spkolle ರವರ ಬ್ಲಾಗ್
ಬಂಗಾರದ ಅರಮನೆ.
August 24, 2008 - 1:49pm — spkolleಒಳಗೆ ಪ್ರವೇಶಿಸಲು ಅವರಿಗೆ ಹಣಕೊಟ್ಟು ಗಡಿ ಪ್ರವೇಶಿಸುವ ರಶೀದಿಯನ್ನು ಪಡೆಯಬೇಕು. ರಶೀದಿಯನ್ನು ಪಡೆಯದೆ ಪ್ರವೇಶಿದಲ್ಲಿ ,ಯಮಪಾಶಕ್ಕೆ ನಮ್ಮ ಕುತ್ತಿಗೆ ಕೊಟ್ಟಂತೆ.ಅದರ ಅನುಭವ ನಮಗೆ ಅಲ್ಲಿ ಪ್ರವೇಶಿಸಿದಾಗಲೇ ಆಯಿತು. ಮುಂದೆ ಓದಿ »

- Login or register to post comments
- 166 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಸಾರ್ಥಕತೆ
July 25, 2008 - 2:20pm — spkolle
ಅತ್ರಪ್ತಿ ಜೀವನದಲ್ಲಿ ತ್ರಪ್ತಿ ಎನ್ನೋದು ಸಿಗದಾಗ
ಅರ್ಥವಿಲ್ಲದ ಜೀವನವ, ಜೀವಿಸಿ ಎನ್ನ ನಿನ್ನ
ಜೀವನದಲ್ಲಿ ತ್ರಪ್ತಿ ಹುಡುಕುವೇಯಾ? ಮಾನವ.
ಮನದ ಅಂತರಾಳದಲ್ಲಿ ಕುಂದು ಕೊರತೆಗಳು
ಅಡಗಿರುವ ನಿನ್ನ, ಜೀವನವ ವ್ಯರ್ಥವಾಗಿ
ಕಳೆಯುವೇಯಾ? ಮಾನವ.
ನಿನ್ನ ಅಂತರಾಳವ ಅರಿಯದ 'ಎಲೇ' ಮಾನವ,
ತ್ರಪ್ತಿ ಜೀವನ ನಡೆಸುವೆ ಎಂಬ ಬಯಕೆಯನ್ನು ಮುಂದೆ ಓದಿ »

- Login or register to post comments
- 158 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: