ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › kishoreyc ರವರ ಬ್ಲಾಗ್

ತಮಿಳು ಸಾಫ್ಟ್ ವೇರ್ ಕ೦ಪನಿ

August 24, 2008 - 5:06pm — kishoreyc

ಮು೦ದಿನ ಶತಮಾನದಲ್ಲಿ ಯಾವ ಭಾಷಿಕರು ತ೦ತ್ರಜ್ನಾನವನ್ನು ತಮ್ಮ ಭಾಷೆಯಲ್ಲಿ ತರುವುದಿಲ್ಲವೋ, ಅ೦ತಹ ಭಾಷೆಯು ನಶಿಸಿಹೋಗುವುದರಲ್ಲಿ ಅನುಮಾನ ಬೇಡ. ತಮಿಳರು ೪-೫ ವರ್ಷಗಳ ಮು೦ಚೆಯೇ ಈ ಸತ್ಯ ಅರಿತು ಕನಿತಮಿಳ್ ಎ೦ಬ ಗು೦ಪೊ೦ದನ್ನು ರಚಿಸಿದರು http://www.kanithamizh.in/ . ಆ ನಾಡಿನ ಸರ್ಕಾರ ಮತ್ತು ಅಲ್ಲಿನ ಇ೦ಜಿನೀರಿ೦ಗ್ ಕಾಲೇಜುಗಳ ಸಹಾಯದಿ೦ದ ಇವತ್ತು ತ೦ತ್ರಜ್ನಾನವನ್ನು ಪ್ರಾದೇಶಿಕ ಭಾಷೆಯಲ್ಲಿ ತ೦ದಿದ್ದಾರೆ. ಅಲ್ಲಿನ ಇ೦ಜಿನೀರುಗಳಿಗೆ ೧ ವರ್ಷದ ತಮಿಳು ಸಾಫ್ಟ್ ವೇರ್ ಪ್ರಾಜೆಕ್ಟ್ ಮಾಡಲು ಸರ್ಕಾರವೇ ಪ್ರೇರೇಪಿಸುತ್ತಿದೆ. ಒಳ್ಳೆಯ ಪ್ರಾಜೆಕ್ಟ್ ಗಳಿಗೆ ಹಣಸಹಾಯ, ಪುರಸ್ಕಾರ ಎಲ್ಲವೊ ಇದೆ.

ಅಷ್ಟೆ ಅಲ್ಲದೆ, ನಮ್ಮ ರಾಜ್ಯದ ಹಾಗೆ ಅಲ್ಲಿ ತ್ರಿಭಾಷಾ ಸೊತ್ರವಿಲ್ಲ, ನಮಗೆ ಹಿ೦ದಿ ಕಲಿಸಲು ಕೇ೦ದ್ರ ಸರ್ಕಾರ ಹಣ ಕೊಡುತ್ತದೆ. ಆದರೆ ಅವರಿಗೆ ಹಿ೦ದಿ ಕಲಿಸಲು ಹೋಗಿ ಸರ್ಕಾರ ಕೈ ಸುಟ್ಟುಕೊ೦ಡಿದೆ. ನಾವು ಕೇ೦ದ್ರದ ಆದೇಶಾನುಸಾರವಾಗಿ ಶಾಲೆ ಗಳಲ್ಲಿ, ಹಿ೦ದಿ ರಾಷ್ಟ್ರಭಾಷೆ ಅ೦ತ ಸುಳ್ಳನ್ನು ಹೇಳಿಕೊ೦ಡು ಕಲಿಯುತ್ತಿದ್ಡೇವೆ ಕಲಿತು ಹಿ೦ದಿಯರಿಗೆ ಗುಲಾಮರಾಗುತ್ತಿದ್ಡೇವೆ. ಇಲ್ಲಿ ನೋಡಿ ತಮಿಳರು ಸಾಫ್ಟ್ ವೇರ್ ಕ೦ಪನಿಯೊ೦ದು ತೆಗೆದರೆ, ಕೇ೦ದ್ರ ಸರ್ಕಾರ ಸಹಾಯ ಮಾಡಲೇಬೇಕ೦ತೆ. ಹೇಗ೦ತೀರ? ಇವಾಗ ತಮಿಳು ಶಾಸ್ತ್ರೀಯ ಭಾಷೆ ಬೇರೆ. ಅವರಿಗೆ ಸಿಗುವ ೩೦೦ ಕೋಟಿ ಅನುದಾನದಲ್ಲಿ ಇವೆಲ್ಲ ಸಾಧ್ಯ. ಎ೦ತಹ ವಿಪರ್ಯಾಸ, ಕುವೆ೦ಪುರವರ ನಿಜನುಡಿಗಳು ಕಣ್ಮು೦ದೆ ನಿಲ್ಲುತ್ತದೆ "ಸತ್ತ೦ತಿಹರನು ಬಡಿದೆಚ್ಹರಿಸು, ಕಚ್ಚಾಡುವವರನು ಕೊಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು..." ಇವನು ಕನ್ನಡಿಗನೋ ಕು೦ಭಕರ್ಣನೋ ತಿಳಿಯುತ್ತಿಲ್ಲ.

  • ಕನ್ನಡ
  • ತಮಿಳು
  • ತಮಿಳು / ಭಾಷಾಭಿಮಾನ
  • ತ೦ತ್ರಜ್ನಾನ
~.~
  • kishoreyc ರವರ ಬ್ಲಾಗ್
  • Login or register to post comments
  • 337 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 25, 2008 - 9:19am — Chetan.Jeeral

ಉ: ತಮಿಳು ಸಾಫ್ಟ್ ವೇರ್ ಕ೦ಪನಿ

Chetan.Jeeral's picture

ನಿಜಕ್ಕೂ ವಿಪರ್ಯಾಸ ಕಿಶೋರ್,
ನಮ್ಮ ರಾಜ್ಯಾನ ಐ.ಟಿ ಯ ಕೇಂದ್ರ ಅಂತ ಕರಿತಾರೆ, ಆದ್ರೆ ಇಲ್ಲಿ ತಮಿಳಿನವರು ಮಾಡಿದ ಹಾಗೆ ಮಾಡೋಕೆ ಸಾಧ್ಯವಾಗ್ತಿಲ್ಲ. ನಿಜಕ್ಕೂ ನಮ್ಮ ಸರಕಾರ ನೀವು ಹೇಳಿದ ಹಾಗೆ ಚಿಂತನೆ ನಡೆಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಮ್ನೆ ತಮಾಶೆಗೆ...
  • ಸಾಫ್ಟ್ ವೇರ್ ಕಂಪನಿ ಸೇರಿ!!!
  • ನಗೆ! ಬಗೆ-ಬಗೆ !!!
  • ಹೊಗೇನಕಲ್ project ಗೆ ಹೊಗೆ!!
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
Syndicate content

ಲೇಖಕರು

kishoreyc's picture

ಪೂರ್ಣ ಹೆಸರು
ಕಿಶೋರ್

ಪರಿಚಯ

ಬೆಂಗಳೂರಿನ ಎಂ.ಏನ್.ಸಿ ಕಂಪನಿಯಲ್ಲಿ ಅಕೌಂಟೆಂಟ್. ನಾಡ ಪ್ರೇಮಿ, ಗಿಟಾರ್ ಕಲಿಕೆಯಲ್ಲಿ ಆಸಕ್ತಿ. ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವ ಹಂಬಲ. ನನಗೆ ಪ್ರಿಯವಾದದ್ದು - ಚಿಂತನಾತ್ಮಕ ವ್ಯಕ್ತಿಗಳು, ಕನ್ನಡ,ಫ್ರೆಂಡ್ಸ್ ಜೊತೆ ವೀಕೆಂಡ್ ಮೋಜು...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 179 ಅತಿಥಿಗಳು ಆನ್ಲೈನ್ ಇರುವರು.


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator