ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !

’ಪರಿಸರ ಪ್ರಜ್ಞೆ ” ಜನರಿಗೆ ಬಂದಿಲ್ಲ, ಎನ್ನುವ ಕಲ್ಪನೆ ಈಗ ಹೋಗಿದೆ. ಚಿತ್ರದುರ್ಗದ ಊರಿನ ಮಧ್ಯೆ ಇರುವ ಹೂಳುಬಿದ್ದಿದ್ದ ’ಸಂತೆಹೊಂಡ ’ವನ್ನು ಊರಿನ ಪ್ರಮುಖರೆಲ್ಲಾ ಮುತುವರ್ಜಿವಹಿಸಿ ಎಲ್ಲರ ಸಹಯೋಗದಿಂದ ಕೊಳೆತೆಗೆಯುವ, ಹೂಳುತೆಗೆಯುವ ಕೆಲಸವನ್ನು ಆರಂಭಿಸಿ, ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರು ಇದರಲ್ಲಿ ಮುಂದಿದೆ. ಮಡಿವಾಳದ ಕೆರೆ [ BTM Lay out ] ಹತ್ತಿರದ್ದೂ. ಮತ್ತೆ ಚೆನ್ನಮ್ಮನ ಕೆರೆ, [Jayanagar ] ದ ಹತ್ತಿರ ಇದೆ. ಮೈಸೂರಿನ ಕುಕ್ಕರ ಹಳ್ಳಿ ಕೆರೆ [ ಕುಕ್ಕನ ಹಳ್ಳಿ, ಅಂತ ಇರಬಹುದಲ್ಲವೆ ? ] ಇನ್ನೂ ಅನೇಕ ಕೆರೆಗಳು ಹೀಗೆ ಬೆಳಕನ್ನು ಕಂಡಿವೆ.

- Login or register to post comments
- 791 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಚಿತ್ರದುರ್ಗದ ಊರಿನ ಮಧ್ಯದಲ್ಲಿರುವ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ ಭರದಿಂದ ಜರುಗಿತು ! ಪರಿಸರ ಪ್ರಜ್ಞೆ ಜಾಗೃತವಾಗಿದೆ.
ಒಂದು ಸಾರಿ ಬಸ್ ಬಿದ್ದು ಎಷ್ಟೋ ಜನ ಮೃತಪ್ಟಟ್ಟಿದ್ದು ಇದೇ ಸಂತೆ ಹೊಂಡದಲ್ಲಲ್ವೆ? (ಬಸ್ ಸ್ಟಾಂಡ್ ಹತ್ರ ಇದೆ ಅಲ್ವ?)
ಉ: ಚಿತ್ರದುರ್ಗದ ಊರಿನ ಮಧ್ಯದಲ್ಲಿರುವ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ ಭರದಿಂದ ಜರುಗಿತು ! ಪರಿಸರ ಪ್ರಜ್ಞೆ ಜಾಗೃತವಾಗಿದೆ.
ಹೌದು. ಇದು ಸರಿಯಾಗಿ ಬಸ್ ಸ್ಟಾಂಡ್ ನ ಬಳಿಯೇ ಇದೆ. ಇದರಲ್ಲಿ ನೀರಿರುವುದು ಅಪರೂಪ. ಬಸ್ ಬಿದ್ದಿದ್ದು ಇದೇ ಜಾಗದಲ್ಲಿ ಅಂತ ನನ್ನ ಗೆಳೆಯರು ಹೇಳಿದ್ದರು.