ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಹಲ್ಲು ಕಿತ್ತ ಹಾವು

September 24, 2008 - 10:22pm — hamsanandi

ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ!

ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ  ಔದಾರಿಯಕೆ
ಇಹುದೇನು ಬೆಲೆಯು?

 

(ಈಗ ತಾನೇ ರಾಮಧಾರಿ ದಿನಕರ್ ಸಿಂಗ್ ಅವರ ಪದ್ಯದ ಬಗ್ಗೆ ಗುರು ಬಾಳಿಗ ಅವರ ಬರಹ "ದಿನಕರ್" ನೋಡಿದೆ;  ಅಲ್ಲಿ ಹೀಗೆ ಬರೆದಿದ್ದರು

ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಗ್ "ದಿನಕರ್" ರವರ ನೂರನೇ ಹುಟ್ಟಿದ ಹಬ್ಬ ಅಂತೆ ನಿನ್ನೆ. ಅವನು ಬರೆದ ಕವನ ಒಂದು ಹಿಂಗಿದೆ.

"ಕ್ಷಮಾ ಶೋಭ್ತಿ ಉಸ್ ಭುಜಂಗ್ ಕೋ ಜಿಸ್ ಕೆ ಪಾಸ್ ಗರಲ್ ಹೋ.
ಉಸ್ ಕಾ ಕ್ಯಾ ಜೋ ದಂತ್ ಹೀನ, ವಿಶ್ ರಹಿತ್, ವಿನೀತ್, ಸರಲ್ ಹೋ


ಚೆನ್ನಾಗಿದೆ ಅಲ್ವ?
)

 

ಹೆಚ್ಚು ಕಡಿಮೆ ಇದೇ ತಿಳಿವು ಬರುವ ಸಂಸ್ಕೃತ ಪದ್ಯವೊಂದನ್ನೂ ಓದಿದ ಅನಿಸಿಕೆ ನನಗೆ. ಆದರೆ ಸರಿಯಾಗಿ ನೆನಪಾಗುತ್ತಿಲ್ಲ.

-ಹಂಸಾನಂದಿ

  • ಅನುವಾದ
  • ಕವನ
~.~
  • hamsanandi ರವರ ಬ್ಲಾಗ್
  • Login or register to post comments
  • 258 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 24, 2008 - 10:36pm — gurubaliga

ಉ: ಹಲ್ಲು ಕಿತ್ತ ಹಾವು

gurubaliga's picture

ಭಲೇ ಭಲೇ
ಬಲು ಪಾವನವಾಯಿತು ನನ್ನ ಪೋಸ್ಟು ನಿಮ್ಮ ಜ್ಞಾನ ಸಾಗರದಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 10:40pm — hamsanandi

ಉ: ಹಲ್ಲು ಕಿತ್ತ ಹಾವು

hamsanandi's picture

ಬಾಳಿಗ ಅವರೆ,

ಕಾಲೆಳೀತಿಲ್ಲ ತಾನೇ Eye-wink

ಅಷ್ಟೆಲ್ಲ ದೊಡ್ಡ ಮಾತು ಯಾಕೆ Smiling ನೀವು ಹಾಕಿದ್ದ ಪದ್ಯ ಇಷ್ಟವಾಯಿತು. ಅದಕ್ಕೇ ಕನ್ನಡಿಸಿದೆ. ತಪ್ಪೇನೂ ತಿಳಿದುಕೊಂಡಿಲ್ಲ ತಾನೇ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 10:59pm — gurubaliga

ಉ: ಹಲ್ಲು ಕಿತ್ತ ಹಾವು

gurubaliga's picture

ಸಾರ್
ನಿಜಕ್ಕೂ ಖುಷಿಯಾಯ್ತು ಸಾರ್. ಅಚ್ಚ ಕನ್ನಡದಲ್ಲಿ ಬರೆದ್ರೆ ಕಾಲೆಳೆಯೋದು ಅಂತೀರಲ್ಲ ಸಾರ್.
ನಾನು ದಿನಕರ್ ಬಗ್ಗೆ ಬರೆಯುವಾಗ ಇದು ಸಂಸ್ಕೃತ ಶುಭಾಶಯ ದ ಅನುವಾದ ಆಗಿರಲೂ ಬಹುದು ಎನ್ನುವ ಅನುಮಾನ ಇತ್ತು. ಆ ಕವನದ ವಿನ್ಯಾಸ ಹಾಗಿದೆ.
ನಿಮ್ಮ ಬರಹ ಅದನ್ನು ರುಜುಮಾಡಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:20pm — hamsanandi

ಉ: ಹಲ್ಲು ಕಿತ್ತ ಹಾವು

hamsanandi's picture

Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 11:32pm — srinivasps

ಉ: ಹಲ್ಲು ಕಿತ್ತ ಹಾವು

srinivasps's picture

ಹಂಸಾನಂದಿ ಯವರಿಗೆ, ಗುರುವರ್ಯರಿಗೆ ಧನ್ಯವಾದಗಳು ...

ಚೆನ್ನಿದೆ ಅನುವಾದ..

ಈ ಪದ್ಯಕ್ಕೆ ಹಿಂದೆ ಮುಂದೆ ಎಲ್ಲ ಇದೆ ಅಂತ ನನ್ನ ಹಿಂದಿ ತಿಳಿದ ಗೆಳತಿ ಹೇಳಿದಳು...
ಇದು ಕೃಷ್ಣ, ಪಾಂಡವರಿಗೆ ಹೇಳ್ತಾನಂತೆ ಆ ಕವಿತೆನಲ್ಲಿ...
ಯಾರಾದ್ರು ಇಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ್ರೆ, ಅವರು ಪೂರ್ತಿ ಪಾಠ ಹಾಕ ಬಹುದು..
ಅವರಿಗೆ ಸ್ಕೂಲ್ನಲ್ಲಿ ಹೇಳಿಕೊಡ್ತಿದ್ರಂತೆ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:48pm — gurubaliga

ಉ: ಹಲ್ಲು ಕಿತ್ತ ಹಾವು

gurubaliga's picture

ತಗಳಿ ಇಲ್ಲಿದೆ.

http://www.geeta-kavita.com/hindi_sahitya.asp?id=154

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:52pm — mahesha

ಉ: ಹಲ್ಲು ಕಿತ್ತ ಹಾವು

mahesha's picture

ಚನ್ ಬರಹ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 4:24pm — Shivakumar.Revadi

ಉ: ಹಲ್ಲು ಕಿತ್ತ ಹಾವು

Shivakumar.Revadi's picture

ನಾವು ಸಂಪದ ದಿನವೂ ಓದುವದು ಈ ತರಹದ ಬರಹಗಳಿಗಾಗಿ, ಈ ರೀತಿಯ ಬರಹ/ಪ್ರತಿಕ್ರೀಯೆಗಳು ಖಂಡಿತ ನಮ್ಮಲ್ಲಿ ಸಾಹಿತ್ಯಾಸಕ್ತಿಯನ್ನು ಉಳಿಸಿ ಬೆಳೆಸುತ್ತಿದೆ, ಹಂಸಾನಂದಿಯವರ ಬಗ್ಗೆ ಬರೆಯುವದೇ ಬೇಡ, ಅವರ ಬರಹಗಳಿಗೆ ಸಿಗೊ ಪ್ರತಿಕ್ರೀಯೆಗಳೇ ಹೇಳುತ್ತವೆ.

ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 4:35pm — ಸಂಗನಗೌಡ

ಉ: ಹಲ್ಲು ಕಿತ್ತ ಹಾವು

ಸಂಗನಗೌಡ's picture

ಚೆಂಬರಹ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ದಿನಕರ್"
  • ಝೆನ್ ಕಥೆ ೩೩: ಸಾವಧಾನ!
  • ಝೆನ ಕಥೆ ೩೬: ಛತ್ರ
  • ಝೆನ್ ಕಥೆ ೩೫: ನಾನು ಯಾರೋ!
  • ಅವನು ಇವನು ನೀಲುಗಳು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 294 ಅತಿಥಿಗಳು ಆನ್ಲೈನ್ ಇರುವರು.


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator