ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಾಲ್ಸ್
ಕಾಡು, ಹಾಡು ಇತ್ಯಾದಿ...
halaswamyrs ರವರ ಬ್ಲಾಗ್
‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’
November 11, 2008 - 1:10am — halaswamyrs
ಅವತ್ತು, ಪೀರ್ಬಾಷಾ ಅವರ ‘ಮಾತೃಭೂಮಿ’ ಕವನ ಬಹಳಷ್ಟು ಜನರಿಗೆ ಅರಗಿಸಿಕೊಳ್ಳುವುದು ಕಷ್ಟ ಎಂದು ಗೆಳೆಯ ಕುಮಾರ್ ತಮ್ಮ ಬ್ಲಾಗಿನಲ್ಲಿ ಹೇಳಿದ್ದರು. ಮುಂದೆ ಓದಿ »

ದೀಪದ ಹಬ್ಬಕ್ಕೆ ಅಕ್ಷರದ ಹಣತೆ
November 5, 2007 - 1:07am — halaswamyrsಮುಂದೆ ಓದಿ »‘ನಾತಲೀಲೆ’ಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ಅವರ ಕಾದಂಬರಿ ‘ಎನ್ನ ಭವದ ಕೇಡು’ ಬಿಡುಗಡೆ ಆಗಿದೆ.

ಮತ್ಲೆ ಮಳೆ ಹುಯ್ಯುತಿದೆ..
May 6, 2007 - 3:27am — halaswamyrsಮತ್ತೆ ಮಳೆ ಹುಯ್ಯುತಿದೆ..ಎಲ್ಲ ನೆನಪಾಗುತಿದೆ.... ಆಮೇಲೆ ಏನೂಂತ ತಿಳಿದವರು ತಿಳಿಸಿ..ತುಂಬಾ ಕಾಡುತ್ತಿದೆ ಈ ಕವನ...ಮುಂಗಾರು ಆರಂಭವಾಗುತ್ತಿದೆ..ಏನೆಲ್ಲಾ ಹೊಸ ಕನಸುಗಳಿಗೆ ಮುನ್ನುಡಿ ಬರೆಯುತಿದೆ. ಮಳೆಗೆ ಸಿಲುಕಿ ಮುರಿದು ಬಿದ್ದ ಮನೆ, ಅಂಗಳದಲಿ ಆರಳಿದ ಮುಗಿಲ ಮಲ್ಲಿಗೆ..

- Login or register to post comments
- 404 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: