hegdeprasad (ಚರ್ಚೆಯ ವಿಷಯಗಳು)
ಮೋದಿ,ಬೀಜೆಪಿ,ಪ್ರತಾಪ ಸಿಂಹ
May 5, 2008 - 2:04pm — hegdeprasadಇತ್ತೀಚೆಗೆ ಪ್ರತಾಪ್ ಸಿಂಹರವರು ವಿಜಯ ಕರ್ನಾಟಕದಲ್ಲಿ ಒಂದರ ಮೇಲೆ ಒಂದರಂತೆ ಮೋದಿ ಪರ ತಮ್ಮ ಪ್ರಚಾರ ಮಾಡಿದರು..ಈ ಕೆಳಗೆ ಕೊಟ್ಟಿರುವ ಲಿಂಕ್ನ್ನು ಓದಲಿ, ಗೊತ್ತಾಗುತ್ತೆ.. ಪ್ರತಾಪ್ ಸಿಂಹರೆ, ಎಲ್ಲ ಪಕ್ಷದ ನಾಯಕರೂ ಒಂದೇ.. ತಾವು ಪತ್ರಿಕೊದ್ಯಮಿಯಾಗಿ ಬಹಿರಂಗವಾಗಿ ಬೀಜೆಪಿ ಏಜೆಂಟ್ತಾರಾ ವರ್ತಿಸುತ್ತ ಇದ್ದಿರಿಲ್ಲ.. ಮುಂದೆ ಓದಿ »

- Login or register to post comments
- 454 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?
May 5, 2008 - 1:42pm — hegdeprasadವಿಶೇಶ್ವರ ಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಘೋಷಣೆ ಮಾಡಿಕೊಂಡಿರುವ ವಿಜಯ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಬರಿ ಬೀಜೆಪಿಯಾ ಮುಖವಾಹಿನಿ ಆಗಿಬಿಟ್ಟಿದೆ.. ಮುಂಚೆ ತಮ್ಮ ತೀಕ್ಷ್ಣ ಬರಹಗಳಿಂದ ಬೇಗನೆ ಪ್ರಸಿದ್ದಿ ಪಡೆದ ಪ್ರತಾಪ್ ಸಿಮ್ಹಾರ ಲೇಖನಗಲೂನ್ತೂ ಓದಕ್ಕೆ ಆಗಲ್ಲ.. ಮುಂದೆ ಓದಿ »

ರೆದೆಫ್ಫ್ ನಲ್ಲಿ ತಾರತಮ್ಯ
December 14, 2007 - 9:13am — hegdeprasadಈ ರಿಡಿಫ್ ಸೈಟ್ ನಲ್ಲಿ ಹೊಸ ಹೊಸ ತಮಿಳ್ ,ತೆಲುಗು ಫಿಲ್ಮ್ಸ ಬಗ್ಗೆ ನ್ಯೂಸ್ ಹಾಕ್ತಾರೆ.. ಅದ್ರೆ ಕನ್ನಡದ ಬಗ್ಗೆ ಮಾತ್ರ ಇಲ್ಲ..ಇದರ ಬಗ್ಗೆ ಯಾರದ್ರೂ ಒಂದು ಪ್ರತಿಭಟನೆ ಆಯೋಜಿಸಿ, ನಾವೆಲ್ಲರೂ ಅದಕ್ಕೆ ಬಾಗ್ಹವಹಿಸಿ, ಈ ತಾರತಮ್ಯವನ್ನು ನಿಲ್ಲಸಬೇಕು..

ಟಿವಿ-೯ ಕಳ್ಳತನದ ಉಪಾಯ
November 19, 2007 - 3:25pm — hegdeprasadಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂದು ಆ ಚಿತ್ರಕ್ಕೆ ಉತ್ತೇಜನ ಕೊಡ್ತಾ ಇದ್ದಾರೆ..ನಾವು ಈಗಲೇ ಎಚ್ಹೆತ್ತು ಪ್ರತಿಭಟಿಸಿ ನಮ್ಮ ಕನ್ನಡ ಚಿತ್ರಕ್ಕೆ ಮಾತ್ರ ಪ್ರಚಾರ ಮಾಡಲು ಹೇಳಬೇ ಮುಂದೆ ಓದಿ »

ಕರ್ನಾಟಕದ ಹೊಲಸು ರಾಜಕೀಯ
November 19, 2007 - 12:40pm — hegdeprasadದೇವೇಗೌಡ ಆಧುನಿಕ ಶಕುನಿ.. ತಮ್ಮ ಕುತಂತ್ರ ರಾಜಕೀಯದಿಂದ ಎಸ್ಟು ಜನಕ್ಕೆ ಮೋಸ ಮಾಡಿದ್ನೇನೋ? ಮುಂದೆ ಓದಿ »

- Login or register to post comments
- 507 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: