ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉಲ್ಬಣವಾಗಿರುವ ಸಮಸ್ಯೆ

August 9, 2005 - 8:19pm — Anonymous User

ಉಲ್ಬಣವಾಗಿರುವ ಸಮಸ್ಯೆ

Anonymous User's picture

ನಿಜ. ಇದೊಂದು ಉಲ್ಬಣವಾಗಿರುವ ಸಮಸ್ಯೆ. ನಮ್ಮ ರಾಜಕಾರಣಿಗಳಂತೂ ಇದನ್ನು ಸುಧಾರಿಸುವಲ್ಲಿ ಸಹಾಯವಾಗರು. ಅವರು ತಮ್ಮ ತಮ್ಮ ಜೇಬು ತುಂಬಿಕೊಳ್ಳುವುದಕ್ಕೆ ಅವರವರ ಹುದ್ದೆಯಲ್ಲಿರುವುದು. ಲಾಲ್ ಬಹದೂರ್ ಶಾಸ್ತ್ರಿ ಕಾಲ ಈಗಿಲ್ಲ Smiling

ಇದಕ್ಕೆ ಪರಿಹಾರ ಇಷ್ಟೆ: ಇನ್ಫ್ರಾಸ್ಟ್ರಕ್ಚರ್ ಸುಧಾರಿಸುವುದು. ಹೆಚ್ಚು ಕೆಲಸಗಳನ್ನು ಸೃಷ್ಟಿ ಮಾಡುವುದು. ಪರಿಹಾರ 'ಇಷ್ಟೆ' ಎನಿಸಿದರೂ ಅದು ಸುಲಭವಲ್ಲ. ಆದರೂ ಹಲವಾರು ಭಾರತೀಯರು ತಮ್ಮ ಜೀವನವನ್ನೇ ತೆತ್ತು ಬಹುಮಟ್ಟಿಗೆ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಭಾರತೀಯರು ಆ ಹಾದಿ ಹಿಡಿಯುವರು ಎಂದು ನನ್ನ ನಂಬಿಕೆ. ಹೀಗೆ ಅಂತಹ ಹಾದಿ ಹಿಡಿದವರ ಸಂಖ್ಯೆ ಹೆಚ್ಚಾದಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಬಹುದು.

ಇನ್ನು ಜನಸಂಖ್ಯೆ ಮತ್ತು ಕಳಪೆ ಹ್ಯೂಮನ್ ರಿಸೌರ್ಸಿಗೆ ಕಾರಣ ನೀವು ಹೇಳಿದಂತೆ ಶಿಕ್ಷಣ ವ್ಯವಸ್ಥೆ. ಇದು ಸುಧಾರಿಸಲೇಬೇಕು. ಸರಕಾರದ ಸುಧಾರಣೆಗಳು ಫಲ ಕೊಡುವ ಹೊತ್ತಿಗೆ ಈ ಶತಮಾನವೇ ಕಳೆದು ಹೋಗುತ್ತದೆ, ಬಹುಶಃ. ಇದಕ್ಕೆ ದುಡ್ಡಿದ್ದವರು ಆದಷ್ಟೂ ಸುಧಾರಣೆಯೆಡೆಗೆ ಎನ್ ಜಿ ಓ ಗಳ ಮೂಲಕ ಪ್ರಯತ್ನಿಸುವುದು ಒಳ್ಳೆಯ ದಾರಿ.

ನಮ್ಮ ಭಾರತದಲ್ಲಿ ದುಡ್ಡು ಹಿಡಿದಿಡುವುದು, ಕೂಡಿಡುವುದು (ಬ್ಲಾಕ್ ಮನಿ) ಹೇರಳವಾದ್ದರಿಂದ ಹಣದ ಹರಿವಿಗೆ ತಡೆಯುಂಟಾಗುತ್ತದಾದ್ದರಿಂದ ಒಟ್ಟು ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆಂದು ಎಕಾನಾಮಿಕ್ಸ್ ಓದುತ್ತಿರುವ ಸ್ನೇಹಿತರೊಬ್ಬರು ಹೇಳಿದ ನೆನಪು (ಅದೆಷ್ಟು ಸರಿಯಾಗಿ ಆಗ ನಾನು ಅರ್ಥೈಸಿಕೊಂಡಿದ್ದೆನೊ ನನಗೆ ತಿಳಿಯದು, ನನಗೆ ನೆನಪು ಬಂದದ್ದನ್ನ ಬರೆದಿರುವೆ). ಕೂಡಿಟ್ಟ ಹಣ ಹೊಸತರಲ್ಲಿ ಹೂಡಿ, ಹೊಸ ವ್ಯವಸ್ಥೆಗಳಲ್ಲಿ ಹೂಡಿ ಹೆಚ್ಚಾಗಿ ಕೆಲಸಗಳನ್ನು ಸೃಷ್ಟಿಸಿದರೆ ಸ್ಥಿತಿ ಎಷ್ಟೊ ಸುಧಾರಿಸಬಹುದು. ಇವು ನನ್ನ ಆಲೋಚನೆಗಳು.

ಶಾಮ್ ಕಶ್ಯಪ್ ರವರು ಇದನ್ನು ಓದಿದರೆ ಒಂದಷ್ಟು ಬರೆಯುವರು. ಅವರು ಇದೇ ಕುರಿತು ಕೆಲವು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೀದಿ ಬದಿಯಲ್ಲಿರುವವರು By: tvsrinivas41 (2 replies) August 9, 2005 - 7:33pm
  • ಉಲ್ಬಣವಾಗಿರುವ ಸಮಸ್ಯೆ By: (Aug 9 2005 - 8:19pm)
    • ಖರ್ಚಿನ ಮೇಲೆ ತೆರಿಗೆ By: tvsrinivas41 (Aug 13 2005 - 10:38pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • bhasip
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 5, 2008 - 5:19am
  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator