ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.
ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರ,ಮುಂಗಾರು,ದ್ ವೀಕ್ ಪತ್ರಿಕೆಗಳಿಗೆ ತಮ್ಮ
ಚಿತ್ರಗಳಿಂದ ಮೆರುಗು ನೀಡಿದ ಪ್ರಕಾಶ್, ಈಟಿವಿಯಲ್ಲಿ "ಪಂಚ್" ಮೂಲಕ ಪ್ರಸಿದ್ಧರು.ಅವರ ಹೊಸ ಯೋಜನೆ ಏನು?
-------------------------------------
ಡ್ರೈವಿಂಗ್ ಬಗ್ಗೆ ಎಚ್ಚರಿಕೆಯಿರಲಿ!
ಪದೇ ಪದೇ ಸಿಕ್ಕಿಹಾಕಿಕೊಂಡರೆ ಡ್ರೈವಿಂಗ್ ಲೈಸನ್ಸ್ ರದ್ದಾಗಬಹುದು.
--------------------------------------------------------
ಎಂಪಿ(3) ಖರೀದಿ ಪ್ರಕರಣ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೊಂದು ಗೋಡೆ
ಹತ್ತು ಸಾವಿರ ಇಟ್ಟಿಗೆಗಳು ಅವರು ಹೊಡೆದ ರನ್ಗಳನ್ನು ಪ್ರತಿನಿಧಿಸಿದರೆ, ಗೋಡೆ ಅವರ ಶೈಲಿಯ ಪ್ರತೀಕ!
ಮೌಲ್ಯಾಧಾರಿತ ತತ್ತ್ವಗಳಿಗೆ ಬದ್ಧನಾಗಿರುವ ಕ್ರಿಕೆಟಿಗ ದ್ರಾವಿಡ್ "ಹಳೆಕಾಲ"ದವರಂತೆ ಕಾಣುತ್ತಾರೆ,
---------------------------------------
ಐಟಿ ನಗರ:ಭಾರತದ ಆರು ವಿಶ್ವ ಪಟ್ಟಿಯಲ್ಲಿ
ಬೆಂಗಳೂರು,ಚೆನ್ನೈ,ಹೈದರಾಬಾದ್,ದೆಹಲಿ,ಮುಂಬೈ,ಪೂನಾ.....
--------------------------------------------


- ASHOKKUMAR ರವರ ಬ್ಲಾಗ್
- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-55 ಸಂಧಾನಕಾರನಿಗೆ ಪುರಸ್ಕಾರ
- ಓದಿದ್ದು ಕೇಳಿದ್ದು ನೋಡಿದ್ದು-57 ಚಂದ್ರನಲ್ಲಿಗೆ ಹೋಗಿ ತರುವುದೇನು?
- ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
- ಓದಿದ್ದು ಕೇಳಿದ್ದು ನೋಡಿದ್ದು-73 ಶಾಸ್ತ್ರೀಯ ಅನ್ನುವುದಕ್ಕಿಂತ ಪಾರಂಪರಿಕ ಅನ್ನುವುದು ಸೂಕ್ತ?
- ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?


RSS: