December 2015

  • December 31, 2015
    ಬರಹ: nageshamysore
    ಹೊಸ ವರ್ಷದ ಹೊಸ ಕುದುರೆ ಮೇಲೇರೋದೆ ಸರಿ ಚದುರೆ ಬೇಕೇನದಕೆ, ಹಾಳು ಮದಿರೆ ? ಬರಿ ಹಾರೈಸೆ ಸಾಲದೆ ದೊರೆ ?  ||  ಹೊಡೆಯಲಿ ಹನ್ನೆರಡಲ್ಲಿ ಜನಜಂಗುಳಿ ಉನ್ಮಾದದಲಿ ಕೈ ಕುಲುಕಿ ಹೇಳಿ ವಿದಾಯ  ಅಪ್ಪುತಲೆ ಹೊಸತಿಗೆ ದಾಯ || ಪೇಯಗಳಲ್ಲಿ…
  • December 30, 2015
    ಬರಹ: karunaadakannadati
     ಪುಸ್ತಕ: ಭಾಗವತದ ಕಥೆಗಳುಲೇಖಕರು : ಶಂಕರಾನಂದಪ್ರಕಾಶಕರು : ವಸಂತ ಪ್ರಕಾಶನ      ನಾನು ಮುದ್ದೇಶನ ಮನೆಯ ಅಡಿಗೆ ಮನೆಯ ಅಟ್ಟದ ಮೇಲೆ ವಾಸಿಸುತ್ತಿರುವ ಇಲಿ ಮರಿ. ನನ್ನ ಹೆಸರು "ಇದೊಂದು". ಈ ಹೆಸರನ್ನು ಮುದ್ದೇಶನೇ ನನಗೆ ಕೊಟ್ಟಿರಬೇಕು. ನಾನು…
  • December 29, 2015
    ಬರಹ: GOVINDA SHARMA N.
    ಪ್ರಸಿದ್ಧ ಬರಹಗಾರ ಶ್ರೀ ಎಸ್.ಎಲ್.ಭೈರಪ್ಪನವರ ಕವಲು ಕಾದಂಬರಿಯ ಒಂದು ವಾಕ್ಯ 'ಓದಿದ ಗಂಡಸರೆಲ್ಲಾ ಹೆಂಗಸರಾಗುತ್ತಾರೆ. ಓದಿದ ಹೆಂಗಸರೆಲ್ಲ ಗಂಡಸರಾಗುತ್ತಾರೆ' ಸ್ವಲ್ಪ ಮಟ್ಟಿಗೆ ನಿಜವೆನಿಸುತ್ತದೆ. ಅಲ್ಲಿ ಲಿಂಗರೂಪಿ…
  • December 29, 2015
    ಬರಹ: nageshamysore
    ಗೇಟಿನತ್ತ ಬಂದು ಕರೆಗಂಟೆಯೊತ್ತಿ 'ಗುಬ್ಬಣ್ಣಾ' ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ 'ಧಡ ಬಡ' ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ…
  • December 27, 2015
    ಬರಹ: Nagaraj Bhadra
                ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ ೧೭೪೬ ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ೧೮ - ೧೯ ನೇ ಶತಮಾನಗಳು…
  • December 25, 2015
    ಬರಹ: lpitnal
    ಶಿಲುಬೆ       ಮೂಲ- ಗುಲ್ಜಾರ ಸಾಹಬ್       ಅನು: ಲಕ್ಷ್ಮೀಕಾಂತ ಇಟ್ನಾಳ ಹರಿದು ಹೋಗುತ್ತಿದೆ ಈ ನನ್ನ ಭುಜವಿದು, ಹೇ ದೇವ-ವಂದ್ಯನೆ ಈ ನನ್ನ ಬಲ ಭುಜವು, ಈ ಲೋಹದಂತಹ ಕಟ್ಟಿಗೆಯ ಶಿಲುಬೆಯ ಭಾರಕ್ಕೆ ! ಎಷ್ಟೊಂದು ಭಾರವಿದೆ ನೋಡು,  ನಿನಗೆ…
  • December 25, 2015
    ಬರಹ: ಕೀರ್ತಿರಾಜ್
    ಅರ್ಜುನ ಗಾಂಢೀವ ಕೆಳಗಿಟ್ಟು ಬಂಧು ಬಾಂಧವರ ಎದುರು ಯುದ್ಧ ಮಾಡಲಾರೆ ಎಂದಾಗ ಕುರುಕ್ಷೇತ್ರ ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಪ್ರತಿನಿಧಿಸುತ್ತಿತ್ತೇನೋ? 
  • December 23, 2015
    ಬರಹ: partha1059
    ಕತೆ : ಐಚ್ಚಿಕಮು   ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು…
  • December 22, 2015
    ಬರಹ: nageshamysore
    ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ... ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲುಷಿತಗೊಳಿಸಿದ ಸರಕಿನ…
  • December 22, 2015
    ಬರಹ: gururajkodkani
    ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ.ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು…
  • December 20, 2015
    ಬರಹ: sunitacm
    ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು:------- ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ಫೆಂಗ್ ಶುಯಿ ಎಂದರೇನು ?ಮತ್ತು, ಫೆಂಗ್ ಶುಯಿಯಲ್ಲಿ ದೇವರಂತೆ ಪೂಜ್ಯ ಭಾವನೆಯಿಂದ ನೋಡುವ ಆರಾಧಿಸುವ ಫುಕ್ ,ಲುಕ್, ಸಾಯು, ನಗುವ ಬುದ್ಧ…
  • December 19, 2015
    ಬರಹ: GayatriAri
    ಬಾಳೊಂದು ವಿಶಾಲ ಕಡಲ ತರಹ, ಇಲ್ಲಿ ಈಜಬೇಕು, ಇದ್ದು ಜಯಿಸಬೇಕು ಅನ್ನೋ ಮಾತಿದೆ. ಆದರೆ ಜಯಿಸೊವರೆಗು ಬೇಕಾಗೊ ಸಹನೆ ಕೆಲವರಿಗೆ ಮಾತ್ರ ಇರತ್ತೆ. ಅಂಥಹ ಸಹನೆ, ಧೃಡ ನಿರ್ಧಾರ ಇತ್ಯಾದಿಗಳ ಬಗ್ಗೆ ಅರಿವು ನೀಡಿದ ನೀನೇ ಜೊತೆಯಲಿ ಇಲ್ಲವಾದಾಗ ಅವೆಲ್ಲವೂ…
  • December 19, 2015
    ಬರಹ: sunitacm
    ಗಣೇಶ ಕುಂಜ್, ಕುಂಜ್ ಸಾಯಿ....  ಇವೆಲ್ಲಾ ಹಿಂದೆ ನಾನು ನೋಡಿದ ಮನೆ ಹೆಸರುಗಳು. ಆಗೆಲ್ಲ ಈ ಹೆಸರುಗಳು ವಿಚಿತ್ರವೆನಿಸಿದ್ದವು. ಇವು ಕನ್ನಡವೋ ಸಂಸ್ಕೃತವೋ ಅತ್ವ ಚೀನಿ ಹೆಸರೋ ಅಂತ ಗೊತ್ತಾಗ್ತಾ ಇರ್ಲಿಲ್ಲ.  ಅಲ್ಲೊಮ್ಮೆ ಆ ಮನೆಯವರೊಬ್ಬರು ಆಚೆ…
  • December 18, 2015
    ಬರಹ: santhosha shastry
                    ಜನ ಹಿಂದಿನಂತಿಲ್ಲ. ಎಚ್ಚೆತ್ತಿದ್ದಾರೆ. ತಮ್ಮ ಸುದೃಢ ಆರೋಗ್ಯಕ್ಕಾಗಿ, ಅವರೀಗ ಯಾವುದೇ ಸರ್ಕಸ್‍ಗೆ  ತಯಾರು. ಬೊಜ್ಜು, ಬಿ.ಪಿ., ಮಧುಮೇಹಗಳಿಂದ  ಅನುಭವಿಸಿದ್ದು ಸಾಕಾಗಿ, ಅವುಗಳ ಮೇಲೆ ಅಂತಿಮ ಯುದ್ಧ ಸಾರಿದ್ದಾರೆ. ಎಲ್ಲರ…
  • December 18, 2015
    ಬರಹ: ಸೀಲೈಫ್೫೩೭
    ಹೊಸವರ್ಷ...! ಏನಿದೆ ಇದರಲ್ಲಿ ಹರುಷ? ಸ್ವತಂತ್ರವ ಸಾದಿಸಿದರು ನೀಗಲಿಲ್ಲ ಕಣ್ಣೀರಿನ ಸ್ಪರ್ಷ ಮತ್ತೆ ಮತ್ತೆ ಕೆಳುತಿಹುದು ಕಂಬನಿಯ ಆಕ್ರೋಶ ಸಿರಿವಂತಿಕೆಯ ಆಮಲಿನಲ್ಲಿ, ಮದ್ಯವು ತರುವುದೇ ಸಂತೋಷ? ಕಾಯುವೆನು ಕೊನೆವರೆಗೂ ಕಾಣಲೆಂದೇ ಹೊಸಹರ್ಷ;…
  • December 17, 2015
    ಬರಹ: partha1059
    ಬುಲೆಟ್ ಟ್ರೈನ್ ಹಾಗು ಭಾರತ       ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ…
  • December 15, 2015
    ಬರಹ: Nagaraj Bhadra
                 ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು…
  • December 15, 2015
    ಬರಹ: naveengkn
    ಫೇಸ್ ಬುಕ್ಕಿನ “ಕನ್ನಡದ ಹಳೇ ಗೀತೆಗಳ ನೆನಪು” ಇಲ್ಲಿಂದ ತೆಗೆದುಕೊಂಡ ಬರಹ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್ ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.…