ಹೊಸ ಬಿ.ಜೆ.ಪಿ ಸರ್ಕಾರ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯನ್ನು ರೂಪಿಸಿದ ಚಿನಕುರಳಿ ಮೊಹ್ಮದ್ ರ ಪ್ರಥಮ ವ್ಯಂಗ್ಯ-ಚಿತ್ರ !

ಹೊಸಸರ್ಕಾರದ, ಹೊಸದಿನಗಳು. ಸಮಸ್ಯೆಗಳು ಪ್ರಾರಂಭವಾಗುವುದು ಮೊದಲು ಪಾರ್ಟಿಯ ಒಳಆವರಣದಲ್ಲಿ. ನಂತರ, ವಿಧಾನಸಭೆಯ ಒಳಗೆ. ಚೀರಾಟ, ಗುದ್ದಾಟ, ಹೊಡೆದಾಟ, ಇನ್ನೂ ಏನೇನೋ. ಅದಕ್ಕೆಲ್ಲಾ ಸಿದ್ಧರಾಗುವುದು ಮುಂದಿನ ಹಂತ. ದೆಹಲಿಗೆ ಓಡಾಟ. ಬೆಲೆಯೇರಿಕೆಯಬಗ್ಗೆ, ಹೇಳಿಕೆ, ಪ್ರತಿಭಟನಾಕಾರರನ್ನು ಸಮಾಧಾನ ಮಾಡುವುದು, ಹೊಸಹೊಸ ಪರಿಸ್ಥಿತಿಗಳನ್ನು ಹೇಗೆ ಹೇಗೆ ಬರುತ್ತದೋ ಹಾಗೆ, ನಿಭಾಯಿಸುವುದು, ಪ್ರಶಸ್ತಿಗಳ ವಿತರಣೆ, ಇತ್ಯಾದಿ ಗಳ ಪುನರಾವರ್ತನೆಗಳ ಪ್ರಾರಂಭ- ಇವಲ್ಲದೆ ಮತ್ತೇನು ಕಾಣಲು ಸಾಧ್ಯ ?
ಶಿವಮೊಗ್ಗೆಗೆ ಶೀಘ್ರದಲ್ಲಿಯೇ ಒಂದು ವಿಮಾನನಿಲ್ದಾಣ. ಚಿತ್ರದುರ್ಗದ ಬಾಯಾರಿದ ಜನರ ಸಮಸ್ಯೆಗೆ ಪರಿಹಾರ. ಇವನ್ನು ಗಮನಿಸಬೇಕಾಗಿದೆ. ಅಲ್ಲವೇ ?
-ಪ್ರಜಾವಾಣಿ ಫೋಟೊಗ್ಯಾಲರಿ.

- Login or register to post comments
- 310 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS: