ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಗಂಡಸರೂ ಬಸುರಿ ಆಗುವುದಾಗಿದ್ದರೆ...?!

August 12, 2008 - 5:48am — pallavi.dharwad

ಉ: ಗಂಡಸರೂ ಬಸುರಿ ಆಗುವುದಾಗಿದ್ದರೆ...?!

pallavi.dharwad's picture

ಲೈಂಗಿಕ ಸ್ವಾತಂತ್ರವೊಂದರಿಂದಲೇ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು ಅನುಮಾನ ವಿನಯ್‌ ಅವರೇ. ಆದರೆ, ನೀವು ಎತ್ತಿರುವ ತಾತ್ವಿಕ ಪ್ರಶ್ನೆಗಳು ಖಂಡಿತ ವಿಚಾರಾರ್ಹ.

ವೈಚಾರಿಕ ಸ್ವಾತಂತ್ರವೊಂದೇ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯ ಎಂದು ನಂಬಿರುವವಳು ನಾನು. ನೀವು ಪ್ರಸ್ತಾಪಿಸಿದ ಹೆಣ್ಣಿನಂಥ ಹಲವಾರು ಹೆಣ್ಣುಮಕ್ಕಳನ್ನು ನೋಡಿದ್ದೇನೆ. ಎಷ್ಟೋ ಜನ ಸಮಸ್ಯೆ ಎದುರಿಸಲು ಆಗದೇ ಆತ್ಮಹತ್ಯೆಗೂ ಶರಣಾಗಿದ್ದಾರೆ. ಅದು ಪರಿಹಾರವಲ್ಲ ನಿಜ. ಆದರೆ, ಸಮಾಜ ಅವಳಂಥವರಿಗೆ ಯಾವ ಪರಿಹಾರ ಉಳಿಸಿತ್ತು ಹೇಳಿ?

ನೀಚತನ ನಮ್ಮ ನಡುವೇ ಇರುತ್ತದೆ. ಆದರೆ, ನಮ್ಮನ್ನು ನಾವು ಒಳ್ಳೆಯವರು, ಸುಧಾರಣಾವಾದಿಗಳು, ಆಧುನಿಕರು ಅಂದುಕೊಂಡಿರುತ್ತೇವೆ. ಇನ್ನೊಬ್ಬರು ನಮ್ಮ ದೋಷ ತೋರಿಸಿದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಮನಸ್ಸನ್ನು ಅರಳಿಸದ, ಚಿಂತನೆಗೆ ಹಚ್ಚದ, ಅದನ್ನು ಗಟ್ಟಿಗೊಳಿಸಲು ಸಹಕರಿಸಿದ ಎಲ್ಲ ಪ್ರಯತ್ನಗಳೂ ವ್ಯರ್ಥ. ಅದು ಬರವಣಿಗೆಯಾಗಿರಬಹುದು, ಕಾರ್ಯಕ್ರಮವಾಗಿರಬಹುದು, ಭಾಷಣ, ಯೋಜನೆಗಳಾಗಿರಬಹುದು ಎಲ್ಲ ವ್ಯರ್ಥವಾಗುತ್ತವೆ.

ಗಂಡಸು ಬಸುರಿಯಾಗಿದ್ದರೆ ಎಂಬ ವಿಚಾರ ಲಹರಿ ಒಳ್ಳೆಯದೇ. ಆದರೆ, ಅದು ಕೂಡಾ ಸಮಸ್ಯೆಗೆ ಪರಿಹಾರ ಹುಡುಕುವುದಿಲ್ಲ. ಹುಟ್ಟುತ್ತಲೇ ಲಿಂಗಾಧರಿತ ತಾರತಮ್ಯ ತೋರುವುದು ಮೊದಲು ಬದಲಾಗಬೇಕು ಎಂಬುದು ನನ್ನ ಅನಿಸಿಕೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಗಂಡಸರೂ ಬಸುರಿ ಆಗುವುದಾಗಿದ್ದರೆ...?! By: vinayaka (1 replies) August 8, 2008 - 1:28pm
  • ಉ: ಗಂಡಸರೂ ಬಸುರಿ ಆಗುವುದಾಗಿದ್ದರೆ...?! By: pallavi.dharwad (Aug 12 2008 - 5:48am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ajitmb
    ಉ: ಸಾಧ್ಯವಾದರೆ ಒಮ್ಮೆ
    December 4, 2008 - 12:52am
  • rasikathe
    ಉ: ಗಾದೆಗಳು!!!
    December 4, 2008 - 12:33am
  • srivathsajoshi
    ಉ: ಹೇಗೆ ಓದಿದರೂ ಒಂದೇ!!!
    December 4, 2008 - 12:31am
  • manjunath s reddy
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 4, 2008 - 12:19am
  • manjunath s reddy
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 4, 2008 - 12:16am
  • lsiddappa
    ಉ: ಸೀರೆಯುಟ್ಟ ನೀರೆ
    December 4, 2008 - 12:09am
  • lsiddappa
    ಉ: ಹೇಗೆ ಓದಿದರೂ ಒಂದೇ!!!
    December 4, 2008 - 12:05am
  • manjunath s reddy
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 3, 2008 - 11:59pm
  • anil.ramesh
    ಉ: ಭಯೋತ್ಪಾದಕರಿಗೆ ಜೈ
    December 3, 2008 - 11:58pm
  • rasikathe
    ಉ: ಚೆಲುವು ಇರುವುದೆಲ್ಲಿ?
    December 3, 2008 - 11:56pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator