ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮಾನ್ಯರೆ.
ಶುಚಿ ರುಚಿಯಿಂದ ಕೊಡಿದ ಭೋಜನ ತಯಾರಿಸುವ ಕೇಟರಿಂಗ್ ಶುರು ಮಾಡಿದ್ದೇನೆ. ನಿಮ್ಮ ಮನೆ, ಕಛೇರಿ,ಕೈಗಾರಿಕೆಗಳಿಗೆ ತಲುಪಿಸುವ ವ್ಯವಸ್ಥೆ ಇದೆ. ಅಗತ್ಯವಿರುವವರು ನಮ್ಮನ್ನು ಸಂಪರ್ಕಿಸಿ ನನ್ನ ವ್ಯಾಪರದ ಯಶಸ್ಸಿಗೆ ಸಹಕರಿಸ ಬೇಕೆಂಬುದು ನನ್ನ ಮನವಿ. ನನ್ನ ಈ ಮೇಲ್ shivrinsan AT gmail DOT COM

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಹಕಾರ ಬೇಕಾಗಿದೆ.

anil.ramesh's picture

ಅಭಿನಂದನೆಗಳು...
ನಿಮ್ಮ ವ್ಯಾಪಾರ ಯಶಸ್ವಿಯಾಗಲೆಂದು ಹಾರೈಸುತ್ತೇನೆ...

ಅನಿಲ್ ರಮೇಶ್.

ಉ: ಸಹಕಾರ ಬೇಕಾಗಿದೆ.

shaamala's picture

ಶಿವಕುಮಾರ್ ಅವರೇ,

ನೀವು ಯಾವ ಊರಿನಲ್ಲಿ catering ಶುರು ಮಾಡಿದ್ದೀರ?

ಶಾಮಲ

Syndicate content