ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು
ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾಡಲಿದ್ದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯನವರು ಭಾಗವಸಿಲಿದ್ದರು.
ಆದರೆ ಎಸ್. ಎಂ. ಕೃಷ್ಣ ಅವರ ಬೆಂಬಲಿಗರು ಮಾಡಿದ ಪ್ರತಿಭಟನೆಯಿಂದಾಗಿ, ಮಿಡುಗಡೆ ಸಮಾರಂಭವನ್ನು ರದ್ದು ಮಾಡಲಾಯಿತು. ಇದಕ್ಕೆಲ್ಲ ಕಾರಣ ಮಿಡ್ ಡೇ ಎನ್ನುವ ಪತ್ರಿಕೆ. ಮತ್ತು ಟಿ.ವಿ.೯ ಕರ್ನಾಟಕ ಚಾನಲ್. ಇಲ್ಲ ಸಲ್ಲದ ವಾರ್ತೆಯನ್ನು ಬಿತ್ತರಿಸಿದ್ದರಿಂದ ಹೀಗಾಯಿತು ಎಂಬುದು ನನ್ನ ಅನಿಸಿಕೆ.

- Login or register to post comments
- 354 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು
ಯಾಕೆ ಸ್ವಾಮಿ ಇವತ್ತಿನ ಪೇಪರ್ ನೋಡಲಿಲ್ಲವೇ? ಬಿ. ಸರೋಜಾದೇವಿಯವರೇ ಹೇಳಿಕೊಂಡಿದ್ದಾರೆ, ಅವರಿಗೂ ಕೃಷ್ಣರಿಗೂ ಮದುವೆ ಪ್ರಸ್ತಾಪವಾಗಿತ್ತು. ಆದರೆ ಸಫಲವಾಗಲಿಲ್ಲ ಎಂದು. ಅದಿರಲಿ, ವಿಶ್ವನಾಥರು ತಮ್ಮ ಜೀವನ ಚರಿತ್ರೆಯಲ್ಲಿ ಕೃಷ್ಣರ ಜೀವನ ಚರಿತ್ರೆಯನ್ನೇಕೆ ತಂದರೋ ಆ ಕಾಶಿ ವಿಶ್ವನಾಥನೇ ಬಲ್ಲ. ಈ ಪುಸ್ತಕಕ್ಕೆ ಬದಲಾಗಿ ತಮ್ಮ ಜೀವನದ ಯಥಾವತ್ ಚಿತ್ರಣವನ್ನು ನೀಡುವ ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿ ಜನತೆಗೆ ಪುಕ್ಕಟೆ ಹಂಚಿದರೆ ಒಳ್ಳೆದಲ್ಲವೇ?