ಬರಹಗಳು: ಇಂದು ಓದಿದ ವಚನ
ಕುವೆಂಪು ಅವರ ಬೊಂಬಾಟ್ ಚಿತಿರ!!
ನನ್ನಿ ಕಿಶೋರ್....
"ಅಗಣಿತ ತಾರಗಣಗಳ ನಡುವೆ ನಿನ್ನನ್ನೇ ಕಂಡಿಹೆ ನಾನು ನನ್ನೀ ಜೀವನ ಸಮುದ್ರಯಾನಕೆ ಚಿರ ಧ್ರುವತಾರೆಯು ನೀನು" - ಕುವೆಂಪು ======================================
ಕುಡಿಯುವ ನೀರು? (ಫೋಟೋ: Kedarnath, Dharwad)
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ | ಭಾನು ತಣುವಾದಾನು; ಸೋಮ ಸುಟ್ಟಾನು || ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು | ಮೌನದಲಿ ಸಿದ್ಧನಿರು -- ಮಂಕುತಿಮ್ಮ ||
— ಡಿ ವಿ ಜಿ
ಉ: ಕುವೆಂಪು
ಕುವೆಂಪು ಅವರ ಬೊಂಬಾಟ್ ಚಿತಿರ!!
ನನ್ನಿ ಕಿಶೋರ್....
"ಅಗಣಿತ ತಾರಗಣಗಳ ನಡುವೆ ನಿನ್ನನ್ನೇ ಕಂಡಿಹೆ ನಾನು
ನನ್ನೀ ಜೀವನ ಸಮುದ್ರಯಾನಕೆ ಚಿರ ಧ್ರುವತಾರೆಯು ನೀನು" - ಕುವೆಂಪು
======================================