ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
೧. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?
೨. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?
೩. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?
೪. ಕರ್ನಾಟಕದ ಗಾಂಧಿ ಯಾರು?
೫. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?
ನನ್ನ ಮೊದಲ ಬ್ಲಾಗ ಪ್ರಶ್ನೆಗಳು ಉತ್ತರಿಸುವಿರಾ? ನಂತರ ಮತ್ತಷ್ಟು.

- mowna ರವರ ಬ್ಲಾಗ್
- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ಕರ್ನಾಟಕದ ದೊಡ್ದ್ದ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ,ಅಲ್ಲವೇ?
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ಇರಬಹುದು. ಮೇಲುಕೋಟೆ ಚೆಲುವರಾಯಸ್ವಾಮಿ ದೇವಸ್ಥಾನ ಕೂಡ ದೊಡ್ಡದೆನಿಸುತ್ತದೆ.
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
೪. ಹರ್ಡೇಕರ್ ಮಂಜಪ್ಪ
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ನಿಮ್ಮ ಉತ್ತರ ಸರಿ
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ನಿಮ್ಮ ಮೂರನೆ ಪ್ರಶ್ನೆ ಉತ್ತರ ಸರಿಯಿದೆ
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ಕರ್ನಾಟಕದ ದೊಡ್ಡ ತಾಮ್ರದ ಗಣಿ ಚಿತ್ರದುರ್ಗದ ಹಟ್ಟಿ
- ನಂದನ್
ನಮ್ಮ ತಾಣ - http://www.satyakagyann.blogspot.com
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ತಾಮ್ರದ ಗಣಿ ಚಿತ್ರದುರ್ಗವೇನೋ ಸರಿಯೇ.
ಆದರೆ ಹಟ್ಟಿ ಇರುವುದು ರಾಯಚೂರಿನ ಬಳಿ ಮತ್ತು ಅದು ಮುಖ್ಯವಾಗಿ ಚಿನ್ನದ ಗಣಿ. ಚಿನ್ನದ ಅದುರಿನ ಜೊತೆ ಸ್ವಲ್ಪ ತಾಮ್ರ ದೊರೆಯುವುದು ಸರಿಯೇ ಆದರೂ ಅದು ಅತಿ ದೊಡ್ದ ತಾಮ್ರದ ನಿಕ್ಷೇಪವಲ್ಲ.
ಬಳ್ಳಾರಿ ಹೊಸಪೇಟೆ ಬಳಿಯ ದೋಣಿಮಲೈ ಪರ್ವತಾವಳಿಯಲ್ಲಿ ಅತಿ ದೊಡ್ದ ಅದುರಿನ ನಿಕ್ಷೇಪವಿದೆ.
ಒಂದು ಗಣಿಯ ಬಗ್ಗೆ ಹೇಳಬೇಕಾದರೆ ಕುದುರೆಮುಖ ಒಮ್ಮೆ ಇತ್ತು ಆದರೆ ಕಳೆದ ಮುವ್ವತ್ತು ವರ್ಷಗಳಲ್ಲಿ ವರ್ಷಕ್ಕೆ ೩೦ ಮಿಲಿಯನ್ ಟನ್ ಪ್ರಕಾರ ಗಣಿಗಾರಿಕೆ ಮಾಡಿ ಈಗ ಖಾಲಿಯಾಗಿ ಮುಚ್ಚಿಕೊಂಡಿದೆ.
-ನವರತ್ನ ಸುಧೀರ್.
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
೨. ಕುದುರೇಮುಖ ?
ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಈಗ ಉತ್ತರಗಳು.
೧. ಚಿತ್ರದುರ್ಗ ಜಿಲ್ಲೆ- ಇಂಗರದಾಳು
೨. ಚಿಕ್ಕಮಂಗಳೂರು ಜಿಲ್ಲೆ - ಕುದುರೆಮುಖದ ಬಳಿ ಇರುವ ಆರೋಳಿ
೩. ಮೈಸೂರು ಜಿಲ್ಲೆ - ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
೪. ಹರ್ಡಿಕರ್ ಮಂಜಪ್ಪ
೫. ಅನಿಕೇತನ.