ. ಕನ್ನಡ ನಾಡಿನ ಸೊಗಸನ್ನು ಕವಿ ಕುವೆಂಪುರವರು ಕನ್ನಡಿಗರ ಮನ ತಲುಪಿ ಕನ್ನಡದ ಅಭಿಮಾನ ಮೊಳಗಲಿ ಎಂಬುದು ಅವರ ಆಶಯ.. ಮುಂದೆ ಓದಿ »

ಕನ್ನಡ ಡಿಂಡಿಮ
November 1, 2008 - 10:25am — makrumanjuಕನ್ನಡ ನಾಡಿನಲ್ಲಿನ ಎಲ್ಲರ ಮನಗಳಲ್ಲಿ ಮೊಳಗಲಿ ಕಸ್ತೂರಿ ಕನ್ನಡದ ಡಿಂಡಿಮ. ಕುವೆಂಪುರವರ ಈ ಕವಿತೆಯಲ್ಲಿ ಅಡಗಿರುವ ಕನ್ನಡಾಭಿಮಾನ ಎಲ್ಲರಲ್ಲೂ ತುಂಬಲಿ. ಕನ್ನಡ ನಾಡು ಉದಯವಾಗಿ ೫೩ ವರ್ಷಕ್ಕೆ ಕಾಲಿಟ್ಟಿದೆ.ಇಂತಹ ಶುಭ ಸಮಯದಲ್ಲಿ ಕನ್ನಡದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
* ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*

ನಾನು ಕಂಡಂತೆ ’ಜುಗಾರಿ ಕ್ರಾಸ್’
October 29, 2008 - 2:33pm — makrumanjuಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಮುಂದೆ ಓದಿ »

ಅಳಿಯದ ನೆನಪು
October 16, 2008 - 5:50pm — makrumanjuಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು
ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ ಮುಂದೆ ಓದಿ »

- Login or register to post comments
- 130 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: