ಯಾವ ಶಾಲಾದ್ರೂ ಹೊದ್ಕೊಳ್ಳ್ಲಿ. ಆದ್ರ್ವೆ ಈ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಎಲ್ಲಾ ಒ೦ದೇ ಅ೦ತ ಸಾಬೀತು ಪಡಿಸಿವೆ.ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಚಿವ ಸ್ಥಾನ ನೀಡದಕ್ಕಾಗಿ ಶೆಟ್ಟರ್, ಶಂಕರಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇವರ ಅಭಿಮಾನಿಗಳು(?) ಕಲ್ಲು ತೂರಾಟ ಮಾಡಿದ್ದಾರೆ.ಯಾಕೋ ಯಡ್ಡಿ ಮತ್ತು ಶೋಭಾ ನಡುವಣ ಗಾಳಿಮಾತು ನಿಜವೆನಿಸತೊಡಗಿದೆ.
ಯಾವುದೇ ಶಾಲು ಹೊದ್ದರೂ ಅದಕ್ಕೊಂದು ಬಣ್ಣ ಇದ್ದೇ ಇರ್ತದೆ. ಅದೆಲ್ಲಾ ಕೇಳ್ಕೋತಾ ಯಾಕ್ ಕೂರ್ಬೇಕು? ಕೇಸರಿಯನ್ನೇ ಹೊದ್ದಿದ್ದರೆ ಇನ್ನೇನೋ ಪ್ರಶ್ನೆ ಬತ್ತಾ ಇತ್ತು.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಯಡ್ಡ್ಯೂರಪ್ಪ ಯಾಕೆ ಹಸಿರು ಶಾಲು ಹೊದ್ದು ಆಣೆ ಮಾಡಿದ್ದು?
>> ಕೇಸರಿ ತಾನೆ ಹೊದೀಬೇಕು
ಯಾಕೆ ಕೇಸರಿ ಹೊದೀ ಬೇಕು??????
ಉ: ಯಡ್ಡ್ಯೂರಪ್ಪ ಯಾಕೆ ಹಸಿರು ಶಾಲು ಹೊದ್ದು ಆಣೆ ಮಾಡಿದ್ದು?
ಗುಱುಱಾಜ
www.kannadaguru.blogspot.com
ಯಾವ ಶಾಲಾದ್ರೂ ಹೊದ್ಕೊಳ್ಳ್ಲಿ. ಆದ್ರ್ವೆ ಈ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಎಲ್ಲಾ ಒ೦ದೇ ಅ೦ತ ಸಾಬೀತು ಪಡಿಸಿವೆ.ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಚಿವ ಸ್ಥಾನ ನೀಡದಕ್ಕಾಗಿ ಶೆಟ್ಟರ್, ಶಂಕರಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇವರ ಅಭಿಮಾನಿಗಳು(?) ಕಲ್ಲು ತೂರಾಟ ಮಾಡಿದ್ದಾರೆ.ಯಾಕೋ ಯಡ್ಡಿ ಮತ್ತು ಶೋಭಾ ನಡುವಣ ಗಾಳಿಮಾತು ನಿಜವೆನಿಸತೊಡಗಿದೆ.
ಉ: ಯಡ್ಡ್ಯೂರಪ್ಪ ಯಾಕೆ ಹಸಿರು ಶಾಲು ಹೊದ್ದು ಆಣೆ ಮಾಡಿದ್ದು?
ರೈತರ ಪರ ಅಂತ ತೋರಿಸಿಕೊಳ್ಳೋಕೆ!
*ಅಶೋಕ್
ಉ: ಯಡ್ಡ್ಯೂರಪ್ಪ ಯಾಕೆ ಹಸಿರು ಶಾಲು ಹೊದ್ದು ಆಣೆ ಮಾಡಿದ್ದು?
ಯಾವುದೇ ಶಾಲು ಹೊದ್ದರೂ ಅದಕ್ಕೊಂದು ಬಣ್ಣ ಇದ್ದೇ ಇರ್ತದೆ. ಅದೆಲ್ಲಾ ಕೇಳ್ಕೋತಾ ಯಾಕ್ ಕೂರ್ಬೇಕು? ಕೇಸರಿಯನ್ನೇ ಹೊದ್ದಿದ್ದರೆ ಇನ್ನೇನೋ ಪ್ರಶ್ನೆ ಬತ್ತಾ ಇತ್ತು.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************