makrumanju (ಚರ್ಚೆಯ ವಿಷಯಗಳು)
ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು
October 22, 2008 - 12:10pm — makrumanjuಇತ್ತೀಚಿಗೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಮುಂದೆ ಓದಿ »

ಧೂಮಪಾನ ನಿಷೇಧ
October 2, 2008 - 8:52am — makrumanjuಕೇಂದ್ರ ಸರಕಾರವೇನೋ ಇವತ್ತಿನಿಂದ ಸಾರ್ವಜನಿಕ ಸ್ಥಳಗಳಾಲ್ಲಿ ಧೂಮಪಾನ ನಿಷೇಧವನ್ನು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ಜಾರಿಗೆ ತಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡಿಯುತ್ತೇ ಕಾದು ನೋಡಬೇಕು. ಧೂಮಪಾನ ಪ್ರಿಯರಿಗೆ ಶಾಪವಾದರೂ ಈ ಧೂಮಪಾನದ ಕಾಟದಿಂದ ಮುಕ್ತಿ ಪಡೆದವರ ಸಂಖ್ಯೆ ಅಧಿಕ. ಮುಂದೆ ಓದಿ »

- Login or register to post comments
- 111 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕ ಸರ್ಕಾರದ ನೂರು ದಿನದ ಸಾಧನೆ
September 15, 2008 - 11:35am — makrumanjuಯಾವ ಸರ್ಕಾರ ಬಂದರೂ ಅಷ್ಟೇ ಅವರು ಚುನಾವಣೆಯಲ್ಲಿ ಹೇಳಿದ ಭರವಸೆಗಳು ಬರೀ ಗಾಳಿಗೋಪುರವಷ್ಟೇ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರ ಮಾಡಿರುವ ಸಾಧನೆಯಾದರೂ ಏನೂ ಬರೀ ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸಿ ತಮ್ಮ ಸರ್ಕಾರ ಭದ್ರ ಪಡಿಸಿವುದೇ ಆಗಿದೆ. ಮುಂದೆ ಓದಿ »

- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಅನ್ನದಾತರ ಕುರಿತು
July 2, 2008 - 6:02pm — makrumanjuನಾಡಿಗೆ ಅನ್ನವನ್ನು ನೀಡುವ ರೈತರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಪ್ರಯತ್ನ. ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ, ಸಂಸ್ಥೆಗಳು ಯಾವ ರೀತಿ ಕ್ರಮ, ಪರಿಹಾರ ಹುಡುಕುವಲ್ಲಿ ಪ್ರಯತ್ನಿಸಬೇಕು.

- Login or register to post comments
- 208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: