ಬರಹಗಳು: ಇಂದು ಓದಿದ ವಚನ
ಒಂದು ಸಂತೋಷದ ವಿಷಯ ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲೆ ಮಾತಾಡುವುದಾಗಿ ಹೇಳುತಿದ್ದ. ಫೂಲಿನ್ ಫಾ ಇಂದು ರಕ್ಷಣಾ ವೇದಿಕೆ ಕಛೇರಿಗೆ ಹೋಗಿ ಕನ್ನಡದಲ್ಲೇ ಮಾತಾಡುವುದಾಗಿ ತಿಳಿಸಿದ್ದಾರೆ.
ಕುಡಿಯುವ ನೀರು? (ಫೋಟೋ: Kedarnath, Dharwad)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ಕನ್ನಡ ಮಾತನಾಡದ ಶಾಸಕ
ಒಂದು ಸಂತೋಷದ ವಿಷಯ ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲೆ ಮಾತಾಡುವುದಾಗಿ ಹೇಳುತಿದ್ದ. ಫೂಲಿನ್ ಫಾ ಇಂದು ರಕ್ಷಣಾ ವೇದಿಕೆ ಕಛೇರಿಗೆ ಹೋಗಿ ಕನ್ನಡದಲ್ಲೇ ಮಾತಾಡುವುದಾಗಿ ತಿಳಿಸಿದ್ದಾರೆ.