ಬರಹಗಳು: ಇಂದು ಓದಿದ ವಚನ
ಚೆನ್ನಾಗಿವೆ ವಚನಗಳು ವೈಭವರೆ,
ದುಡ್ಡೇ ದೊಡ್ಡಪ್ಪ ಅನ್ನೋದನ್ನ ಚೆನ್ನಾಗಿ ಹೇಳಿದ್ದೀರ!
ಈ ಸಂದರ್ಭದಲ್ಲಿ ಸಂಸ್ಕೃತ ಸುಬ್ಗಾಷಿತವೊಂದು ನೆನಪಾಯಿತು:
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಮಾಶ್ರಯಂತಿ! (ಭರ್ತಹರಿಯ ಸುಭಾಶಿತವೊಂದು)
ಹಣವಿದ್ದರವನೆ ತಾ ಸೊಗಸುಗಾರ ಅವ ಪಂಡಿತ, ಅರಿತವ, ಮಾತುಗಾರ ಗುಣಗ್ರಾಹಿಯವ, ನೋಡಿರೋ ಅವನನೆಲ್ಲ ದುಡ್ಡು ಎಲ್ಲಿರಲಲ್ಲಿ ಹೋದವೋ ಗುಣಗಳೆಲ್ಲ! (ಅನುವಾದ: ಹಂಸಾನಂದಿ)
-ಹಂಸಾನಂದಿ
ಕುಡಿಯುವ ನೀರು? (ಫೋಟೋ: Kedarnath, Dharwad)
ಅನುಭವದ ಪಾಲೊಳು ವಿಚಾರ ಮಂಥನವಾಗೆ | ಜನಯಿಕುಂ ಜ್ಞಾನನವನೀತವೆ ಸುಖದಂ || ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ | ನಿನಗೆ ಧರುಮದ ದೀಪ -- ಮಂಕುತಿಮ್ಮ ||
— ಡಿ ವಿ ಜಿ
ಉ: ಕೆಲವು ವಚನಗಳು
ಚೆನ್ನಾಗಿವೆ ವಚನಗಳು ವೈಭವರೆ,
ದುಡ್ಡೇ ದೊಡ್ಡಪ್ಪ ಅನ್ನೋದನ್ನ ಚೆನ್ನಾಗಿ ಹೇಳಿದ್ದೀರ!
ಈ ಸಂದರ್ಭದಲ್ಲಿ ಸಂಸ್ಕೃತ ಸುಬ್ಗಾಷಿತವೊಂದು ನೆನಪಾಯಿತು:
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ!
(ಭರ್ತಹರಿಯ ಸುಭಾಶಿತವೊಂದು)
ಹಣವಿದ್ದರವನೆ ತಾ ಸೊಗಸುಗಾರ
ಅವ ಪಂಡಿತ, ಅರಿತವ, ಮಾತುಗಾರ
ಗುಣಗ್ರಾಹಿಯವ, ನೋಡಿರೋ ಅವನನೆಲ್ಲ
ದುಡ್ಡು ಎಲ್ಲಿರಲಲ್ಲಿ ಹೋದವೋ ಗುಣಗಳೆಲ್ಲ!
(ಅನುವಾದ: ಹಂಸಾನಂದಿ)
-ಹಂಸಾನಂದಿ