ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
ಮೊದಲನೆಯದ್ದು!
-------------------------------------------------
ಗದ್ದೆಯಲ್ಲಿ ಬೆಳೆದ ಕಬ್ಬನ್ನು ಅಪರಿಚಿತರಿಗೆ ಕೇಳದೆಯೇ ತಂದು ಕೊಡುವ ರೈತ ಈಗ ಅಪರೂಪವಾಗುತ್ತಿದ್ದಾನೆಯೇ?
----------------------------------------------------
ಮಂಗಗಳಿಗೆ ತೂಗು ಸೇತುವೆ
ಕಿನ್ಯಾದ ಮಂಗಗಳಿಗೆ ರಸ್ತೆ ದಾಟಲು ತೂಗು ಸೇತುವೆ ಲಭ್ಯವೆಂದು ಗೋವಿಂದ ಭಟ್ ಬರೆಯುತ್ತಾರೆ.
--------------------------------------------------------
ದಸರಾ ಮುಗಿಯಿತು
--------------------------------------------------------
--------------------------------------
ರಸಪ್ರಶ್ನೆ---ಇದು ಯಾರು ಬಿಡಿಸಿದ ಚಿತ್ರ ?
----------------------------------------------------------
ಇತ್ತೀಚೆಗೆ ಮಣ್ಣ್ಣು ಹೊತ್ತ ,ರಾಹುಲ್ ಮಣ್ಣಿನ ಮಗ
ದೇವೇಗೌಡರೀಗ "ಮಣ್ಣಿನ ಅಜ್ಜ"
------------------------------------------------------
ಪಾಂಡುರಂಗರಾವ್ ವ್ಯಂಗ್ಯಚಿತ್ರಕ್ಕೆ ಗೌರವ

- ASHOKKUMAR ರವರ ಬ್ಲಾಗ್
- Login or register to post comments
- 274 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-38 ಸರ್ವಜ್ಞನ ವಚನ ಮತ್ತು ಬ್ರೂನೈಯ ಸುಲ್ತಾನಗಿರಿ
- ಓದಿದ್ದು ಕೇಳಿದ್ದು ನೋಡಿದ್ದು-55 ಸಂಧಾನಕಾರನಿಗೆ ಪುರಸ್ಕಾರ
- ಓದಿದ್ದು ಕೇಳಿದ್ದು ನೋಡಿದ್ದು-73 ಶಾಸ್ತ್ರೀಯ ಅನ್ನುವುದಕ್ಕಿಂತ ಪಾರಂಪರಿಕ ಅನ್ನುವುದು ಸೂಕ್ತ?
- ಓದಿದ್ದು ಕೇಳಿದ್ದು ನೋಡಿದ್ದು-61 ದಿವಾಳಿ ಅನ್ನದಿರಿ..ದೀಪಾವಳಿ ಎನ್ನಿ
- ಓದಿದ್ದು ಕೇಳಿದ್ದು ನೋಡಿದ್ದು-57 ಚಂದ್ರನಲ್ಲಿಗೆ ಹೋಗಿ ತರುವುದೇನು?


RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು 47 ಮಂಗಗಳಿಗೆ ರಸ್ತೆ ದಾಟಲು ಸೇತುವೆ!
ಸಕತ್ತಾಗಿವೆ ಅಶೋಕ್.
ಅಪರಿಚಿತರಿಗೆ ಸಹಾಯ ಮಾಡುವ ಬುದ್ಧಿ ಗ್ರಾಮೀಣ ಪ್ರದೇಶದಲ್ಲಿ ಸಹಜ. ನಾನೂ ಎಷ್ಟೋ ಸಂದರ್ಭಗಳಲ್ಲಿ ಈ ರೀತಿ ಸಹಾಯ ಮಾಡಿದ್ದೇನೆ ಹಾಗೂ ಪಡೆದಿದ್ದೇನೆ. ನಗರವಾಸಿಗಳಿಗೆ ಇದು ಅಪರಿಚಿತ ಹಾಗೂ ಅಚ್ಚರಿ ಅನಿಸಬಹುದು. ನಮಗೆ ಅದು ಸಹಜ.
ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಮನಃಸ್ಥಿತಿ ಕಡಿಮೆಯಾಗುತ್ತಿದೆ ಎಂಬುದೂ ನನ್ನ ಅನುಭವ.
- ಚಾಮರಾಜ ಸವಡಿ
http://chamarajsavadi.blogspot.com
ಉ: ಓದಿದ್ದು ಕೇಳಿದ್ದು ನೋಡಿದ್ದು 47 ಮಂಗಗಳಿಗೆ ರಸ್ತೆ ದಾಟಲು ಸೇತುವೆ!
ಆದರೆ ಇಂತಹ ಮನಸ್ಥಿತಿ ಇರುವವರು ಅಂತರ್ಜಾಲದಲ್ಲಿ ಹೆಚ್ಚೆಚ್ಚು ಸಿಗುತ್ತಿದ್ದಾರೆ!
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
>>ರಸಪ್ರಶ್ನೆ---ಇದು ಯಾರು ಬಿಡಿಸಿದ ಚಿತ್ರ ?
ಉ: ಅಶೋಕ್ ಕುಮಾರ್ ???
ಅನಿಲ್ ರಮೇಶ್.
ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
ಅಶೋಕ್ ಕುಮಾರ್???
ಇರಬಹುದು.
ಮೊದಲನೆದ್ದು ನಾನೇ!!
ಕಾರ್ಟೂನ್ ಬಿಡಿಸಿದ್ದಲ್ಲ. ಟಿ.ವಿ. ಒಡೆದಾಕಿದ್ದು
-ಗಣೇಶ.
ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
ಗಣೇಶ್,
ಟಿವಿ ಒಡೆದಿರಾ? ಛೆ..ಸಲಹೆಯನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಾ
ರಸಪ್ರಶ್ನೆಗೆ ಉತ್ತರ: ರಾವ್ ಬೈಲ್ ಅವರು ರಚಿಸಿದ್ದು.
ಧನ್ಯವಾದಗಳು ಅನಿಲ್.ಗಣೇಶ್.
*ಅಶೋಕ್