ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಲೋಕ ಚಾರ್ವಾಕ- ಚಾರ್ವಾಕ ದರ್ಶನ - ಪರಿಚಯ ಮತ್ತು ಅಧ್ಯಯನ

February 17, 2006 - 12:45am — klnsimha

ಚಾರ್ವಾಕ

klnsimha's picture

ಚಾರ್ವಾಕ ಸಿಧ್ಧಾಂತ ಕುರಿತಾಗಿ ತಿಳಿದು ಬರುವುದು ಕೇವಲ ಆ ಸಿಧ್ಧಾಂತದ ವಿರೋಧಿಗಳ "ಪೂರ್ವಪಕ್ಷ" ದಿಂದ. ಸ್ವಂತವಾದ ಚಾರ್ವಾಕರ ಯಾವ ದಾಖಲೆಗಳೂ ಸಿಕ್ಕದಂತೆ ಮಾಡಲಾಗಿದೆ ಎಂಬುದು ನಮ್ಮ ಆಧ್ಯಾತ್ಮಿಕ ಇತಿಹಾಸಕಾರರ ಅಂಬೋಣ. ಹೀಗಿರುವಾಗ ಅವರ ವಿರೋಧಿಗಳು ಹೀಳಿರುವುದನ್ನೇ ನಚ್ಚಿಕೊಂಡು ಅರಿಯಲು ಹೋಗುವುದು ಸರಿಯಾದುದಾಗದು. ಹೀಗಾಗಿಯೇ ಖ್ಯಾತ ಇತಿಹಾಸಕಾರರಾದ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು 'ಲೋಕಾಯತ' ಯೆಂಬ ಗ್ರಂಥ ರಚಿಸಿದ್ದಾರೆ. ಕನ್ನಡದಲ್ಲಿ ಗೌರೀಶ್ ಕಾಯ್ಕಿಣಿ ಅವರ ಗ್ರಂಧವೂ ಈ ಬಗೆಗಿನ ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲೋಕ ಚಾರ್ವಾಕ- ಚಾರ್ವಾಕ ದರ್ಶನ - ಪರಿಚಯ ಮತ್ತು ಅಧ್ಯಯನ By: shreekant.mishrikoti (3 replies) February 16, 2006 - 2:25pm
  • ಓದಲೇಬೇಕು By: tvsrinivas41 (Feb 19 2006 - 7:04am)
  • ಚಾರ್ವಾಕ By: klnsimha (Feb 17 2006 - 12:45am)
    • ಚಾರ್ವಾಕ -ಇದುವರೆಗಿನ ಅಧ್ಯಯನ By: shreekant.mishrikoti (Feb 17 2006 - 11:32am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಅರವಿಂದ್
    ಉ: ರಾಘವೇಂದ್ರ ಸ್ವಾಮಿ
    December 5, 2008 - 5:15pm
  • Nagaraj.G
    ಉ: ಧಾರವಾಡ ಸಹವಾಸ ಬೇಡವೇ ಬೇಡ
    December 5, 2008 - 5:15pm
  • ಅರವಿಂದ್
    ಉ: ರಾಘವೇಂದ್ರ ಸ್ವಾಮಿ
    December 5, 2008 - 5:11pm
  • Rakesh Shetty
    ಉ: ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು
    December 5, 2008 - 5:10pm
  • roopablrao
    ಉ: ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು
    December 5, 2008 - 4:59pm
  • vinayak.mdesai
    ಉ: ಧಾರವಾಡ ಸಹವಾಸ ಬೇಡವೇ ಬೇಡ
    December 5, 2008 - 4:53pm
  • palachandra
    ಉ: ಬನದ ಬದುಕು - ಛಾಯಚಿತ್ರ ಪ್ರದರ್ಶನ
    December 5, 2008 - 4:49pm
  • Rakesh Shetty
    ಉ: ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು
    December 5, 2008 - 4:49pm
  • palachandra
    ಉ: ಸವಿತಾರ ಸಂಜೆ
    December 5, 2008 - 4:39pm
  • mahesha
    ಉ: ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು
    December 5, 2008 - 4:37pm
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator