ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ಅಜೇಯನ ರಂಗ ಪ್ರವೇಶ

April 6, 2006 - 6:51am — ಅಜೇಯ

ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...

ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ...

ಓದಿದ್ದೆಲ್ಲ ಸರಕಾರಿ ಶಾಲೆಗಳಲ್ಲೆ... ಮೊದಲು ನಮ್ಮ ಹಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ...ಏಕೊಪಾಧ್ಯಾಯ ಶಾಲೆ...ವಾರದಲ್ಲಿ ಮೂರು ದಿನ ನದೆದರೆ ಹೆಚ್ಚು...ಮಳೆಗಾಲದಲ್ಲಿ ವಾರಗಟ್ಟಲೆ ರಜಾ..(ಹೊಟ್ಟೆಕಿಚ್ಚು ಪಡಬೇಡಿ)..ಒಟ್ಟು ನಾಲ್ಕೂ ತರಗತಿ ಸೇರಿ ೧೫ ಮಕ್ಕಳು ಇದ್ದರೆ ಹೆಚ್ಚು...

ಆಮೇಲೆ ಮುತ್ತಜ್ಜಿ ಮನೆಯಲ್ಲಿದ್ದುಕೊಂಡು ೫ನೆ ತರಗತಿ ..ಹರಿಹರಪುರ ಅಂತ ತುಂಗೆಯ ತಟದ ಚಿಕ್ಕ ಸುಂದರ ಊರು...ಶೃಂಗೇರಿ ಹತ್ತಿರ....  ಹೊಸ ಪರಿಸರಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಒಂದು ವರುಷ ಕಳೆದೇ ಹೊಯಿತು...

೬ನೆ ತರಗತಿಗೆ ಜವಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆದೆ...ಆರರಿಂದ ೧೨ರ ವರೆಗೆ ಅಲ್ಲೆ... ಉಚಿತ ವಸತಿ ಶಾಲೆ.. ಊಟ ಬಟ್ಟೆ ವಸತಿ ಎಲ್ಲ ಉಚಿತ.. ಅತ್ಯುತ್ತಮ CBSE ಶಿಕ್ಷಣ.. ನನ್ನ ಈಗಿನ ಜೀವನದ ಮೆಲೆ ಅಲ್ಲಿನ ಪ್ರಭಾವ ಹೆಚ್ಚಿನದು... ಅಲ್ಲಿದ್ದಗ "ಚಿಗುರು" ಎಂಬ ಏಕ ಪ್ರತಿ ಕನ್ನಡ ಪತ್ರಿಕೆಯ  ಸಂಪಾದಕ ,ಪ್ರಕಾಶಕ.. ಸಾಕಷ್ತೆ ಓದುಗರಿದ್ದ.. ಬರಹಗಾರರಿದ್ದ ಪಾಕ್ಸ್ಷಿಕ ಪತ್ರಿಕೆ.. ಶಿಕ್ಶಕರು.. ಎಲ್ಲ ವಿದ್ಯಾರ್ಠಿಗಳೂ ಅದರಲ್ಲಿ ಬರೆಯೊತ್ತಿದ್ದರು..ನನ್ನ ನವೋದಯ ಕಾಲ Smiling

ಅಮೇಲೆ ಹಾಸನದಲ್ಲಿ ಮಲೆನಾದು ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್...ಈಗ ಆ ಕಾಲೇಜು ಬೆರೆ ವಿಷಯಗಳಿಗೆ "famous" ಆಗಿದ್ದರೂ..ಮೈಸೂರು ವಿಶ್ವವಿದ್ಯಾನಿಲಯದ ಕಾಲದಲ್ಲಿ.. ಸಾಕಷ್ಟೆ ಒಳ್ಳೆ  ಕಾಲೇಜು...campus interview ನಲ್ಲಿ ಬೆಂಗಳೂರಿನಲ್ಲಿ ಒಳ್ಳೆ ಕೆಲಸವನ್ನೂ ಗಿಟ್ಟಿಸಿ ಕೊಟ್ಟಿತು...

software ಲೋಕದಲ್ಲಿ ಪ್ರಚಲಿತದಲ್ಲಿರುವಂತೆ ನಾನೂ ಈಗ ಆ companyಯಲ್ಲಿ ಇಲ್ಲ.. ೫ನೆ ವರುಷ...ಎರದನೆ company..ಇದೂ ಬೆಂಗಳೂರಿನ ಕಂಪನಿಯೆ ... ಈಗ ನ್ಯೂಯಾರ್ಕ್ ಗೆ ಕೆಲಸದ ಮೇಲೆ ಬಂದಿರುವೆ...

ನನ್ನ ಬಗ್ಗೆನೆ ಕೊರೆತ ಜಾಸ್ತಿ ಆಯಿತೆಂದು ನನಗೇನೆ ಅನ್ನಿಸಿತ್ತಿರುವುದರಿಂದ...ಇಲ್ಲೆ ಮೊಟಕಿಸುವೆ...

ಅಜೇಯ---

‹ ಮಾನವೀಯತೆಯ ಬಗ್ಗೆ ಮುಕ್ತ ಸಂವಾದ ಹೊಸ ಸದಸ್ಯರ ಪರಿಚಯ... ›
  • ಹೊಸ ಸದಸ್ಯರು
~.~
  • Login or register to post comments
  • 865 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2006 - 12:42am — ಸ್ಮಿತಾ

ಅಜೇಯನ ರಂಗ ಪ್ರವೇಶ

ಸ್ಮಿತಾ's picture

ಅಜೇಯನಿಗೆ ಸ್ವಾಗತ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಕೈ ಕೊಟ್ಟ ಸಖಿ
  • "ಪ್ರಕಾಶಕ"ರಿಗೆ ಸನ್ಮಾನ
  • ಎರಡು ಬೆಸ್ತರ ನೀಲುಗಳು
  • ಸಂಸಾರವೇ ಮೊಬೈಲು!!
Syndicate content

ಲೇಖಕರು

ಅಜೇಯ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator