ಬರಹಗಳು: ಇಂದು ಓದಿದ ವಚನ
ಸಕ್ಕತ್..!
ಕುಡಿಯುವ ನೀರು? (ಫೋಟೋ: Kedarnath, Dharwad)
ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
— ಹಿತೋಪದೇಶ, ಸುಹೃದ್ಭೇದ
ಉ: ಕನ್ನಡ ಮಾತನಾಡದ ಶಾಸಕ
ಸಕ್ಕತ್..!