July 2016

  • July 29, 2016
    ಬರಹ: naveengkn
        ಅವನು ನಿಧಾನಕ್ಕೆ ನಡೆಯುತ್ತಿದ್ದ, ರಸ್ತೆಯ ಬದಿಯಲ್ಲಿ, ಗಟ್ಟಿ ಟಾರು ರೋಡಿನ ಹಂಗು ಅವನಿಗೆ ಇರಲಿಲ್ಲ,,, ಅವನು ನಂಬಿದ್ದು ರೋಡನ್ನಲ್ಲ, ಅವನ ಕಾಲುಗಳನ್ನು, ಅವನಿಗೆ ಆಯಾಸ ಅಗುವುದೇ ಇಲ್ಲ, ಆದರೂ ಕೇಳುವವರಿಲ್ಲ, ಸದಾ ನಡೆಯುತ್ತಲೇ ಇರುತ್ತಾನೆ…
  • July 25, 2016
    ಬರಹ: addoor
    ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದುವೇ ಮುಖ್ಯ ಕಾರಣ.…
  • July 23, 2016
    ಬರಹ: santhosha shastry
        ಸಾಮಾನ್ಯವಾಗಿ ಪೋಲೀಸ್  ಅಂದ ಕೂಡಲೇ  ನಮ್ಮ ಮನಸ್ಸಿಗೆ  ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ.  ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ  ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ.  ಇತ್ತೀಚಿನ  ಪೋಲೀಸರ ಎರಡು…
  • July 14, 2016
    ಬರಹ: hamsanandi
    ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು:   ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ…
  • July 13, 2016
    ಬರಹ: shivaram_shastri
    ಮೂಳೆ ಮೂಳೆಯಲ್ಲಿ ಕ್ಯಾಲ್ಸಿಯಂ, ರಕ್ತ ಹರಿವಲ್ಲೆಲ್ಲಾ ಕಬ್ಬಿಣ ಇಂಗಾಲದಿಂದಲೇ ಜೀವನ, ಮಿದುಳಲ್ಲೂ ಇದೆ, ಸಾರಜನಕ ರಸಾಯನ  ವಿಜ್ಞಾನಿಗಳು ಹೇಳುತ್ತಾರೆ ಈ  ದೇಹದಲ್ಲಿ  ನೂರಕ್ಕೆ ೯೩ ನಕ್ಷತ್ರಧೂಳಿನ ಕಣ ಒಳಗೊಳಗೆ ಹೋದಂತೆ ಆಗಿದೆಯಲ್ಲವೇ ನಿಮಗೆ…
  • July 12, 2016
    ಬರಹ: Hanumesh
    ರಂಗು ರಂಗಿನ ಓಕುಳಿಯಿಲ್ಲ, ರಣರಂಗದ ಗದ್ದಲವಿಲ್ಲ. ಕಪ್ಪು ಬಿಳುಪಿನ ಬಟ್ಟೆಯ ಮೇಲೆ ಸದ್ದಿಲ್ಲದೆ ನಡೆದಿದೆ ಜೀವನದಾಟ.   ಎಂಟರೊಳಗೊಬ್ಬ ಭಂಟನಿಗೆ ಮಂತ್ರಿಯಾಗುವ ಮಹದಾಸೆ. ಒಂದೇ ಹೆಜ್ಜೆಗೆ ಕಟ್ಟುಬಿದ್ದವನಿಗೆ ಇದು ಈಡೇರುವ ಕನಸೆ?   ಹಿಂದಿರುಗಿ…
  • July 10, 2016
    ಬರಹ: addoor
    ಎಪ್ರಿಲ್ ೨೨, ೨೦೧೬ ಮಂಗಳೂರಿನ ಚರಿತ್ರೆಯಲ್ಲಿ ಮರೆಯಬಾರದ ದಿನ. “ಎರಡು ದಿನಕ್ಕೊಮ್ಮೆ ಮನೆಬಳಕೆಗೆ ನೀರು ಸರಬರಾಜು” ಎಂಬ ನಿಯಮವನ್ನು ಮಂಗಳೂರು ಮಹಾನಗರಪಾಲಿಕೆ ಜ್ಯಾರಿಗೊಳಿಸಿದ ದಿನ ಅದು. ಅನಂತರ ಪರಿಸ್ಥಿತಿ ಬಿಗಡಾಯಿಸಿ, ಮೇ ೧ರಿಂದ ನಾಲ್ಕು…
  • July 07, 2016
    ಬರಹ: Geeta G. Hegde
    ಚಪ್ಪಲಿ ಇಲ್ಲದ ಕಾಲ.. ಜಿಟಿ ಜಿಟಿ ಮಳೆ. ಬೆಳಗ್ಗೆ ಬಿಸಿ ಬಿಸಿ ಗಂಜಿ ಮೇಲೆ ಹಸುವಿನ ತುಪ್ಪ ಹಾಕಿದ ಗಂಜಿ ಊಟ ಮಾಡಿ ರೈನುಕೋಟು ಹಾಕಿ ಶಾಲೆಗೆ ಹೋಗುವ ರೂಢಿ. ಮಲೆನಾಡಿನ ಮಳೆಗಾಲದಲ್ಲಿ ಬಿಡುವಿಲ್ಲದ ಸೋನೆ ಮಳೆ. ವಟ ವಟ ಕಪ್ಪೆಗಳ ಸದ್ದು ಸದಾ. ತಂಪು…
  • July 06, 2016
    ಬರಹ: VEDA ATHAVALE
      ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್…
  • July 06, 2016
    ಬರಹ: naveengkn
    ಕಳೆದ ದಿನಗಳ ಲೆಕ್ಕವಿಟ್ಟಿಲ್ಲ ಬರುವ ಭಾವಗಳಿಗೆ ಲೆಕ್ಕ ಇಡುವುದು ಹೇಗೆ,,, ಒಂದೊಂದು ನಕ್ಷತ್ರ ಮಿನುಗುವಾಗಲೂ  ಒಂದೊಂದು ಮಿಡಿತ ಎದೆಯೊಳಗೆ,   ಮುಗಿಲ ಎತ್ತರದ ಕಾಮನಬಿಲ್ಲು ಮನದ ಎತ್ತರಕ್ಕೆ ಮುದುಡಿ ನಿಂತರೆ,,,, ಮೌನ ಸ್ವಾಗತ ಎದೆಯ ಆಲಾಪನೆಗೆ…
  • July 05, 2016
    ಬರಹ: Na. Karantha Peraje
        ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, “ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿಗೆ ಬಂದು ಬಿಡ್ತೀವಿ,”…
  • July 03, 2016
    ಬರಹ: rjewoor
    ಹೆಣ್ಮಗಳು. ಬಾವುಕಳು. ಹೃದಯಕ್ಕೆ ನೋವಾದರೆ ಕಣ್ಣಲ್ಲಿ ಅದು ಹೆರದು ಹೋಗುತ್ತದೆ. ಅರ್ಥ ಮಾಡಿಕೊಳ್ಳೋ ಹೊತ್ತಿಗೆ ಮತ್ತೆ ಪ್ರಶಾಂತ್ ಕಂಗಳು. ಆಕೆ ಇರೋದೆ ಹಂಗೆ. ಬಾಲ್ಯದಲ್ಲಿ  ಎಲ್ಲರ ಚೆಂದನದ ಗೊಂಬೆ. ಯೌವ್ವನ ಹತ್ತಿರ ಬಂದರೆ ಮುಗೀತು. ಹತ್ತು ಹಲವು…
  • July 02, 2016
    ಬರಹ: gururajkodkani
    ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿಕೊ೦ಡಿದ್ದ ಕೆಲವು ನಕಲಿ…