ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಕಳ್ಳಭಟ್ಟಿ

July 20, 2008 - 11:55pm — ಗಣೇಶ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ ಅದು ನಿಮ್ಮನ್ನು ಒಳ ಸೆಳೆದುಕೊಳ್ಳುವುದು.
ಮೊದಲು ನಿಮ್ಮ ಕಂಟ್ರೋಲ್‌ನಲ್ಲಿ ಅದು, ನಂತರ ಅದರ ಕಂಟ್ರೋಲ್‌ನಲ್ಲಿ ನೀವು ಇರುವಿರಿ.

ಸಾರಾಯಿಯಿಂದ ಶಾಂಪೇನ್‌ವರೆಗೆ ತಯಾರಿಯಲ್ಲಿ ಮುಖ್ಯವಿರುವುದು
‘ಹುದುಗು ಬರಿಸುವುದು/ಹುಳಿ ಬರಿಸುವುದು’, ಮತ್ತು ‘ಬಟ್ಟಿ ಇಳಿಸುವುದು’. ದೋಸೆ ಮಾಡಲು ಅಕ್ಕಿ, ಉದ್ದು ಸೇರಿಸಿ ರಾತ್ರಿ ಇಡೀ ಹುಳಿ ಬರಲು ಮುಚ್ಚಿಟ್ಟಂತೆ, ಇದೂ ಸಹ..

ಮನೆ ಮನೆಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದನ್ನು ಆ ಊರಿನ ಯುವಕರೇ ಸೇರಿ ನಾಶಪಡಿಸಿದ ವಿವರ ಇತ್ತೀಚೆಗೆ ಟಿ.ವಿ.ಯಲ್ಲಿ ಬಂದಿತ್ತು. ಈ ಕಳ್ಳಬಟ್ಟಿ ಹೇಗೆ ತಯಾರಿಸುತ್ತಾರೆಂಬುದನ್ನು ನೋಡೋಣ-
೧.ಮರಸೇಬು ಮತ್ತು,ಬಾಡಿದ, ಕೊಳೆತ ಇತರ ಹಣ್ಣುಗಳು,
೨.ಬೆಲ್ಲಮತ್ತು ನೀರು
೩.ಕೆಲ ಮುಳ್ಳಿನ ಗಿಡಗಳು
ಇವನ್ನೆಲ್ಲಾ ಮಣ್ಣಿನ ಮಡಕೆಯಲ್ಲಿ ಮಿಕ್ಸ್ ಮಾಡಿ, ಜತೆಗೆ ಹಳೇ ಬ್ಯಾಟರಿ ಸೆಲ್‌ಗಳು, ರಬ್ಬರ್ ಸ್ಲಿಪ್ಪರ್, ನವಸಾದರ ಪುಡಿ, ಹುಳ,ಹಲ್ಲಿ,ಕೊಳೆಯುವ ವಸ್ತುಗಳನ್ನೂ ಸೇರಿಸಿ,
ಹುಳಿ ಬರಿಸಲು ಇಡುವರು.
೫-೬ ದಿನದ ನಂತರ ಒಂದು ಮೂರು ಗಂಟೆ ಕುದಿಸಿ, ನಂತರ ೬-೭ ಗಂಟೆ ಡಿಸ್ಟಿಲ್ ಮಾಡುವರು. ಬಾಟಲಲ್ಲಿ ತುಂಬಿಸಿ ೩ ದಿನದ ಮೇಲೆ ಅಂಗಡಿಗಳಿಗೆ ಸಪ್ಲೈ ಮಾಡುವರು.
ಒಳ್ಳೇ ಬ್ರಾಂಡ್‌ನ ಲೇಬಲ್ ಬೇಕಿದ್ದರೆ ಅಂಟಿಸುವರು.
ಕುಡುಕ ಒರಿಜಿನಲ್ಲಾ,ಡುಪ್ಲಿಕೇಟಾ -ಎಲ್ಲಿ ನೋಡುತ್ತಾನೆ. ಅವನಿಗೆ ಕಿಕ್ ಸಿಕ್ಕರೆ ಸಾಕು.
ಒರಿಜಿನಲ್‌ಗಿಂತ ಕಳ್ಳಭಟ್ಟಿಯಲ್ಲೇ ಜಾಸ್ತಿ ಕಿಕ್ ಸಿಗುವುದು.

ಇನ್ನು (ಕೆಲವು ನಿಜವಿರಬಹುದು) ರೈಡ್ ಮಾಡುವ ತಮಾಷೆ- ರೈಡ್ ಮಾಡುವ ದಿನವನ್ನು ಕಳ್ಳಭಟ್ಟಿ ತಯಾರಕರೇ ನಿರ್ಧರಿಸಿರುತ್ತಾರೆ. ಆದಿನ ಯಾರೋ ಪಾಪದವರನ್ನು ಹಣಕೊಟ್ಟು ಅಲ್ಲಿ ನಿಲ್ಲಿಸಿರುತ್ತಾರೆ.
ರೈಡು-ಕಳ್ಳಭಟ್ಟಿ ವಶ-ಫೋಟೋ-ಕೇಸು-ಖುಲಾಸೆ, ಮುಗೀತು. ಮಾಮೂಲಿನಂತೆ ಅಲ್ಲೇ ಅಥವಾ ಇನ್ನೊಂದು ಕಡೆ ಕಳ್ಳಭಟ್ಟಿ ತಯಾರಿ ನಡೆಯುತ್ತಿರುತ್ತದೆ.

ಜನ ಕಳ್ಳಭಟ್ಟಿ ಕುಡಿಯಬಾರದೆಂದು ಹಳ್ಳಿ-ಹಳ್ಳಿಯಲ್ಲೂ ಬಾರ್/ವೈನ್ ಸ್ಟೋರ್ ತೆರೆಯುವ ಆಲೋಚನೆಯಲ್ಲಿದೆ. ಹಳ್ಳಿಗಳಿಗೆ ನೀರು-ಇಲ್ಲ, ಕರೆಂಟು-ಇಲ್ಲ, ಸ್ಕೂಲ್ ಇಲ್ಲ,
ಬಾರ್-ಸ್ಯಾಂಕ್ಷನ್.
ಕುಡಿಯೋಣು ಬನ್ನಿ ಕುಡಿಯೋಣು..
-ಗಣೇಶ.

  • ಕುಡಿತ
~.~
  • ಗಣೇಶ ರವರ ಬ್ಲಾಗ್
  • Login or register to post comments
  • 173 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಡುಕರ ರಾಜ್ಯ
  • ರೀ ಮತ್ತು ಸಾರೀ ಮತ್ತು ಸುರೆ
  • ಸೈಟಿಲ್ಲದವರಿಗೆ ಸೈಟು...ನಮಗೆ ಓಟು
  • ಪುಳಿ/ಹುಳಿ, ಪುಳಿಸೇಹಣ್ಣು/ಹುಳಿಸೇಹಣ್ಣು, ಪುಣಿಸೇಹಣ್ಣು/ಹುಣಿಸೇಹಣ್ಣು, ಪುೞಿ/ಹುೞಿ
  • ಉಪಾಹಾರ ದರ್ಶಿನಿ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 104 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator