"ಇಲ್ಲಿನ (ಗಾಳಿಮರದ ನೆಳಲು) ವಿವರಗಳು ಎಷ್ಟೊಂದು ಸೊಗಸಾಗಿವೆ ಎಂದರೆ, ವ್ಯಾನು ಬರುತ್ತೋ ಇಲ್ವೋ, ನಿಲ್ಲಿಸ್ತಾರೋ ಇಲ್ವೋ, ಅವನಿಗೆ ಇದೆಲ್ಲ ಇಷ್ಟವಾಗುತ್ತೋ ಇಲ್ವೋ ಎಂಬೆಲ್ಲ ಆತಂಕಗಳು ನಾಗಮ್ಮ, ತುಳಸಿಯರದ್ದಾಗದೆ ಓದುಗರದ್ದೇ ಆಗಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿರುವುದು (ಜಯಂತರ) ಈ ಕತೆಯ ಯಶಸ್ವೀ ಅಂಶ . . ."
ಅದಕ್ಕಿಂತಲೂ ಯಶಸ್ವೀ ಅಂಶವೆಂದರೆ ಪತ್ನಿ ಸ್ಥಾನದಲ್ಲಿರುವ ನಾಗಮ್ಮ ಇಟ್ಟುಕೊಂಡವಳಾದ ಗೌರಿಯನ್ನೂ ತನ್ನಂತೆ ಪರಿಭಾವಿಸುವುದು.
ಉ: ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು
"ಇಲ್ಲಿನ (ಗಾಳಿಮರದ ನೆಳಲು) ವಿವರಗಳು ಎಷ್ಟೊಂದು ಸೊಗಸಾಗಿವೆ ಎಂದರೆ, ವ್ಯಾನು ಬರುತ್ತೋ ಇಲ್ವೋ, ನಿಲ್ಲಿಸ್ತಾರೋ ಇಲ್ವೋ, ಅವನಿಗೆ ಇದೆಲ್ಲ ಇಷ್ಟವಾಗುತ್ತೋ ಇಲ್ವೋ ಎಂಬೆಲ್ಲ ಆತಂಕಗಳು ನಾಗಮ್ಮ, ತುಳಸಿಯರದ್ದಾಗದೆ ಓದುಗರದ್ದೇ ಆಗಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿರುವುದು (ಜಯಂತರ) ಈ ಕತೆಯ ಯಶಸ್ವೀ ಅಂಶ . . ."
ಅದಕ್ಕಿಂತಲೂ ಯಶಸ್ವೀ ಅಂಶವೆಂದರೆ ಪತ್ನಿ ಸ್ಥಾನದಲ್ಲಿರುವ ನಾಗಮ್ಮ ಇಟ್ಟುಕೊಂಡವಳಾದ ಗೌರಿಯನ್ನೂ ತನ್ನಂತೆ ಪರಿಭಾವಿಸುವುದು.
ಜಯಂತರ ಎಲ್ಲ ಕತೆಗಳೂ ಚೆನ್ನ. ಅಂತೆಯೇ ನಿಮ್ಮ ವಿಮರ್ಶೆಯೂ.
ಪ್ರೀತಿಯಿಂದ
ಸಿ ಮರಿಜೋಸೆಫ್