ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಕಬ್ಬಿಗ = ಕವಿ

June 18, 2007 - 10:58pm — hamsanandi

ಉ: ಕಬ್ಬಿಗ = ಕವಿ

hamsanandi's picture

Quote:
ಬೀದರ್ ನಲ್ಲಿ ಬೆಳೀತಾರ ..?? ನಂಗ ಗೊತ್ತಿರ ಹಂಗೆ ಬಳ್ಳಿಗಾವಿ/ಬಾಗಲಕೋಟೆಯಲ್ಲೇ ಬಹಳ ಬೆಳೆಯೋದು

ಬೆಳಗಾವಿ ಅನ್ನೋದಕ್ಕೆ ಬಳ್ಳಿಗಾವಿ ಅಂತ ಬರೆದಿದ್ದೀರ ಅಂದುಕೊಂಡಿದ್ದೇನೆ.

ಬಳ್ಳಿಗಾವಿ ಎಂಬ ಊರು ಇರುವುದು ಶಿವಮೊಗ್ಗ ಜಿಲ್ಲೆ (ಅಥವ ಈಗ ದಾವಣಗೆರೆ ಆಗಿರಬಹುದು) ಶಿಕಾರಿಪುರ ತಾಲ್ಲೂಕಿನಲ್ಲಿ.

ಹೊಯ್ಸಳರ ಕಾಲದ ಒಂದು ಪ್ರಮುಖ ಸ್ಥಳ ಇದು. ಬೇರೆ ಕಡೆಗಳಲ್ಲಿ ದೇವಾಲಯಗಳನ್ನು ಕಟ್ಟುವ ಮೊದಲು, ಇಲ್ಲಿ ಹೊಯ್ಸಳರ ಶಿಲ್ಪಿಗಳು ಬಹಳಷ್ಟು ಪ್ರಯೋಗ ನಡೆಸಿದ್ದರೆಂದು ಹೇಳಲಾಗಿದೆ.

ಬಳ್ಳಿಗಾವಿಯ ಬಗ್ಗೆ ಒಂದು ಸುದ್ದಿ ಕೊಂಡಿ ನೋಡಿ ಇಲ್ಲಿ:

http://www.deccanherald.com/archives/jan252005/spt7.asp

ಇನ್ನು ಬೆಳಗಾವಿ ಬಗ್ಗೆ ಹೇಳೋದೇನಿಲ್ಲ - ನನಗೆ ತಿಳಿದಂತೆ, ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆ ಹೆಚ್ಹು. ಆದರೆ ಅದೆಲ್ಲ ಹೋಗುವುದು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ Sad

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕಬ್ಬಿಗ = ಕವಿ By: ಅನಾಮಿಕ (9 replies) June 18, 2007 - 4:16pm
  • ಉ: ಕಬ್ಬಿಗ = ಕವಿ By: mahesha (Jun 18 2007 - 8:20pm)
    • ಉ: ಕಬ್ಬಿಗ = ಕವಿ By: srivathsajoshi (Jun 18 2007 - 8:39pm)
    • ಉ: ಕಬ್ಬಿಗ = ಕವಿ By: ವೈಭವ (Jun 18 2007 - 8:28pm)
      • ಉ: ಕಬ್ಬಿಗ = ಕವಿ By: mahesha (Jun 18 2007 - 8:41pm)
        • ಉ: ಕಬ್ಬಿಗ = ಕವಿ By: ವೈಭವ (Jun 18 2007 - 9:02pm)
          • ಉ: ಕಬ್ಬಿಗ = ಕವಿ By: hamsanandi (Jun 18 2007 - 10:58pm)
  • ಉ: ಕಬ್ಬಿಗ = ಕವಿ By: srivathsajoshi (Jun 18 2007 - 5:49pm)
    • ಉ: ಕಬ್ಬಿಗ = ಕವಿ By: shreedn (Jun 19 2007 - 10:34am)
  • ಉ: ಕಬ್ಬಿಗ = ಕವಿ By: Sunil Jayaprakash (Jun 18 2007 - 5:39pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 4, 2008 - 1:13pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 4, 2008 - 12:55pm
  • kannadakanda
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 4, 2008 - 12:51pm
  • roopablrao
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:40pm
  • ಅರವಿಂದ್
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 12:37pm
  • hamsanandi
    ಉ: ಅಭಿಸಾರಿಕೆ ಪದದ ಅರ್ಥ
    December 4, 2008 - 12:30pm
  • Rakesh Shetty
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:29pm
  • mahesha
    ಉ: ಬಾಹ್ಯಿಕವಾಗಿ ಒಂದಿಕೆಯಲ್ಲಿ ಆಂತರಿಕವಾಗಿ ಒಡಕಿನಲ್ಲಿರುವ ಭಾರತವೆಂಬ ಅಸ್ವಾಭಾವಿಕ ದೇಶ
    December 4, 2008 - 12:22pm
  • ಅರವಿಂದ್
    ಉ: ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?
    December 4, 2008 - 12:22pm
  • mahesha
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 4, 2008 - 12:16pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator