ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: mowna (Aug 12 2008 - 12:27pm)
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: mowna (Aug 10 2008 - 10:58am)
- ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್ By: Chamaraj (Aug 10 2008 - 6:09pm)

RSS:
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ನೀವು ಹೇಳಿದು ಸತ್ಯ. ಇಂದಿನ ಮಕ್ಕಳಿಗೆ ರಾಷ್ಟೀಯ ಕ್ರೀಡೆ ಯಾವುದು ಎಂದರೆ ? "ಕ್ರಿಕೆಟ್ " ಎನ್ನುತ್ತಾರೆ ವಿನಃ "ಹಾಕಿ" ಎನ್ನುವುದು ಖಂಡಿತ ತಿಳಿದಿಲ್ಲ. ಇದಕ್ಕೆ ಕಾರಣ ಶಾಲೆಯ ಉಪಾಧ್ಯಾಯರು, ಪೋಷಕರು. ಮಕ್ಕಳು ಇಂದು ಹೆಚ್ಚಾಗಿ ಟಿ.ವಿ. ಕಾರ್ಟುನ್, ಗೇಮ್ಸ್ ನಲ್ಲಿ ತೋರಿಸುತ್ತಿರುವ ಆಸಕ್ತಿ ಬೇರೆ ವಿಷಯಗಳಲ್ಲಿ ಇಲ್ಲ.
ನೆನ್ನೆ ಅಭಿನವ ಬಿಂದ್ರ್ ೨೮ ವರುಷಗಳ ನಂತರ ಚಿನ್ನದ ಪದಕ ಒಲಂಪಿಕ್ಸನಲ್ಲಿ ಗೆದ್ದದು ಸಂತಸದ ವಿಷಯ ಅವರನ್ನು ಖಂಡಿತವಾಗಿಯೂ ಅಭಿನಂದಿಸಬೇಕು. ಆದರೆ ಇಂದಿನ ವಾರ್ತ ಪತ್ರಿಕೆಗಳನ್ನು ನೋಡಿ ಎಲ್ಲ ರಾಜ್ಯಗಳು ಹಣದ ಹೊಳೆಯನ್ನೆ ಹರಿಸುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ? ಎಷ್ಟೋ ಕ್ರೀಡಾಪಟುಗಳಿಗೆ ಕಲಿಯುವ ಅಸಕ್ತಿಯಿದ್ದರು, ಹಣವಿಲ್ಲ!. ಸರಿಯಾದ ಸ್ಠಳಗಳಿಲ್ಲ. ಇದು ಅತಿ ಎನಿಸುವುದಿಲ್ಲವೆ.