ಕೇವಲ ಉತ್ತರಕರ್ನಾಟಕದ ಜನಸಾಮಾನ್ಯರು ಈ ವಚನ ಸಾಹಿತ್ಯವನ್ನು ಹಾಡುವದು ಮತ್ತು ಕೇಳುವದು ಮಾಡುತ್ತಾರೆ, ಇದು ಕಹಿಯಾದರೂ ನಿಜ. ಹಾಗಾದರೆ ದಾಸ ಸಾಹಿತ್ಯದಂತೆ ವಚನ ಸಾಹಿತ್ಯ ಎಲ್ಲರನ್ನೂ ತಲುಪಲು ವಿಫಲವಾಗಿರುವದೇಕೆ ?
ಇದರೆ ಬಗ್ಗೆ ಹಂಸಾನಂದಿಯವರೆ ಒಂದು ಸಮಗ್ರ ಲೇಖನ ಏಕೆ ಬರೆಯಬಾರದು ?
ತುಂಬಾ ಉಪಕಾರವಾಗುತ್ತದೆ.
ಉ: ಉಳ್ಳವರು ಶಿವಾಲಯವ ಮಾಡುವರು
ಕೇವಲ ಉತ್ತರಕರ್ನಾಟಕದ ಜನಸಾಮಾನ್ಯರು ಈ ವಚನ ಸಾಹಿತ್ಯವನ್ನು ಹಾಡುವದು ಮತ್ತು ಕೇಳುವದು ಮಾಡುತ್ತಾರೆ, ಇದು ಕಹಿಯಾದರೂ ನಿಜ. ಹಾಗಾದರೆ ದಾಸ ಸಾಹಿತ್ಯದಂತೆ ವಚನ ಸಾಹಿತ್ಯ ಎಲ್ಲರನ್ನೂ ತಲುಪಲು ವಿಫಲವಾಗಿರುವದೇಕೆ ?
ಇದರೆ ಬಗ್ಗೆ ಹಂಸಾನಂದಿಯವರೆ ಒಂದು ಸಮಗ್ರ ಲೇಖನ ಏಕೆ ಬರೆಯಬಾರದು ?
ತುಂಬಾ ಉಪಕಾರವಾಗುತ್ತದೆ.