January 2014

  • January 31, 2014
    ಬರಹ: shreekant.mishrikoti
    ೧೯೫೬ ನೇ ಇಸವಿಯ ಮುಂಬೈ ವಿದ್ಯಾ ಇಲಾಖೆಯಿಂದ ಪ್ರಕಟವಾದ ನಾಲ್ಕನೇ ಇಯತ್ತೆಗಾಗಿನ ಪಠ್ಯಪುಸ್ತಕ - ಐತಿಹಾಸಿಕ ಕಥೆಗಳು ಎಂಬ ಪುಸ್ತಕವನ್ನು = ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಅಂತರ್ಜಾಲ ತಾಣದಿಂದ ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದನ್ನು…
  • January 31, 2014
    ಬರಹ: nageshamysore
    ಈಗಿನ ಒತ್ತಡದ ಬದುಕಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಅನಿವಾರ್ಯ. ಹೀಗಾಗಿ ಒಂದರ ಹಿಂದೊಂದರಂತೆ ನಡೆಸುವ ಕ್ರಿಯೆಗಳಲ್ಲಿ ಮನದ ಆಸಕ್ತಿ ಒಂದೆ ತೆರನಾಗಿ ಇರುವುದೆಂದು ಹೇಳಬರುವುದಿಲ್ಲ. ಕೆಲ್ಲವೊಮ್ಮೆ…
  • January 31, 2014
    ಬರಹ: ravindra n angadi
    ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ,…
  • January 31, 2014
    ಬರಹ: ravindra n angadi
    ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ,…
  • January 31, 2014
    ಬರಹ: Jayanth Ramachar
    ಆತ್ಮೀಯರೇ, ಬಹಳ ದಿನಗಳ ನಂತರ ಮತ್ತೊಮ್ಮೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ಆದರೆ ಯಾವುದೇ ಬರಹವನ್ನು ಹಾಕುತ್ತಿಲ್ಲ. ಬದಲಿಗೆ ನಾನೇ ಬರೆದು ನಿರ್ದೇಶಿಸಿದ ಮೊದಲ ಕಿರು ಸಿನೆಮಾವನ್ನು (Short Movie) ನಿಮಗೆ ತೋರಿಸಲು ಬಂದಿದ್ದೇನೆ. ಈ ಕೆಳಗೆ…
  • January 30, 2014
    ಬರಹ: partha1059
    ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ    ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  …
  • January 30, 2014
    ಬರಹ: vidyakumargv
      ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂತಿಸದೆ ಮಗುವು…
  • January 30, 2014
    ಬರಹ: nageshamysore
    ಈ ತಿಂಗಳ ೩೧ ಮತ್ತು ಫೆಬ್ರವರಿ ೦೧ ಈ ಬಾರಿಯ ಚೀನಿ ಹೊಸ ವರ್ಷದ ಆರಂಭ. ಚೀನಿ ಕ್ಯಾಲೆಂಡರಿನ ಕೆಲವು ಕೌತುಕಮಯ ಅಂಶಗಳು ಹೇಗೆ ಹೊಸವರ್ಷಕ್ಕೆ ತಳುಕು ಹಾಕಿಕೊಂಡಿವೆಯೆಂದು ನೋಡುವ ಒಂದು ಪುಟ್ಟ ಯತ್ನ ಈ ಲೇಖನದ್ದು. ತನ್ಮೂಲಕ ಆ ಸಂಸ್ಕೃತಿಗೂ ನಮ್ಮ…
  • January 30, 2014
    ಬರಹ: H A Patil
                                   ಜನೆವರಿ 30 ಗಾಂಧೀಜಿಯವರ ಪುಣ್ಯತಿಥಿ, ಅವರು ಗತಿಸಿ ಹೋಗಿ 66 ವರ್ಷಗಳೇ ಸಂದು ಹೋಗಿವೆ.. ಅವರ ಸಮಕಾಲೀನ ಭಾರತೀಯ ನಾಯಕರ ಹೆಸರುಗಳೆ ಇಂದು ಮರೆತು ಹೋಗಿವೆ. ಆದರೆ ಮಹಾತ್ಮಾ ಗಾಂಧೀಜಿ ಯವರ ಆದರ್ಶಗಳನ್ನು ಬಿಡಿ…
  • January 30, 2014
    ಬರಹ: hpn
    ಗುಲ್ಝಾರ್ ಭೀಮಸೇನ ಜೋಶಿಯವರ ಕುರಿತು ತೆಗೆದಿರುವ ಈ ಡಾಕ್ಯುಮೆಂಟರಿ ಒಮ್ಮೆ ನೋಡಲೇಬೇಕಾದಂತಹ ವೀಡಿಯೋ. ಭೀಮಸೇನ ಜೋಶಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕಲಿಯಬೇಕೆಂಬ ಹಠ ತೊಟ್ಟು ಮನೆ ಬಿಟ್ಟು ಹೋಗಿದ್ದರಂತೆ. ಸಂಗೀತ ಕಲಿಯಲು ಮನೆಗೆಲಸ…
  • January 29, 2014
    ಬರಹ: Harish S k
    ಒಮ್ಮೆ ಯಾರೋ ಸ್ನೇಹಿತರನ ನೋಡೋಕ್ಕೆ ಅಂತ ಸಿಟಿ ಬಸ್ ಸ್ಟ್ಯಾಂಡ್ ಗೆ ಹೋಗಿದೆ. ನನ್ನ ಸ್ನೇಹಿತ ಕಾಲ್ ಮಾಡಿ ನಾನು ಬರುವುದು ಸ್ವಲ್ಪ ಲೇಟ್ ಆಗುತ್ತೆ ಅಂತ ಹೇಳಿದ. ಅದಕ್ಕೆ ನಾನು ಅವನು ಬರುವಷ್ಟರಲ್ಲಿ ಕಾಫಿ ಕುಡಿಯೋಣ ಅಂತ ಹೋಟೆಲ್ ಗೆ ಹೋದೆ.…
  • January 29, 2014
    ಬರಹ: harohalliravindra
    ಇಂದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಜಾತಿ ಪ್ರತಿಷ್ಠೆಗಳು ಹೆಚ್ಚಾಗುತ್ತಿವಿಯೆ ಹೊರತು ಕಡಿಮೆಯಾಗಿಲ್ಲ, ಆದರೆ ಪ್ರೇಮಿಸುವ ಭಾವನಾತ್ಮಕ ವಿಚಾರ ಬಂದಾಗ ಅದು ಜಾತಿಯನ್ನು ಮೀರಿ ನಿಲ್ಲುತ್ತದೆ. ಇಡೀ ವ್ಯವಸ್ಥೆಯನ್ನು  ಧಿಕ್ಕರಿಸುವ ಶಕ್ತಿ ಇರುವುದು…
  • January 28, 2014
    ಬರಹ: partha1059
    ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌   ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ…
  • January 28, 2014
    ಬರಹ: ಗಣೇಶ
    ಬೆಂಗಳೂರಲ್ಲಿ ಮತ್ತಿಕೆರೆಯಿಂದ ಯಲಹಂಕಕ್ಕೆ ಹೋಗುವ ದಾರಿಯಲ್ಲಿ, ಎಮ್ ಎಸ್ ಪಾಳ್ಯ ದಾಟಿ ಒಂದು ಕಿ.ಮೀ. ಹೋದರೆ ದೊಡ್ಡಬೆಟ್ಟಹಳ್ಳಿ ಸಿಗುವುದು. ಬೆಟ್ಟದ ಮೇಲಿರುವ ಗುಡಿಯ ಚಿತ್ರ ( ಚಿತ್ರ ೧೩-೧೪) ಗಮನಿಸಿ. ಈ ಕಡೆಯಿಂದ ಕಲ್ಲು ಕೆತ್ತಿದ ಹಾಗೇ ಆ…
  • January 28, 2014
    ಬರಹ: kavinagaraj
         "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು…
  • January 28, 2014
    ಬರಹ: manju.hichkad
    ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ…
  • January 28, 2014
    ಬರಹ: hamsanandi
    ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು …
  • January 28, 2014
    ಬರಹ: nageshamysore
    ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ. ಈ…
  • January 27, 2014
    ಬರಹ: manju.hichkad
    ಗಿಡವಿರಬಹುದು ನಾನು, ಕಿತ್ತು ಎಸೆಯದಿರು ನನ್ನ. ಯೋಚಿಸು ಮತ್ತೊಮ್ಮೆ ಚಿವುಟಿ ಎಸೆಯುವ ಮುನ್ನ.   ಬೆಳೆದು ದೊಡ್ಡದಾಗಿ ಕೊಡುವೆ ನಾ ನಿನಗೆ ಹಣ್ಣನ್ನ. ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ ಕಾಯುವೆ ನೆರಳಾಗಿ ನಾನಿನ್ನ.   ಕತ್ತರಸಿ ಎಸೆಯದಿರು ಚಿನ್ನ…
  • January 27, 2014
    ಬರಹ: partha1059
    ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ :   ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.…