ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
- ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ? By: mahesha (Aug 11 2008 - 7:52am)
- ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ? By: srinivasps (Aug 9 2008 - 2:22pm)
- ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ? By: ಮನಹ್ಪಠಲ (Aug 9 2008 - 10:53am)
- ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ? By: prameela (Aug 8 2008 - 11:02pm)

RSS:
ಉ: ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
ರ್ನಾಟಕದವರಲ್ಲಿ ಹೋರಾಟ ಮನೋಭಾವ ಕಡಿಮೆ.ಸೌಲಭ್ಯಗಳನ್ನು ತಾವಾಗಿಯೇ ಕೇಳಿ ಪಡೆಯುವ 'ಕೆಟ್ಟ' ಅಭ್ಯಾಸ ಇಲ್ಲ!ಪಾಲಿಗೆ ಬಂದಿದ್ದೇ ಪಂಚಾಮೄತ ಎನ್ನುವವರು.ಅಧಿಕಾರಿ ವರ್ಗದಲ್ಲಿ ಇರುವವರೆಲ್ಲಾ ಕನ್ನಡೇತರರೇ(ಭಾರತೀಯ ಆಡಳಿತ ಸೇವೆ);ತಾವು ಸೇವೆ ಸಲ್ಲಿಸುವ ರಾಜ್ಯದ ಒಳಿತಿಗಾಗಿ ಕೆಲಸ ಮಾಡುವವರು ತುಂಬಾ ಕಡಿಮೆ.ಅಪ್ಪಿ ತಪ್ಪಿ ಕನ್ನಡಿಗ ಅಧಿಕಾರಿಗಳಿದ್ದರೂ ಲಾಬಿ ಮಾಡಲು ಹೋಗುವುದಿಲ್ಲ.ಜನ ಪ್ರತಿನಿಧಿಗಳನ್ನಂತೂ ಕೇಳುವುದೇ ಬೇಡ.ಹೀಗಿರುವಾಗ ನಮಗಾವ ಸೌಕರ್ಯ ಸಿಗುವುದು?ಅತ್ತರೆ ತಾನೆ ಮಗುವಿಗೆ ಹಾಲು ಸಿಗುವುದು?