ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅವಮಾನ ಮಾಡಿದ್ದು ಸರಿಯಲ್ಲ
ನಾಡಿನ ಹಿರಿಯ ಕಲಾವಿಧ, ಚಿಂತಕ ಹಾಗೂ ರಾಜಕೀಯ ಧುರೀಣ ಮುಖ್ಯಮಂತ್ರಿ ಚಂದ್ರುರವರನ್ನು ಇಂಗ್ಲೆಂಡ್ ಮತ್ತು ಅಮೆರಿಕಾ ಕನ್ನಡಕೂಟಗಳಲ್ಲಿ ಸರಿಯಾದ ಸ್ಥಾನಮಾನ ನೀಡದೆ ಅವಮಾನ ಮಾಡಲಾಯಿತು ಎಂದು ವರದಿಗಳು ಹೇಳುತ್ತಿವೆ. ಇದು ನಿಜಕ್ಕೂ ಆ ಹಿರಿಯ ಕಲಾವಿಧನಿಗೆ ಮಾಡಿದ ಅವಮಾನ. ಇದು ಹೊರನಾಡಕನ್ನಡಿಗರಿಗೆ ತರವಲ್ಲ. ಚಂದ್ರುರವರಿಗೆ ಅಲ್ಲಿ ಸ್ಥಾನಮಾನಗಳು ಸಿಗದಿದ್ದರೇನು, ಕನ್ನಡಿಗರ ಹೃದಯದಲ್ಲಂತೂ ಭದ್ರವಾದ ಸ್ಥಾನವಿದೆ.

- madhava_hs ರವರ ಬ್ಲಾಗ್
- Login or register to post comments
- 233 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಅವಮಾನ ಮಾಡಿದ್ದು ಸರಿಯಲ್ಲ
ಎಲ್ಲಿ ವರದಿಯಾಗಿದೆ ಹೀಗೆ ಎಂಬುದರ ಲಿಂಕ್ ಕೊಟ್ಟಾದರೂ ಬರೆಯೋದಲ್ವೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅವಮಾನ ಮಾಡಿದ್ದು ಸರಿಯಲ್ಲ
ನೀವು ಸುಮಾರು ಒಂದು ವಾರದ ಹಿಂದಿನ ವಿ.ಕ ನೋಡಿ ಹೆಚ್ಪಿಎನ್. ದಟ್ಸ್ ಕನ್ನಡ ದಲ್ಲೂ ಇದು ವರದಿಯಾಗಿದೆ.
ಉ: ಅವಮಾನ ಮಾಡಿದ್ದು ಸರಿಯಲ್ಲ
ಇಲ್ಲಿ ನೋಡಿ.
http://thatskannada.oneindia.in/nri/wkc/chicago/2008/0902-mukhyamantri-c...
ಉ: ಅವಮಾನ ಮಾಡಿದ್ದು ಸರಿಯಲ್ಲ
ನನಗೂ ಬೇಜಾರಾಯ್ತು. ಆದ್ರೆ ಈಗ ನಾವ್ಗಳು ದೂರಿ ಏನ್ ಪ್ರಯೋಜನ?
ಉ: ಅವಮಾನ ಮಾಡಿದ್ದು ಸರಿಯಲ್ಲ
ಆದರೆ ಅವರಿಗೆ ಭಾಷಣ ಮಾಡಲು ಆಹ್ವಾನವಿರಲಿಲ್ಲ, ಕೇವಲ ಸಮಾರಂಭಕ್ಕೆ ಭಾಗವಹಿಸಲು ಮಾತ್ರ ಆಹ್ವಾನವಿದ್ದದ್ದು ಎಂದೂ ವರದಿಯಾಗಿದೆಯಲ್ಲ. ಅವರೇ ಏನೋ ತಿಳಿದುಕೊಂಡು ನಂತರ ಅವಮಾನ ಎಂದು ಕೊಳ್ಳುವುದು ಯಾಕೆ?