ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › ಚೈತನ್ಯ ಎಸ್ ರವರ ಬ್ಲಾಗ್

ಮರೆವು

January 3, 2008 - 10:45pm — ಚೈತನ್ಯ ಎಸ್

ನಾನು ಶಾಲೆಯಿಂದ ತಂದ ಪುಸ್ತಖ ಕಾಣುತ್ತಿಲ್ಲ ಅದನ್ನು ಇಲ್ಲೆ ಇಟ್ಟಿದ್ದೆ ಅದು ಇಲ್ಲಿಲ್ಲ ಇದು ಎಲ್ಲಾ ಮನೆಯಲ್ಲಿ ಕೇಳಿಸುವ ಒಂದು ಸಾಮನ್ಯ ಶಬ್ದ. ಅಲ್ಲಿದ್ದದ್ದು ಎನಾಯಿತು ಮರೆತು ಹೋಯಿತು ನಾವು ಅನೇಕ ವಿಚಾರಗಳನ್ನು ಮರೆಯುತ್ತಿರುತ್ತೇವೆ. ಮರೆವೆ ಇಲ್ಲದ್ದಿದ್ದರೆ ಎನಾಗುತ್ತಿತ್ತು. ಈಗಲೇ ಯಾಕಪ್ಪ ಈ ಮಾನವ ಜನ್ಮ ಎನ್ನುವ ಜನವೆ ಹೇಚ್ಹು ಅಂಥಹುದರಲ್ಲಿ ಮರೆವೆ ಇಲ್ಲದ್ದಿದ್ದರೆ ನಾವು ಅನುಭವಿಸಿದ ನೋವು ನಲಿವು ಸುಖ ಯಾತನೆ ನಮ್ಮ ಮನದ ಮುಂದೆ ಮತ್ತೆ ಮತ್ತೆ ಸುಳಿದು ಮಾನವ ಇತ್ತೀಚಿನ ಬಾಷೇಯಲ್ಲಿ ಬಳಸುವ ಮತಿಹೀನ ಅಗಿ ಬೀಡುತ್ತಿದ್ದ. ದೇವರು ಮಾನವನಿಗೆ ನೀಡಿರುವ ಒಂದು ಒಳ್ಳೆಯ ವರವೇ ಮರೆವು. ನಿಜವಾಗಿ ಮರೆವು ಅನೇಖ ವಿಚಾರದಲ್ಲಿ ತುಂಬಾ ಉಪಯುಕ್ತ. ನಾವು ನಿನ್ನೆಯ ಬಗ್ಗೆ ಯೋಚಿಸುತ್ತ ಕಾಲ ಕಳೆದರೆ ಮುಂದಿನ ದಾರಿ ತುಂಬ ಕಟೋರ ಅಗಿ ಬೀಡುತ್ತದೆ. ಒಬ್ಬ ವ್ಯಕ್ತಿ ಇನ್ನೋಬ್ಬನ ಮೇಲೆ ತುಂಬ ದ್ವ್ಹೇಷ ಸಾದಿಸಿದರು ಕಾಲ ಕ್ರಮೇಣ ಅದು ಅವನಿಗೆ ಮರೆತು ಬಿಡುತ್ತದೆ. ಯಾರನ್ನಾದರು ತುಂಬ ತುಂಬ ಪ್ರೀತಿಸಿದರು ಸಹ ಕಾಲ ಚಕ್ರ ಅದನ್ನು ಮರೆಸಿ ಬೀಡುತ್ತದೆ. ಮರೆವೇ ನಿನಗೆ ನನ್ನ ನಮಸ್ಕಾರ. ಒಂದು ಮಗು ರಚ್ಚೆ ಇಡಿದರೆ ಅದನ್ನು ಸುದಾರಿಸುವ ಅದರ ತಾಯಿಗೆ ಮಾತ್ರ ಅದರ ನೋವು ತಿಳಿದಿರುತ್ತದೆ ಹೇಗೊ ಯಾವದನ್ನೋ ತೋರಿಸಿ ತಾಯಿ ಮಗುವನ್ನು ಸುದಾರಿಸುತ್ತದ್ದೆ. ಮಗು ಮೋದಲನೆಯದನ್ನು ಮರೆಯುವುದರಿಂದ. ವಯಸ್ಸಾದಂತೆ ಅರಿವು ಮರೆವು ಎನ್ನುವುದು ವಾಡಿಕೆ. ಅದು ಎಕೆಂದರೆ ಅವರಿಗೆ ಪ್ರಂಪಚದ ಹಳೆಯ ವಿಚಾರ ಮರೆತು ಅ ಸಮಯದಲ್ಲಾದರು ನೆಮ್ಮದಿ ಸಿಗಲಿ ಎಂದು ದೇವರ ಕೊಡುಗೆ. ಯಾವದಾದರು ಅದಿಕಾರ ಕಳೆದು ಕೊಂಡವರ ನೋವು ನೋಡಲು ಅಗದು ಅದರೆ ಕೇಲವೆ ದಿನದಲ್ಲಿ ಮರೆತು ಮತ್ತೆ ಸಾಮನ್ಯ ಬದುಕಿಗೆ ಬರಲು ಮರೆವೆ ಕಾರಣ. ಇದನ್ನು ಮೀರಿದಾಗಲೆ ಮಾನವನ ಮನಸ್ಸು ಸ್ತಿಮಿತ ಕಳೆದುಕೊಳ್ಳುವುದು. ಅದ್ದರಿಂದ ಲೋಕದ ಸಕಲ ಜೀವಕ್ಕೆ ಮರೆವುಬೇಕು ಕಾಣ ಜಾಣ.

  • ಹೀಗೆ ಸುಮ್ಮನೆ
~.~
  • ಚೈತನ್ಯ ಎಸ್ ರವರ ಬ್ಲಾಗ್
  • Login or register to post comments
  • 195 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು
  • ಅಗಲಿಕೆಯ ಹಾದಿಯಲ್ಲಿ...!!
  • ನೋವು ನಲಿವುಗಳು
  • ಯು ಮಿ ಔರ್ ಹಮ್
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
Syndicate content

ಲೇಖಕರು

ಚೈತನ್ಯ ಎಸ್'s picture

ಪೂರ್ಣ ಹೆಸರು
ಚೈತನ್ಯ ಎಸ್

ಪರಿಚಯ

ಹೊಸ ಹೊಸ ಲೇಖನ ಓದುವುದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಪುಟ್ಟ ಗೂಡು
  • ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು
  • ಗಾಂಧೀಸ್ಮರಣೆ - 2
  • ಡೈರಿಯ ಕೆಲವು ಹಾಳೆಗಳು - ಭಾಗ ೧೧
  • ನಿಮ್ಮ ಸ್ನೇಹ
  • ಓದಿದ್ದು ಕೇಳಿದ್ದು ನೋಡಿದ್ದು-49 ಬ್ಲಾಗಿನಲ್ಲಿದ್ದುದು ಪುಸ್ತಕಕ್ಕೆ.................
  • ಕಲೆಗುಂಟೇ ನೆಲೆಯ ಬಲೆ?
  • ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
  • ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
  • ಸಹಕಾರ ಬೇಕಾಗಿದೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:39pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:35pm
  • venkatesh
    ಉ: ಚಿಕಾಗೊ ನಗರದ ದಿಗಂತ ಬೆಡಗಿಯರು !
    October 14, 2008 - 1:30pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:23pm
  • vijendra
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:19pm
  • mahesha
    ಉ: ’ಭೋಜ’ ತಮಿಳನಾಗಿದ್ದರೆ ಅವನ ಹೆಸರು ಏನು ಇರುತಿತ್ತು?
    October 14, 2008 - 1:15pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 1:14pm
  • mahesha
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 14, 2008 - 1:13pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:12pm
  • shreekant.mishrikoti
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:07pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator