ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

February 13, 2008 - 10:38am — mahesha

ನೆಂನೆ ಡೆಕನ್ ಹೆರಾಲ್ಡಲ್ಲಿ, ಬಿಹಾರ ಎಂಬ ಕುಕ್ಯಾತೆ ನಾಡಿನ ಒಬ್ಬ ಮಂತ್ರಿ ಕನ್ನಡಿಗರನ್ನು ’dirty people' ಅಂದ ಸಂಗತಿ ಓದಿ ಬಲು ಸಿಟ್ಟು ಮತ್ತು ಬೇಸರವಾಯ್ತು

ಇದೇ ಸಂಗತಿ ಇಂದು ಏನ್‌ಗುರುವಲ್ಲೂ ಬಂದಯ್ತೆ ನೋಡ್ರಿ.
http://enguru.blogspot.com/2008/02/blog-post_12.html

ಅಲ್ಲಿ ಮಾರಾಶ್ಟ್ರದೋರು ಈ ಬಿಆರಿಗಳ್ನ ನಾಯಿನರಿ ಅಟ್ದಂಗೆ ಅಟ್ತಾ ಇದ್ದರೆ. ಅಸ್ಸಮದ ಮಂದಿ ಸಿಕ್ಸಕ್ಕಲ್ಲಿ ಕೊಲ್ತಾ ಇದ್ದಾರೆ.

ದೊಡ್ಡ ಸಬ್ಯಸ್ತ್ರು ಅಂತ ಸೋಗ್ ಹಾಕೋ ಕನ್ನಡಿಗ್ರೆ ವಸಿ ನೋಡಿ.. ! ನಮ್ ನೆಲದಲ್ಲೇ ನಿಂತು ನಮ್ಮನ್ನೇ ಕಚಡ ಅಂತಾರೆ. ನಮ್ ನೆಲದಲ್ಲೇ ನಮ್ ಮಂದಿಯ ಕೆಲಸ ಕಸಿದು ಬಿಆರಿಗಳಿಗೆ ಕೊಡೋ ಹುನ್ನಾರ ಮಾಡಿದ್ದು ಈ ಮಾನುಬವ್ರೇ, ಅಂತ ನಮ್ಮ ದೊಡ್ಡ ಮುಂದಾಳುಗಳು ಹೇಳಿ ಹೋರಾಟ ಮಾಡಿದ್ದು ನೆನ್ಸ್‌ಕೊಳ್ರಿ.

ಇನ್ನೂ ಸುಮ್ನಿದ್ರೆ ನಾವ್ ಕಚಡ ಅಂತ ಒಪ್ಪಿಕೊಂಡಂಗೆ!

‹ ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ? ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ ›
  • ರಾಜಕೀಯ
~.~
  • Login or register to post comments
  • 474 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 13, 2008 - 10:46am — mahesha

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

mahesha's picture

http://www.kannadaprabha.com/NewsItems.asp?ID=KPH20080212201249&Title=He...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 11:30am — ಕರಿ ತವಳೆ

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

ಕರಿ ತವಳೆ's picture

ಅದೇನೋ ಅಂತಾರಲ್ಲ 'ತಾನ್ ತಿರ್ಪ ದಾನ್ ದರ್ಮ' ಅಂತ. ಹಂಗಾಯ್ತು ಈ ಲಾಲೂ ಕತೆ.

ಈ 'ಕಚಡ' ರೈಲ್ವೇ ಮಂತ್ರಿಯನ್ನ ಇದರ ಸುಲುವಾಗಿ ಕೆಳಗಿಳಿಸ್ಲೇ ಬೇಕು. ನಮ್ಮ ರಾಜಕೀಯ ನಾಯಕ್ರು ಬುರ್ಕ ಹೊದ್ಕೊಂಡು ಮನೆಯಲ್ ಕೂರ್ತಾರೋ ಇಲ್ಲ ರಸ್ತೆಗಿಳಿದು ಲಾಲೂ ರಾಜಿನಾಮೆ ಕೇಳ್ತಾರೋ ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 13, 2008 - 1:47pm — savithru

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

savithru's picture

http://thatskannada.oneindia.in/news/2008/02/11/karnataka-yadavas-flock-...

ಈ ರಿಪ್ಲೈ ನನಗೆ ತುಂಬ ಇಷ್ಟ ಆಯ್ತು. ಲಾಲುನ ಇಲ್ಲಿಗೆ ಕರೆಯೋ ಅವಶ್ಯಕತೆ ನಮಗೆ ನಿಜವಾಗ್ಲೂ ಇತ್ತಾ? ಜನ ಒಮ್ಮೆ ಯೋಚಿಸಬೇಕಿತ್ತು?!

Get well soon Laaloooo maaamuuuu!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 14, 2008 - 1:55pm — mahesha

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

mahesha's picture

http://www.kannadaprabha.com/NewsItems.asp?ID=KPH20080213202603&Title=He...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 14, 2008 - 5:27pm — ಸಂಗನಗೌಡ

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

ಸಂಗನಗೌಡ's picture

ಲಾಲೂ ಡೆಸ್ಪರೇಟ್ ಆಗಿದಾನೆ. ಮರಾಟಿಗಳು ಮಾಡಿರೋದನ್ನ ಅವನಿಗೆ ಮತ್ತು ಒಣ ಹಮ್ಮಿನ ಬಿಹಾರಿಗಳಿಗೆ ಅರಗಿಸಿಕೊಳ್ಳೋಕಾಗಿಲ್ಲ, ಅದಕ್ಕೇ ಇಲ್ಲಿ ಬಂದು ಕೊಳಕು ಕಕ್ಕಿದಾನೆ. ನಡೆದದ್ದೇನು ಅಂತ ಇಲ್ಲಿದೆ ನೋಡ್ರಪಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 14, 2008 - 5:46pm — Sunil Jayaprakash

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

Sunil Jayaprakash's picture

ಅರಾಜಕತೆಯಿಂದ ಏನಾಗುತ್ತದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ರಾಮೇಶ್ವರ ಠಾಕೂರ ಕರ್ನಾಟಕದ ರಾಜ್ಯಪಾಲ ಆದಂದಿನಿಂದ ಇಂಥವು ಅನೇಕವು ಆಗುತ್ತಿದೆ. ಛೆ. ಇದೇ ಜಾಗದಲ್ಲಿ, ಕರ್ನಾಟಕದ್ದೇ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಮೈತ್ರಿ ಸರ್ಕಾರ ಇದ್ದಿದ್ದದ್ರೆ, ಕನ್ನಡಿಗರನ್ನ, ಡರ್ಟಿ ಪೀಪಲ್ ಅನ್ನೋ ತಾಕತ್ತು ಇರ್ತಾ ಇತ್ತ, ಅವನಿಗೆ. ಅದಕ್ಕೆ, ಆದಷ್ಟು ಬೇಗ, ರಾಷ್ಟ್ರಪತಿ ಆಡಳಿತವನ್ನು ಕರ್ನಾಟಕದಿಂದ ತೊಲಗಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 14, 2008 - 6:17pm — ಸಂಗನಗೌಡ

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

ಸಂಗನಗೌಡ's picture

ದೇವೆಗೌಡರ ಹೊಣಿಗೇಡಿ ಸ್ವಾರ್ತ ರಾಜಕೀಯದಿಂದಾಗಿ ಈ ದಿನ ಕಾಣಬೇಕಾಯ್ತು ನಾವು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 14, 2008 - 6:21pm — ಸಂಗನಗೌಡ

ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ

ಸಂಗನಗೌಡ's picture

ಯಡ್ಡಿಯವರಿಗೆ ಅವರು ಅದಿಕಾರ ಕೊಡಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
  • ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ
  • ಮರಾಟಿಗಳ ದಮ್ ನಾವ್ ಕನ್ನಡಿಗ್ರಿಗೆ ಇದ್ಯ?
  • ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ ಏನ್ಗುರು ಸಕ್ಕತ್ ಉತ್ತರ...
  • ಟೊಳ್ಳು ರಾಷ್ಟ್ರೀಯತೆ ಬೇಡ - ಏನ್‌ಗುರು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 7:46pm
ಇನ್ನಷ್ಟು


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator