ವಿಷಾದದ ಒಂದೇ ವಿಷಯವೆಂದರೆ ಚಂದಮಾಮದ ಆಗಿನ ಗುಣಮಟ್ಟ ಈಗ ಇಲ್ಲದಿರುವುದು. ನಾವು ಅಂದು ಬೆರಗಿನಿಂದ ನೋಡುತ್ತಿದ್ದ ಅದ್ಭುತ ಚಿತ್ರಗಳು ಈಗ ಕಾಣುತ್ತಿಲ್ಲ. ವಪ, ರಝಿ, ಜಯ, ಶಂಕರ್ ರ ಚಿತ್ರಗಳು ಈಗ ಬರುತ್ತಿಲ್ಲ. ಎಲ್ಲಿ ಹೋದರು ಈ ಅದ್ಭುತ ಕಲಾಕಾರರು / ಅವರ ಪೀಳಿಗೆಯ ಕಲಾಕಾರರು ಎಂದು ವ್ಯಥೆ ಪಡುತ್ತಿದ್ದೇನೆ. ಯಾರೋ ಹೇಳಿದಂತೆ ಇಂದಿನ ದಿನಗಳ ಟಿ.ವಿ ವೀಕ್ಷಣೆಯು ಇದರ ಕಾರಣವಾಗಿರಬಹುದು. ಆದರೆ ಇದರಿಂದ ನಮ್ಮ ವ್ಯಥೆಯೇನೂ ಕಡಿಮೆಯಾಗಲಿಕ್ಕಿಲ್ಲ.
ಉ: ಚಂದಮಾಮನಿಗೆ ಅರವತ್ತು......
ವಿಷಾದದ ಒಂದೇ ವಿಷಯವೆಂದರೆ ಚಂದಮಾಮದ ಆಗಿನ ಗುಣಮಟ್ಟ ಈಗ ಇಲ್ಲದಿರುವುದು. ನಾವು ಅಂದು ಬೆರಗಿನಿಂದ ನೋಡುತ್ತಿದ್ದ ಅದ್ಭುತ ಚಿತ್ರಗಳು ಈಗ ಕಾಣುತ್ತಿಲ್ಲ. ವಪ, ರಝಿ, ಜಯ, ಶಂಕರ್ ರ ಚಿತ್ರಗಳು ಈಗ ಬರುತ್ತಿಲ್ಲ. ಎಲ್ಲಿ ಹೋದರು ಈ ಅದ್ಭುತ ಕಲಾಕಾರರು / ಅವರ ಪೀಳಿಗೆಯ ಕಲಾಕಾರರು ಎಂದು ವ್ಯಥೆ ಪಡುತ್ತಿದ್ದೇನೆ. ಯಾರೋ ಹೇಳಿದಂತೆ ಇಂದಿನ ದಿನಗಳ ಟಿ.ವಿ ವೀಕ್ಷಣೆಯು ಇದರ ಕಾರಣವಾಗಿರಬಹುದು. ಆದರೆ ಇದರಿಂದ ನಮ್ಮ ವ್ಯಥೆಯೇನೂ ಕಡಿಮೆಯಾಗಲಿಕ್ಕಿಲ್ಲ.