ಉ: ಸಲ್ಲೇಖನ
- ಉ: ಸಲ್ಲೇಖನ By: kannadakanda (Jul 12 2008 - 11:23pm)
- ಉ: ಸಲ್ಲೇಖನ By: kannadakanda (Jul 12 2008 - 11:29pm)
- ಉ: ಸಲ್ಲೇಖನ By: kannadakanda (Jul 12 2008 - 11:32pm)
- ಉ: ಸಲ್ಲೇಖನ By: kannadakanda (Jul 14 2008 - 12:15pm)
- ಉ: ಸಲ್ಲೇಖನ By: mahesha (Aug 4 2008 - 2:04pm)
- ಉ: ಸಲ್ಲೇಖನ By: cmariejoseph (Jul 14 2008 - 8:39pm)
- ಉ: ಸಲ್ಲೇಖನ By: kannadakanda (Jul 14 2008 - 12:15pm)
- ಉ: ಸಲ್ಲೇಖನ By: kannadakanda (Jul 12 2008 - 11:32pm)
- ಉ: ಸಲ್ಲೇಖನ By: kannadakanda (Jul 12 2008 - 11:29pm)
- ಉ: ಸಲ್ಲೇಖನ By: kannadakanda (Jul 12 2008 - 1:08pm)
- ಉ: ಸಲ್ಲೇಖನ By: kannadakanda (Jul 12 2008 - 11:01pm)
- ಉ: ಸಲ್ಲೇಖನ By: Sunil Jayaprakash (Jul 12 2008 - 12:48pm)
- ಉ: ಸಲ್ಲೇಖನ By: kannadakanda (Jul 12 2008 - 12:56pm)
- ಉ: ಸಲ್ಲೇಖನ By: Sunil Jayaprakash (Jul 12 2008 - 1:02pm)
- ಉ: ಸಲ್ಲೇಖನ By: kannadakanda (Jul 12 2008 - 12:56pm)
- ಉ: ಸಲ್ಲೇಖನ By: kannadakanda (Jul 11 2008 - 11:20am)
- ಉ: ಸಲ್ಲೇಖನ By: cmariejoseph (Jul 12 2008 - 6:14am)
- ಉ: ಸಲ್ಲೇಖನ By: kannadakanda (Jul 12 2008 - 12:48pm)
- ಉ: ಸಲ್ಲೇಖನ By: cmariejoseph (Jul 12 2008 - 6:14am)

RSS:
ಉ: ಸಲ್ಲೇಖನ
ನನಗೆ ನನ್ನ ೮ನೇ ತರಗತಿಯಿಂದಲೇ ಕನ್ನಡ ಅದಱಲ್ಲೂ ಹೞಗನ್ನಡ ತುಂಬಾ ಇಷ್ಟ ಹಾಗೂ ತುಂಬಾ ಸವಾಲಿನ ವಿಷಯ. ನನ್ನ ಪ್ರಥಮ ಭಾಷೆ ಪ್ರೌಢಶಾಲೆಯಲ್ಲಿ ಸಂಸ್ಕೃತವಾಗಿದ್ದರೂ ಓದುತ್ತಿದ್ದೆ ಹಾಗೂ ಗೆಳೆಯರೊಡನೆ ವಿಮರ್ಶಿಸುತ್ತಿದ್ದೆ. ಬೆಳೆದಂತೆ ಹೞಗನ್ನಡದಲ್ಲಿ ಆಸಕ್ತಿಯಿರುವವರ ಸಂಖ್ಯೆ ಕಡಿಮೆಯಿರುವುದನ್ನು ಕಂಡಿದ್ದೇನೆ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ವಿಚಾರಕ್ಕೆ ಜನ ಸಿಗುತ್ತಾರೆ. ಅಂದ ಹಾಗೆ ಭರತೇಶವೈಭವದ ಪ್ರತಿ ಯಾವಾಗ ಕಳಿಸುತ್ತೀರಿ. ರತ್ನಾಕರವರ್ಣಿ ತನ್ನ ಭರತೇಶವೈಭವದ ಪ್ರಾರಂಭದಲ್ಲಿ ಹೀಗನ್ನುತ್ತಾನೆ.
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯ ಮಂಚಿದಿಯೆನೆ ತೆಲುಗ-
ರಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ
ಎನ್ನುತ್ತಾನೆ ತನ್ನ ಭರತೇಶವೈಭವ ಕುಱಿತು. ಅದು ಸತ್ಯ ಕೂಡ.