ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಸಂತಸದ ಗುಟ್ಟು

October 7, 2006 - 12:58pm — ಸಂಗನಗೌಡ

ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ. ಆ ಹುಡುಗನು ಅವನನ್ನು ಹುಡುಕಿಕೊಂಡು ತಿಂಗಳಾನುಗಟ್ಟಲೆ ಅಲೆದ ಬಳಿಕ, ಒಂದು ದಿನ ಅವನ ಮನೆ ದೊರಕಿತಂತೆ. ಅಲ್ಲಿ ನೋಡಿದರೆ ಅದು ಎಲ್ಲ ಬಗೆಯ ಮೋಜುಗಳ ಮನೆಯಾಗಿತ್ತಂತೆ. ಅಲ್ಲಿ ಎಲ್ಲ ಬಗೆಯ ಮಾರಾಟಗಾರರೂ ಇದ್ದರು. ಅವರು ಆ ಬುದ್ದಿವಂತನೊಡನೆ ಮಾತಿಗೆ ತೊಡಗಿದ್ದರು. ಎಸೋ ತಾಸು ಕಾದ ಬಳಿಕ ಹುಡುಗನಿಗೆ ಅವಕಾಶ ದೊರಕಿತು. ಹುಡುಗ ಅವನನ್ನು ಸಂತಸದಿಂದಿರುವ ಗುಟ್ಟನ್ನು ಕೇಳಲು ಆತ, ತನಗೀಗ ಸಮಯವಿಲ್ಲವೆಂದೂ, ಕೆಲ ಗಂಟೆ ತನ್ನ ಅರಮನೆಯನ್ನು ಸುತ್ತಾಡಿಕೊಂಡು ಬರಲು ಹೇಳಿದನು. ಹಾಗೆ ಹುಡುಗ ಹೊರಟಾಗ ಬುದ್ದಿವಂತ ಅವನ ಕೈಯಲ್ಲಿ ಚಮಚೆ ಮತ್ತು ಅದರೊಳಗೆ ಎರಡು ಹನಿ ಎಣ್ಣೆ ಹಾಕಿ ಕೊಟ್ಟು, ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಲು ಹೇಳಿದನು. ಹುಡುಗನು ಅರಮನೆಯನ್ನು ಸುತ್ತಿದನು, ಅಗಲ ಮತ್ತು ಎತ್ತರವಾದ ಕಟ್ಟೆಗಳನ್ನು ಏರುವಾಗಲೂ, ದೊಡ್ಡದಾದ ಕೈತೋಟ ಸುತ್ತಾಡುವಾಗಲೂ, ದೊಡ್ಡ ದೊಡ್ಡ ಬಂಗಾರದ ಹೂಜಿಗಳು, ಚಿನ್ನದ ಬಗೆ ಬಗೆಯ ವಡವೆಗಳಿರುವ ಕೋಣೆ ಸುತ್ತುವಾಗಲೂ, ಹುಡುಗನ ಮನಸ್ಸೆಲ್ಲಾ ಎಣ್ಣೆಯ ಮೇಲೇಯೇ ಇತ್ತು, ಕಣ್ಣು ಚಮಚೆಯ ಮೇಲೇ ನೆಟ್ಟಿತ್ತು. ಎರಡು ಮೂರು ತಾಸುಗಳ ಬಳಿಕ ಮರಳಿದ ಅವನನ್ನು ಬುದ್ದಿವಂತ, ತನ್ನ ಅರಮನೆಯಲ್ಲಿ ತೂಗು ಬಿಟ್ಟ ಬಂಗಾರದ ಜುಳುಜುಳಿ, ಹತ್ತು ವರುಶಗಟ್ಟಲೆ ಕಟ್ಟಿದ ತೂಗು ತೋಟದಲ್ಲಿರುವ ಬಗೆ ಬಗೆಯ ಗಿಡಗಳು, ಚಿನ್ನದ ಹೂಜಿಗಳ ಮೇಲೆ ಬಿಡಿಸಿದ ಚೆಂದದ ಚಿತ್ತಾರಗಳು, ಎಲ್ಲವನ್ನೂ ನೋಡಿದೆಯಾ? ಎಂದು ಕೇಳಲು, ಹುಡುಗ 'ನಾನು ಅಲ್ಲೆಲ್ಲಾ ಸುತ್ತಿದರೂ ಕೈಲಿದ್ದ ಎಣ್ಣೆಯ ದೆಸೆಯಿಂದ ಗಮನ ಕೊಡಲಾಗಲಿಲ್ಲ' ಎಂದನು. ಅದಕ್ಕೆ ನನ್ನ ಮನೆಯನ್ನು ಚೆನ್ನಾಗಿ ನೋಡದೆ ನಾ ಹೇಳಿದ್ದನ್ನು ಹೇಗೆ ನಂಬುವಿ ಎಂದು, ಇನ್ನೊಮ್ಮೆ ಚೆನ್ನಾಗಿ ನೋಡಿಕೊಂಡು ಬರಲು ಮರಳಿ ಕಳಿಸಿದನು. ಈ ಬಾರಿ ಎಲ್ಲವನ್ನು ಮನಗೊಟ್ಟು ನೋಡಿ ಹಿಂತಿರುಗಿದನು ಆ ಹುಡುಗ. 'ಹೂಂ, ಎಲ್ಲಾ ಚೆನ್ನಾಗಿ ನೋಡಿದೆ' ಎಂದು ಹುಮ್ಮಸ್ಸಿನಿಂದ ಬಂದು ಬುದ್ದಿವಂತನಿಗೆ ತಿಳಿಸಿದ. ಆದರೆ ಎಣ್ಣೆ ಎಲ್ಲಿ? ಎಂದು ಕೇಳಲು, ಚಮಚೆಯಲ್ಲಿದ್ದ ಎಣ್ಣೆ ಚೆಲ್ಲಿ ಹೋಗಿದ್ದನ್ನು ಹುಡುಗ ನೋಡಿಕೊಂಡನು. ಆಗ ಬುದ್ದಿವಂತನು 'ಜಗತ್ತನ್ನು ನೋಡಬೇಕು, ಆದರೆ ಕೈಲಿರುವ ಎಣ್ಣೆಯನ್ನು ಜತುನದಿಂದ ಕಾಯಿದುಕೊಳ್ಳಬೇಕು, ಇದೇ ಸಂತಸದಿಂದಿರುವ ಗುಟ್ಟು' ಎಂದು ಹೇಳಿದನು. ಈ ಕತೆಯ ಒಟ್ಟು ಸಾರವೇನು?

~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 546 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪೊನ್
  • ಸರ್ ಕಾಫೀ/ಟೀ???
  • ಹೀಗೆ ಕೆಲವು ಪ್ರಸಂಗಳು
  • ಅಲಸಂದೆ ಉಸ್ಲಿ
  • ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 100 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator