'ಸಂಪದ' ಟಿ-ಶರ್ಟ್
ಯಾವನು ಪ್ರಶ್ನಿಸುತ್ತನೋ ಅವನು ಐದು ನಿಮಿಷಗಳಿಗೆ ಮೂರ್ಖನಾಗಬಹುದು, ಯಾವನು ಪ್ರಶ್ನಿಸುವುದೇ ಇಲ್ಲವೋ ಅವನು ಅಜೀವ ಪರ್ಯಂತ ಮೂರ್ಖನಾಗಿರುತ್ತಾನೆ.
— ಚೀನೀ ಗಾದೆ
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।
— ಡಿ.ವಿ.ಜಿ.