ಈಗಿನಂತೆ 0 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
17
Jan
2012
ಬ್ಲಾಗ್ ಬರಹ

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

...

ಪ್ರತಿಕ್ರಿಯೆಗಳು: 8
ಹಿಟ್ಸ್ : 201
ಬಸ್ ಪ್ರಯಾಣದ ನೆನಪುಗಳು
addoor's picture
ಅಡ್ಡೂರು ಕೃಷ್ಣ ರಾವ್
19
Sep
2011
ಲೇಖನ
             ...
ಪ್ರತಿಕ್ರಿಯೆಗಳು: 7
ಹಿಟ್ಸ್ : 308
ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 795
ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!
partha1059's picture
ಪಾರ್ಥಸಾರಥಿ
08
May
2011
ಲೇಖನ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ...

ಪ್ರತಿಕ್ರಿಯೆಗಳು: 27
ಹಿಟ್ಸ್ : 629
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,039
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
15
Mar
2010
ಪುಟ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ,...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,181
ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ
uday_itagi's picture
ಉದಯ್ ಇಟಗಿ
15
Mar
2011
ಲೇಖನ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 750
ಆಧುನಿಕತೆಯ ರೋಗಗಳು
skakkilaya's picture
ಡಾ| ಶ್ರೀನಿವಾಸ ಕಕ್ಕಿಲ್ಲಾಯ
06
Nov
2006
ಬ್ಲಾಗ್ ಬರಹ

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,117
೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ
Shivashankar Rao's picture
Addoor Shivashankar Rao
01
Mar
2012
ಲೇಖನ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 251

ಆಯ್ದ ಲೇಖನಗಳು

ಅಡ್ಡೂರು ಕೃಷ್ಣ ರಾವ್
(1 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
Addoor Shivashankar Rao
(1 ಪ್ರತಿಕ್ರಿಯೆ)
ಶ್ರೀಪತಿ ಮ. ಗೋಗಡಿಗೆ
(21 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?

"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."

ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

ಹೆಚ್ಚಿನ ವಿವರಗಳು: http://en.wikipedia.org/wiki/Photosynthesis

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!

ಈ ನೀರ್ಬಣ್ಣ ಚಿತ್ರವನ್ನ ನೆನ್ನೆ ಡಾ.ಬಿ.ಜಿ.ಎಲ್.ಸ್ವಾಮಿಯವರ 'ಹಸುರು ಹೊನ್ನು' ಪುಸ್ತಕ ಓದಲಿಕ್ಕೆ ಶುರು ಮಾಡೋಕೆ ಮುಂಚೆ ಚಿತ್ರಿಸಿದ್ದು. ಬೆಳಕಿನ ವಕ್ರೀಭವನ ಕ್ರಿಯೆ ಅರ್ದಂಬರ್ದ ಇದೆ :)

-ಸವಿತ

No votes yet
1075 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ASHOKKUMAR's picture
30
Oct
2008
1:16

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ನಿಮ್ಮ ನವ್ಯಕಲೆಯನ್ನು ಅರ್ಥೈಸಿದಾಗ ನನಗೆ ಕಂಡದ್ದು ಹೀಗೆ: ಸೂರ್ಯನ ಬಣ್ಣಗಳನ್ನು ಕಾಮನಬಿಲ್ಲಿನ ಬಣ್ಣಗಳಿಂದ ತೋರಿಸಿದ್ದೀರಿ. ಅದು ಮರವನ್ನು ಸೇರಿದೆ. ಈ ಭಾಗವನ್ನು ಹಸಿರಾಗಿ ತೋರಿಸಿ ಹಸಿರು ಇದಕ್ಕೆ ಬೇಕು ಎಂದು ತೋರಿಸಿದ್ದೀರಿ. ನೀರಿನ ಅಗತ್ಯ ಸೂಚಿಸಲು ನೀಲಿ ಬಣ್ಣ ಬಳಕೆಯಾಗಿರಬಹುದು. ವಕ್ರೀಭವನ ಇಲ್ಲಿ ಹೇಗೆ ಬಂತು :o *ಅಶೋಕ್
ಶ್ರೀನಿವಾಸ ವೀ. ಬ೦ಗೋಡಿ's picture
30
Oct
2008
1:39

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಅಶೋಕ್, ಸ್ವಲ್ಪಗಮನವಿಟ್ಟು ನೋಡಿ. ಬೆಳಕಿನ ಕಿರಣಗಳು ನೇರವಾಗಿ ಬರದೇ, ವಕ್ರವಾಗಿ (ಸೊಟ್ಟಾಪಟ್ಟಾ) ಬರ್ತೀವೆ. ಅದೇ ವಕ್ರಿಭವನ ಕ್ರೀಯೆ! ;-) ಸವಿತರವರೇ, ಚಿತ್ರ ಚೆನ್ನಾಗಿದೆ. :-)
savithasr's picture
30
Oct
2008
3:01

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಧನ್ಯವಾದಗಳು ಶ್ರೀನಿವಾಸ್, :) 'ಬೆಳಕಿನ ವಕ್ರೀಭವನ' ಅಂದ್ರೇನು ಅಂತ ನೀವು ನೀಡಿದ ವಿವರಣೆ ಸ್ವಾರಸ್ಯವಾಗಿತ್ತು !!! :D -ಸವಿತ
savithasr's picture
30
Oct
2008
2:49

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಅಶೋಕ್, ಕಾಮನಬಿಲ್ಲು ಯಾವಾಗ ಮೂಡತ್ತೆ ಹೇಳಿ? :) -ಸವಿತ
ASHOKKUMAR's picture
30
Oct
2008
8:11

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ವಕ್ರೀಭವನಕ್ಕೂ ದ್ಯುತಿ ಸಂಶ್ಲೇಶಣೆಗೂ ಎತ್ತಣಿಂದೆತ್ತ ಸಂಬಂಧವಮ್ಮಾ? *ಅಶೋಕ್
savithasr's picture
31
Oct
2008
8:34

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಅಶೋಕ್, ವಕ್ರೀಭವನಕ್ಕೂ ಕಾಮನ ಬಿಲ್ಲಿಗೂ ಇರೋ ಸಂಬಂಧದ ಬಗ್ಗೆ ಹೇಳೋದಾದ್ರೆ... ಮಳೆ ಬರುವಾಗ ಸೂರ್ಯನ ಬೆಳಕು ಮಳೆ ಹನಿಯ ಮೂಲಕ ಹಾದು ಹೋದಾಗ(ಮಳೆ ಹನಿ ಗಾಜಿನ ಪಟ್ಟಕದ ರೀತಿ ಕೆಲಸ ಮಾಡತ್ತೆ!) ಬೆಳಕು ವಕ್ರೀಭವಿಸಿ ಕಾಮನ ಬಿಲ್ಲು ಮೂಡುತ್ತೆ ಅಲ್ವ. ಚಿತ್ರದಲ್ಲಿ ಬೆಳಕು ಮೋಡವನ್ನ ಬಳಸಿಕೊಂಡು ಬರ್ತಿದೆ ಮತ್ತು ಕಾಮನ ಬಿಲ್ಲಿನ ಎಲ್ಲಾ ಬಣ್ಣಗಳೂ ಅಲ್ಲಿಲ್ಲ.ಅದಕ್ಕೆ ಅರ್ದಂಬರ್ದ ಅಂತ ಹೇಳಿದ್ದು :) -ಸವಿತ
keerthi2kiran's picture
30
Oct
2008
3:41

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಚಿತ್ರ ಸೂಪರ್... ಹಾಗೇ, ಶಾಲೇಲಿ ಕಲಿತ ಇನ್ನೊಂದು ಹೆಸರು "ಕಿರಣ ಜನ್ಯ ಸಂಯೋಗ ಕ್ರಿಯೆ". ನನ್ನ ಹೆಸರು ಇದೆ ಅಂತ ನಾನು ಅದನ್ನೇ ಉಪಯೋಗಿಸ್ತಿದ್ದೆ. :D ಕೀರ್ತಿ ಕಿರಣ್ ಎಂ
mahesha's picture
30
Oct
2008
4:01

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! chlorophyll ಮತ್ತು chloroplast ಇದಕ್ಕೆ ಕನ್ನಡದಲ್ಲಿ ಅಲ್ಲ ಸಂಸ್ಕ್ರುತದಲ್ಲಿ ಏನು? ಹಾಗೇ ತುಸು ಪ್ಲಾಂಟ್ ಸೆಲ್ ಬಗ್ಗೆಯೂ ಬರೀರಿ.. ವಕ್ರೀಬವನ ಅಂದರೆ diffraction?
keerthi2kiran's picture
30
Oct
2008
4:45

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಸಂಸ್ಕೃತದಲ್ಲಿ plant cell - ಸಸ್ಯ ಜೀವಕೋಶ chlorophyll - ಪತ್ರಹರಿತ್ತು / ಹರಿತ್ತು ಕನ್ನಡದಲ್ಲಿ ಎಲೆಯ ಹಸಿರು ಬಣ್ಣ ಅಂತಾಗತ್ತೇನೋ. ಇಲ್ಲ ನೀವೇ ಹೊಸ ಪದ ಕಂಡುಹಿಡೀರಿ. :D ಅಂದಹಾಗೆ chlorophyll ಇಂಗ್ಲೀಶ್ ಪದಾನೇನಾ? ಕೀರ್ತಿ ಕಿರಣ್ ಎಂ
savithasr's picture
31
Oct
2008
9:16

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! chlorophyll ಪದ ಗ್ರೀಕ್ನಿಂದ ಬಂದದ್ದಂತೆ. chloros-ಹಸಿರು, phylon-ಎಲೆ.
mahesha's picture
21
Nov
2008
2:03

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಓ chlorine = ಹಸಿರು ಪಾಜೀ ನಿವಾರಿಸುವ ಸಾಮಗ್ರಿ. ಅರ್ಥವಾಯ್ತು. ಧನ್ಯವಾದ -ಮಹೇಶ
palachandra's picture
21
Nov
2008
2:12
mahesha's picture
21
Nov
2008
2:26

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಇದನ್ನು ಮುಖ್ಯ ಲೇಖನವೆಂದು ಹಾಕಿರಿ ಬಹುಸುಂದರ ಚಿತ್ರ ಧನ್ಯವಾದ -ಮಹೇಶ
palachandra's picture
21
Nov
2008
2:35

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಸವಿತ, ಮಹೇಶ್, ನಲಿವಾಯ್ತು.. (ಸವಿತಾ ಅವರಿಂದ ಕಲ್ತಿದ್ದು :)) ಅಂದ ಹಾಗೆ ಅದು ಪಾರಿವಾಳದ ಪುಕ್ಕ ಮತ್ತೆ ನೀರು.. PaLa
savithru's picture
31
Oct
2008
10:13

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಸವಿತಾ... ಕ್ರಿಯೇಟಿವಿಟಿ ಅಂದ್ರೇನೆ ಹಾಗೆ.... ಒಂದ್ತರಾ ಚೆನ್ನಾಗೈತಿ! ಸವಿತೃ
palachandra's picture
21
Nov
2008
2:01

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಸವಿತ, ಒಂತರಾ ಚೆನ್ನಾಗಿದೆ, ಕ್ಯಾನ್ವಾಸ್-ನಲ್ಲಿ subject ಇರಿಸಿದ ರೀತಿ ಇಷ್ಟ ಆಯ್ತು.. ಮಣ್ಣಿಂದ ಖನಿಜಾಂಶ ಹೀರೋದೂ ತೋರ್ಸಿದ್ರೆ ಹೆಂಗಿರ್ತಿತ್ತು ಅಂತಾ ಅನ್ನಿಸ್ತಾ ಇದೆ.. "ಹಸಿರು ಹೊನ್ನು" ಹೆಂಗನಿಸ್ತು? -- PaLa
savithasr's picture
21
Nov
2008
3:14

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! ಧನ್ಯವಾದಗಳು ಪಾಲಚಂದ್ರರೆ, "ಹಸಿರು ಹೊನ್ನು" ಅರ್ಧದಲ್ಲಿದ್ದೇನೆ...:) ಇನ್ನಷ್ಟು ಚಿತ್ರಗಳಿಗೆ ಸ್ಫೂರ್ತಿ ನೀಡುತ್ತಿದೆ. ವೈಜ್ಞಾನಿಕ ಹೆಸರುಗಳು ನೆನಪಲ್ಲುಳಿಯೋದು ಕಷ್ಟ :). ಪ್ರತಿಯೊಂದು ಸಸ್ಯ ಪ್ರಭೇದದ ಬಣ್ಣ,ಗಾತ್ರ,ಹೂವು,ಕಾಯಿ,ಬೀಜ,ಅದರದ್ದೇ ಆದ ಸ್ವಾರಸ್ಯ/ಪೌರಾಣಿಕ ಹಿನ್ನೆಲೆ, ದಿನನಿತ್ಯದ ಬಳಕೆ ಮತ್ತು ವೈಜ್ಞಾನಿಕ/ರೋಗ ಚಿಕಿತ್ಸೆಯ ಬಳಕೆ....ಎಷ್ಟೆಲ್ಲವನ್ನ ಅತ್ಯಂತ ವಿವರವಾಗಿ...ಹಾಸ್ಯ ತುಂಬಿ ಬರೆದಿದ್ದಾರೆ...ಓದೋವ್ರಿಗೋ ರಸದೌತಣ!! ಮತ್ತೆ ಅವರೇ ಬಿಡಿಸಿದ ಚಿತ್ರಗಳು ಸಕತ್ :) ನೀವೂ ಓದಿ ನೋಡಿ...ನಂತರ ಪುಸ್ತಕದಲ್ಲಿರೋ ಸಸ್ಯ ಪ್ರಭೇದಗಳು,ಹೂ ಬಳ್ಳಿಗಳು ನಿಮ್ಮಿಂದ ಫೋಟೋ ತೆಗೆಸಿಕೊಳ್ಳದೆ ಬಿಡಲ್ಲ :) -ಸವಿತ
palachandra's picture
21
Nov
2008
3:24

ಉ: ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...! "ಸಾಕ್ಷಾತ್ಕಾರದ ಹಾದಿಯಲ್ಲಿ" ಅಂತ ಒಂದು ಪುಸ್ತಕ ಇದೆ ಅವರದ್ದು, ಅದೂ ಇಷ್ಟ ಆಯ್ತು.. ಚಟಗಳ ಬಗ್ಗೆ.. ಎಲೆ ಅಡಿಕೆಯಿಂದ ಹಿಡಿದು ಅಫೀಮಿನವರೆಗೆ ಎಲ್ಲಾ ಚಟಗಳ ಬಗ್ಗೆ, ಅದರಲ್ಲಿರುವ ರಾಸಾಯನಿಕ ವಸ್ತುವಿನ ಬಗ್ಗೆ, ನವಿರಾದ ಹಾಸ್ಯದೊಂದಿಗೆ ವಿವರಿಸಿದ್ದಾರೆ . "ಅಂಕಿತ" ದಲ್ಲಿ ಸಿಗುತ್ತೆ.. ಅಂದಹಾಗೆ ಇನ್ನಷ್ಟು ಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಾ.. -- PaLa