ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

mahesha (ಚರ್ಚೆಯ ವಿಷಯಗಳು)

ಪೆರೆಯಾರ್‍ ವೆಂಕಟ ನಾಯಕ ರಾಮಸ್ವಾಮಿ - ಕನ್ನಡಿಗ

September 1, 2008 - 2:11pm — mahesha

http://en.wikipedia.org/wiki/Periyar_E._V._Ramasamy

"He is quoted as saying "Many people say I am not a Tamilian myself. They are saying this because my mother tongue is Kannada. Many think that I am a Telugu - Naidu. I am a Kannadiga of the Kannada Balijawar caste."[5]

ತಮಿಳರ ದ್ರಾವಿಡತನದ ಅರಿವು ಹುಟ್ಟುಕನ್ನಡಿಗನಿಂದ.. Smiling

  • ಸಮಾಜ
~.~
  • 3 ಪ್ರತಿಕ್ರಿಯೆಗಳು
  • 115 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬಿಡ್ತಾರ್‍

August 29, 2008 - 8:17am — mahesha

ನೋಡಿ ಈ ಹಲ ಕನ್ನಡಬಗೆಗಳಲ್ಲಿ

ಬಿಡುತ್ತಾರೆ ಎಂದು ಬರಹದಲ್ಲಿ ಬರೆದುಕೊಂಡರೂ

ಬಿಡ್ತಾರೆ, ಬಿಡ್ತಾರ, ಬಿಡ್ತಾರು ಹೀಗೆಲ್ಲ ರೂಪಗಳಿವೆ...

ಆದರೆ ಇದಕ್ಕೆ ಎಲ್ಲ ಬೇರು ಅಂದರೆ ಬಿಡ್ತಾರ್‍, ಬಿಡ್ತಾನ್ ಇವೇ...

ಅದಕ್ಕೆ ನಾವು ಯಾಕೆ ಬಿಡ್ತಾರೆ ಅನ್ನೋದೇ ಸ್ಟಾಂಡರ್‍ಡ್ ಅಂತ ಇಟ್ಕೋಬೇಕು.. ಬಿಡ್ತಾರ್‍ ಯಾಕೆ ಆಗಲ್ಲ..

ಅಂದ್ರೆ

ಅವರ್‍ ನಾಳೆ ಬರ್‍ತಾರ್‍  ಮುಂದೆ ಓದಿ »

  • ವ್ಯಾಕರಣ
~.~
  • 8 ಪ್ರತಿಕ್ರಿಯೆಗಳು
  • 116 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

must, can, may - ಕನ್ನಡದಲ್ಲಿ ಸಮಗಳೇನು?

August 29, 2008 - 7:43am — mahesha

ಹಿಂದಿನ ಮಾತುಕತೆಯಲ್ಲಿ ಹೇಗೆ ಕನ್ನಡದಲ್ಲಿ ಹೋಗುತ್ತಾನೆ/ಹೋಗುವನು ರೂಪಗಳು ಈಗಿನ ಮತ್ತು ಮುಂದಿನ ಕಾಲ ಎರಡನ್ನು ಹೇಳುವವು ಎಂದು ನೋಡಿದೆವು..

ಈಗ ಇಂಗ್ಲಿಶಿನ must, can, may ಗಳ ಬಳಕೆಗೆ ಸಮವಾಗಿ ಕನ್ನಡದಲ್ಲಿ ಹೇಗೆ ಎಂದು ಮಾತಾಡಣ.

We must speak = ನಾವು ನುಡಿಯಲೇ ಬೇಕು / ನಾವು ನುಡಿಯಬೇಕು
We must not speak = ನಾವು ನುಡಿಯಲೇ ಬಾರದು / ನಾವು ನುಡಿಯಬಾರದು  ಮುಂದೆ ಓದಿ »

  • ವ್ಯಾಕರಣ
~.~
  • 3 ಪ್ರತಿಕ್ರಿಯೆಗಳು
  • 79 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ

August 28, 2008 - 7:41pm — mahesha

http://rujuvathu.sampada.net/node/99

ಹಲತನ(ವಿವಿಧತೆ)ಯ ಉಳಿಕೆಯ ಬಗ್ಗೆ ಅನಂತಮೂರ್ತಿಯವರ ಈ ಬರಹ ನನಗೆ ತುಂಬಾ ಹಿಡಿಸಿತು..

ಅವರು ಹೇಳೋ ಮಾತು ತುಂಬಾ ಒಪ್ಪುವಂತಹದ್ದಾಗಿದೆ....

"We are searching for ways to remain a civilisation with pluralities of culture, and formation of linguistic states was one such step."  ಮುಂದೆ ಓದಿ »

  • ರಾಜಕೀಯ
~.~
  • Login or register to post comments
  • 76 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ

August 28, 2008 - 12:51pm — mahesha

ತುಳು ತಾಯ್ನುಡಿಯಾವರು ಕಲಿಕೆಯನ್ನು ತುಳುವಿನಿಂದ
ಕೊಡವ ತಾಯ್ನುಡಿಯಾದವರು ಕೊಡವದಿಂದ
ಬಡಗರು ಬಡಗದಿಂದ,
ಹವ್ಯಕರು ಹವ್ಯಕಕನ್ನಡದಿಂದ..

ಹೀಗೆ ಅವರವರ ಮನೆಮಾತಾದ ಕಿರುನುಡಿ/ಡಯ್ಲೆಕ್ಟ್ ಇಂದಲೇ ಕಲಿಕೆ ಸುರುವಾಗಬೇಕು..
ಬಳಿಕ ಪದವಿಗೆ ಒಂದು ಸಮನಾದ ನುಡಿ ಬರಲಿ....  ಮುಂದೆ ಓದಿ »

  • ಶಿಕ್ಷಣ
~.~
  • 22 ಪ್ರತಿಕ್ರಿಯೆಗಳು
  • 171 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 6, 2008 - 5:51am
  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator